ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA | 1 DECEMBER 2024
ಮೇಷ
ವ್ಯರ್ಥವಾಗಿ ಹಣ ಖರ್ಚು ಮಾಡಬೇಡಿ. ತಾಯಿಯ ಕಡೆಯರಿಂದ ಆರ್ಥಿಕ ಶಕ್ತಿ. ಪರಶಿವನ ಆರಾಧನೆಯಿಂದ ನೆಮ್ಮದಿ.
ವೃಷಭ
ಕೈಗಾರಿಕಾ ಕ್ಷೇತ್ರದಲ್ಲಿರುವವರಿಗೆ ಲಾಭ. ಆಧ್ಯಾತ್ಮ ಚಿಂತನೆಯಿಂದ ನೆಮ್ಮದಿ. ಉದ್ಯೋಗ ಸ್ಥಳದಲ್ಲಿ ಸನ್ಮಾನ, ಗೌರವ ಲಭಿಸಲಿದೆ.
ಮಿಥುನ
ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ. ನಿರ್ವಹಣೆ ಕೊರತೆಯಿಂದ ಉದ್ಯೋಗ ಸ್ಥಳದಲ್ಲಿ ಹಿನ್ನಡೆ.
ಕರ್ಕಾಟಕ
ಒಂಟಿತನದಿಂದ ಮಾನಸಿಕ ಒತ್ತಡ. ವಿಷಜಂತುಗಳಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆ.
ಸಿಂಹ
ಮದುವೆ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಗೊಂದಲ. ಪರಿಶ್ರಮ ಪಟ್ಟರೆ ಉದ್ಯೋಗ ಲಭಿಸಲಿದೆ. ದೇವರ ಪ್ರಾರ್ಥನೆಯಿಂದ ಕೆಲಸ ಕೈಗೂಡಲಿದೆ.

ಕನ್ಯಾ
ಖರ್ಚು ವೆಚ್ಚ ನಿಭಾಯಿಸಿದರೆ ಭವಿಷ್ಯ ಸುಗಮವಾಗಲಿದೆ. ಕಠಿಣ ಪರಿಶ್ರಮದಿಂದ ಮೇಲಧಿಕಾರಿಗಳ ಮನ ಗೆಲ್ಲುತ್ತೀರಿ.
ತುಲಾ
ಭೂ ವ್ಯವಹಾರದಿಂದ ಲಾಭ ದೊರೆಯಲಿದೆ. ವಿದ್ಯುತ್ ಗುತ್ತಿಗೆದಾರರಿಗೆ ಉತ್ತಮ ಅವಕಾಶ ದೊರೆಯಲಿದೆ.
ವೃಶ್ಚಿಕ
ಮನೆಯಲ್ಲಿ ಮಧುರ ಕ್ಷಣ. ಸ್ನೇಹಿತರೊಂದಿಗಿನ ಚರ್ಚೆಯಿಂದ ದೊಡ್ಡ ಸಮಸ್ಯೆಗೆ ಪರಿಹಾರ. ಆಭರಣ ಖರೀದಿ ಯೋಗ.
ಧನು
ಕೆಲಸಗಳಿಗೆ ಅನಿರೀಕ್ಷಿತ ತೊಡಕು. ಶಾಂತಾವಾಗಿದ್ದರೆ ಸಮಸ್ಯೆಗಳು ಪರಿಹಾರವಾಗಲಿದೆ. ಸಣ್ಣಪುಟ್ಟ ವಿಷಯಕ್ಕೂ ಆಳವಾದ ಯೋಚನೆ ಮಾಡುವುದು ಬೇಡ.
ಮಕರ
ಹಿರಿಯ ಅಧಿಕಾರಿಗಳಿಂದ ನಿಂದನೆ ಸಾಧ್ಯತೆ. ಔಷಧಿಗಳ ಬಳಕೆ ಬಗ್ಗೆ ನಿಗಾ ಇರಲಿ. ಕಾಲು ನೋವಿನಿಂದ ನೆಮ್ಮದಿಗೆ ಭಂಗ.
ಕುಂಭ
ಹೂಡಿಕೆಯಿಂದ ಅಧಿಕ ಲಾಭ. ಪರಿಶ್ರಮಕ್ಕೆ ತಕ್ಕ ಆದಾಯ. ಅಪರಿಚಿತ ವ್ಯಕ್ತಿಗಳಿಂದ ಸಂತೋಷ.
ಮೀನ
ರಫ್ತು ವ್ಯಾಪಾರದಲ್ಲಿ ಲಾಭ. ನಿಮ್ಮ ಕಚೇರಿಯಲ್ಲಿ ಕೆಲಸಕ್ಕೆ ಉದ್ಯೋಗಿಗಳು ಸಿಗದ ಸಂಕಷ್ಟ.
ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಗೆ ಮಿನಿಸ್ಟರ್ ದಿಢೀರ್ ಭೇಟಿ, ಅಧಿಕಾರಿ ಸಸ್ಪೆಂಡ್
Dina Bhavishya
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















