ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 16 ಅಕ್ಟೋಬರ್ 2020
ರಂಜದಕಟ್ಟೆ ಸಮೀಪದ ತಾತ್ಕಾಲಿಕ ಸೇತುವೆ ಕುಸಿತದಿಂದ ಉಡುಪಿ – ತೀರ್ಥಹಳ್ಳಿ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಾಗಿದೆ. 20 ದಿನದ ಹಿಂದೆ ಸೇತುವೆ ಕುಸಿದಾಗ ಇದೆ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು.
ಬದಲಿ ಮಾರ್ಗ ಯಾವುದು?
ಮಾರ್ಗ 1
ಕಲ್ಮನೆ, ಉಂಟೂರುಕಟ್ಟೆ, ಕೈಮರ, ಬಿಳುಕೊಪ್ಪ, ಸಾತ್ಗೋಡು ಸಂಚರಿಸಿ ಅಲ್ಲಿಂದ ಮುಕ್ತಿಹರಿಹರಪುರ ಬೊಬ್ಬಿ ಮಾರ್ಗವಾಗಿ ತೆರಳಬಹುದು
ಮಾರ್ಗ 2
ಆಗುಂಬೆ, ಕಮ್ಮರಡಿ, ರಾಮಕೃಷ್ಣಪುರ, ದೇವಂಗಿ, ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದು.
ಮಾರ್ಗ 3
ಆಗುಂಬೆ, ಕೊಪ್ಪ, ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದು
ಮಾರ್ಗ 4
ಉಡುಪಿ, ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಕವಲೇದುರ್ಗ, ಕೊಂಡ್ಲೂರು, ತೀರ್ಥಹಳ್ಳಿಗೆ ಸಂಚಿರಸಬಹುದು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]