ಬ್ಯಾಂಕ್ ಅಧಿಕಾರಿ ಅಂತಾ ಫೋನ್ ಮಾಡಿ, ಶಿವಮೊಗ್ಗದ ಹೊಸಮನೆ ಮಹಿಳೆಗೆ ಮೋಸ, ತೀರ್ಥಹಳ್ಳಿಯ ವ್ಯಕ್ತಿಗೂ ವಂಚನೆ

ಶಿವಮೊಗ್ಗ ಲೈವ್.ಕಾಂ | 9 ಮಾರ್ಚ್ 2019 ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಅಂತಾ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ ವಂಚಕರು, ಜಿಲ್ಲೆಯ ಇಬ್ಬರ ಅಕೌಂಟ್’ನಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ. ಕೇಸ್ 1 ಶಿವಮೊಗ್ಗದ ಹೊಸಮನೆ ಬಡಾವಣೆಯ ಸೌಮ್ಯ ನಾಯಕಿ ಎಂಬುವವರಿಗೆ ಕರೆ ಮಾಡಿದ ವಂಚಕನೊಬ್ಬ, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಸೌಮ್ಯ ಅವರ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ, ನವೀಕರಣ ಮಾಡಬೇಕಿದೆ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ಸೌಮ್ಯ, ಎಟಿಎಂ ಕಾರ್ಡ್ … Read more