ದಿನ ಪಂಚಾಂಗ | 24 ಜುಲೈ 2025 | ಇವತ್ತು ನಾಗರ ಅಮವಾಸೆ, ರಾಹು, ಯಮಗಂಡ, ಗುಳಿಕ ಕಾಲ ಯಾವಾಗಿರುತ್ತೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಗುರುವಾರ, 24 ಜುಲೈ 2025 – ನಾಗರ ಅಮವಾಸೆ ಸೂರ್ಯೋದಯ : 6.10 am ಸೂರ್ಯಾಸ್ತ : 6.58 pm ನಕ್ಷತ್ರ : ಪುನರ್ವಸು ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.25ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.03 ರಿಂದ 6.10ರವರೆಗೆ ಅಭಿಜಿತ್‌ ಮಧ್ಯಾಹ್ನ 12.09 ರಿಂದ 1ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.42 ರಿಂದ 3.33ರವರಗೆ ಗೋಧೂಳಿ ಮುಹೂರ್ತ ಸಂಜೆ 6.58 ರಿಂದ 7.21ರವರೆಗೆ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 24 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಪ್ರಸಿದ್ಧ ವಿಜ್ಞಾನಿ ಥಾಮಸ್ ಎಡಿಸನ್ ಬೆಳಕಿನ ಬಲ್ಬ್ ಅನ್ನು ಕಂಡುಹಿಡಿಯುವ ಮೊದಲು ಸಾವಿರಾರು ಬಾರಿ ವಿಫಲರಾಗಿದ್ದರು. ಪ್ರತಿ ವೈಫಲ್ಯವನ್ನೂ ಅವರು ಒಂದು ಕಲಿಕೆಯ ಅವಕಾಶವಾಗಿ ಪರಿಗಣಿಸಿದರು. ಅಚಲ ಸಹಿಷ್ಣುತೆ ಮತ್ತು ವೈಫಲ್ಯಗಳಿಂದ ಕಲಿಯುವ ಮನೋಭಾವವು ಅಂತಿಮವಾಗಿ ಯಶಸ್ಸಿಗೆ ಕಾರಣವಾಯಿತು. ವೈಫಲ್ಯಗಳು ನಮ್ಮನ್ನು ನಿಲ್ಲಿಸುವುದಕ್ಕೆ ಅಲ್ಲ, ಬದಲಿಗೆ ನಮ್ಮನ್ನು ಬಲಪಡಿಸಲು ಬರುತ್ತವೆ ಎಂಬುದಕ್ಕೆ ಎಡಿಸನ್ ಅವರ ಜೀವನ ಒಂದು ಆದರ್ಶ.

ಶುಭೋದಯ ಶಿವಮೊಗ್ಗ ಸುಭಾಷಿತ | 23 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಜೆಫ್‌ ಬೆಜೋಸ್‌ ಎಂಬುವವರು ಈ-ಕಾಮರ್ಸ್‌ ಉದ್ಯಮ ಆರಂಭಿಸಿದಾಗ ಹಲವು ಸಮಸ್ಯೆಗಳು ಎದುರಾದವು. ಹಣಕಾಸು ತೊಂದರೆ, ತೀವ್ರ ಪೈಪೋಟಿಯು ಇತ್ತು. ಆದರೆ ಜೆಫ್‌ ಬೆಜೋಸ್‌ ಪ್ರತಿ ಸವಾಲನ್ನು ಅವಕಾಶವೆಂದು ಪರಿಗಣಿಸಿದರು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವತ್ತ ಗಮನ ಹರಿಸಿದರು. ಜೆಫ್‌ ಆರಂಭಿಸಿದ ಕಂಪನಿ ಜಗತ್ತಿನ ಅತಿದೊಡ್ಡ ಈ-ಕಾಮರ್ಸ್‌ ಕಂಪನಿಯಾಗಿದೆ. ಅದರ ಹೆಸರು ಅಮೆಜಾನ್‌. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡರೆ ಯಶಸ್ಸು ಸಾಧ್ಯ ಎಂಬುದಕ್ಕೆ ಅಮೆಜಾನ್‌ ಬೆಳೆದು ಬಂದ ರೀತಿಯೆ ಉದಾಹರಣೆ. … Read more

ದಿನ ಭವಿಷ್ಯ | 22 ಜುಲೈ 2025 | ಇಂದು ಯಾವ್ಯಾವ ರಾಶಿಗೆ ಹೇಗಿರುತ್ತೆ ದಿನ?

DINA-BHAVISHYA

DINA BHAVISHYA ಮೇಷ : ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ. ಶುಭ ಸಂಖ್ಯೆ : 1 ಬಣ್ಣ : ಕೆಂಪು ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ. ಶುಭ ಸಂಖ್ಯೆ : 2 ಬಣ್ಣ : ಕೇಸರಿ- ಬಿಳಿ ಮಿಥುನ : ಸಿಟ್ಟಿನ ಮಾತು ತೊಂದರೆ … Read more

ದಿನ ಪಂಚಾಂಗ | 22 ಜುಲೈ 2025 | ಇವತ್ತು ಯಮಗಂಡ ಕಾಲ, ರಾಹುಕಾಲ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಮಂಗಳವಾರ, 22 ಜುಲೈ 2025 ಸೂರ್ಯೋದಯ : 6.10 am ಸೂರ್ಯಾಸ್ತ : 6.59 pm ನಕ್ಷತ್ರ : ಮೃಗಶಿರ ಇದನ್ನೂ ಓದಿ » ಭದ್ರಾ ಬಲದಂಡೆ ನಾಲೆಗೆ ನೀರು ಹರಿಸುವ ದಿನಾಂಕ ಪ್ರಕಟ, ಎಡದಂಡೆ ನಾಲೆಗೆ ಯಾವಾಗ? ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.40 ರಿಂದ 5.25ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.02 ರಿಂದ 6.10ರವರೆಗೆ ಅಭಿಜಿತ್‌ ಮಧ್ಯಾಹ್ನ 12.09 ರಿಂದ 1ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 22 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯ, ಅರ್ಜಿ ಸಲ್ಲಿಸುವ ದಿನಾಂಕ ಮುಂದಕ್ಕೆ ಮಹಾನಗರಿ ಮುಂಬೈಯನ್ನು ಕಾಂಕ್ರೀಟ್ ಜಂಗಲ್ ಎಂದೇ ಕರೆಯಲಾಗುತ್ತದೆ. ಇಲ್ಲಿನ ಡಬ್ಬಾವಾಲಾಗಳು ನಿಖರ ಮತ್ತು ದಕ್ಷ ಸೇವೆಗಾಗಿ ವಿಶ್ವಪ್ರಸಿದ್ಧರಾಗಿದ್ದಾರೆ. ಪ್ರತಿದಿನ ಯಾವುದೇ ಗೊಂದಲವಿಲ್ಲದೆ ಲಕ್ಷಾಂತರ ಊಟದ ಡಬ್ಬಿಗಳನ್ನು ತಲುಪಿಸುವ ಅವರ ವ್ಯವಸ್ಥೆ ಕಲ್ಪನೆಗು ನಿಲುಕದ್ದು. ಪ್ರತಿ ಸಣ್ಣ ಹೆಜ್ಜೆಯನ್ನೂ ನಿಖರವಾಗಿ ಮತ್ತು ಶಿಸ್ತಿನಿಂದ ಇಡುವುದರಿಂದಲೇ ಅದು ಸಾಧ್ಯವಾಗಿದೆ. ಸಣ್ಣ ಮತ್ತು ನಿರಂತರ ಹೆಜ್ಜೆಗಳು ದೊಡ್ಡ ಯಶಸ್ಸಿಗೆ ಕಾರಣವಾಗುತ್ತವೆ … Read more

ದಿನ ಭವಿಷ್ಯ | 19 ಜುಲೈ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

DINA-BHAVISHYA

DINA BHAVISHYA » ಮೇಷ ಕೋಪದ ಕೈಗೆ ಬುದ್ದಿ ಕೊಡುವುದು ಒಳ್ಳೆಯದಲ್ಲ. ಸ್ನೇಹಿತರೊಂದಿಗೆ ವಿರಸ ಸಾಧ್ಯತೆ. ಅನಗತ್ಯ ಸಮಯ ವ್ಯರ್ಥವಾಗಲಿದೆ. ಸಂಗಾತಿಯ ಅನಾರೋಗ್ಯದಿಂದ ಖರ್ಚು ಹೆಚ್ಚಲಿದೆ. ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 9 »ವೃಷಭ ವ್ಯರ್ಥ ಆಲೋಚನೆಗಳು ನಿಮ್ಮ ಮನಸನ್ನು ಆವರಿಸಲಿದೆ. ಕುಟುಂಬದಲ್ಲಿ ವಿರಸ. ಉದ್ಯೋಗ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ಮೌನ ವಹಿಸುವುದು ಉತ್ತಮ. ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6 »ಮಿಥುನ ಕೆಲಸದ ಸ್ಥಳದಲ್ಲಿ ಅತ್ಯಂತ ಒತ್ತಡವಿರಲಿದೆ. ಇದರಿಂದ ಮಾನಸಿಕ ಶಾಂತಿ ಕದಡಲಿದೆ. ಮನೆಯಲ್ಲಿ ವಿನಾಕಾರಣ … Read more

ದಿನ ಪಂಚಾಂಗ | 19 ಜುಲೈ 2025 | ಮಧ್ಯಾಹ್ನ ಯಮಗಂಡ ಕಾಲ, ಬೆಳಗ್ಗೆ ರಾಹು ಕಾಲ, ಶುಭ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಶನಿವಾರ, 19 ಜುಲೈ 2025 ಸೂರ್ಯೋದಯ : 5.35 am ಸೂರ್ಯಾಸ್ತ : 7.19 pm ನಕ್ಷತ್ರ : ಭರಣಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.13 ರಿಂದ 4.54ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.34 ರಿಂದ 5.35ರವರೆಗೆ ಅಭಿಜಿತ್‌ ಮಧ್ಯಾಹ್ನ 12 ರಿಂದ 12.55ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ ಮುಹೂರ್ತ ಸಂಜೆ 7.18 ರಿಂದ 7.39ರವರೆಗೆ ಇದನ್ನೂ ಓದಿ » ಯಶವಂತಪುರ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 19 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಯಶವಂತಪುರ – ತಾಳಗುಪ್ಪ ಮಧ್ಯೆ ಒಂದು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲು, ಯಾವಾಗ? ಎಷ್ಟು ಬೋಗಿ ಇರಲಿದೆ? ಇ.ಶ್ರೀಧರನ್‌ ಅವರು ಭಾರತದ ಮೆಟ್ರೋ ಮ್ಯಾನ್‌ ಎಂದು ಖ್ಯಾತರಾಗಿದ್ದಾರೆ. ದೆಹಲಿ ಮೆಟ್ರೋ ಯೋಜನೆಗೆ ಅವರು ಮುಖ್ಯಸ್ಥರಾಗಿದ್ದರು. ಆಗ ಈ ಯೋಜನೆಯೆ ಅಸಾಧ್ಯ ಎಂದು ಹಲವರು ಮೂದಲಿಸಿದ್ದರು. ಆದರೆ ಇ.ಶ್ರೀಧರನ್‌ ಅವರು ಪ್ರತಿ ದಿನ ಸಣ್ಣ ಸಣ್ಣ ಗುರಿಗಳನ್ನು ನಿಗದಿಪಡಿಸಿಕೊಂಡರು. ಅವುಗಳನ್ನು ತಲುಪಲು ಪ್ರಯತ್ನಿಸಿದರು. ಈಗ ದೆಹಲಿ … Read more

ದಿನ ಭವಿಷ್ಯ | 17 ಜುಲೈ 2025 | ಇವತ್ತು ಈ ರಾಶಿಯವರಿಗೆ ಉತ್ತಮ ಅವಕಾಶ ದೊರೆಯಲಿದೆ, ಯಾವ ರಾಶಿ?

DINA-BHAVISHYA

DINA BHAVISHYA ♦ ಮೇಷ ರಾಶಿ: ಹಣಕಾಸಿನ ವಿಷಯಗಳಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಲಭಿಸಬಹುದು. ಆರೋಗ್ಯದ ಬಗ್ಗೆ ಗಮನ ಕೊಡಿ. ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 3 ♦ ವೃಷಭ ರಾಶಿ: ಸಂಬಂಧಗಳಲ್ಲಿ ಸೌಹಾರ್ದತೆ ಇರಲಿ. ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಸಮಸ್ಯೆ. ತಾಳ್ಮೆ ಇರಲಿ. ಹಣಕಾಸು ವಿಚಾರವಾಗಿ ಉತ್ತಮ ದಿನ. ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 6 ♦ ಮಿಥುನ ರಾಶಿ: ಮಾತಿನ ಮೇಲೆ ಗಮನವಿರಲಿ. … Read more