ದಿನ ಭವಿಷ್ಯ | 1 ಸೆಪ್ಟೆಂಬರ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 1 SEPTEMBER 2024

Meshaಮೇಷ : ವಿದ್ಯಾರ್ಥಿಗಳಿಗೆ ಒಳ್ಳೆಯ ಯೋಗ. ಬಂಧುಗಳಿಂದ ತೊಂದರೆ. ಆಸ್ತಿ ಖರೀದಿಸುವುದಕ್ಕೆ ಉತ್ತಮ ದಿನವಲ್ಲ. ಆರೋಗ್ಯ ನೋಡಿಕೊಳ್ಳಿ. ಮನಸ್ಸಿಗೆ ಬಂದಂತೆ ಖರ್ಚು.

ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ


Vrushabaವೃಷಭ : ಕುಟುಂಬದ ಸಹಕಾರ ಬುದ್ದಿ ಶಕ್ತಿಗೆ ತಕ್ಕ ಲಾಭವಿಲ್ಲ. ಐದರ ಕೇತು ಬಾಧಿಸುತ್ತಾನೆ. ಶರೀರಾರೋಗ್ಯ ಕಡಿಮೆ. ಗಣೇಶನಿಗೆ ಅಭಿಷೇಕ ಸೇವೆ ಮಾಡಿಸಿ.

ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು


Mithunaಮಿಥುನ : ಈ ದಿನ ನಾಗನ ಆರಾಧನೆ ಉತ್ತಮ. ಮನಸ್ಸಿಗೆ ನೋವು. ಮಾತಿನ ಗಾಯ. ಅನಿರೀಕ್ಷಿತ ಬಂದ ಬಂಧುಗಳಿಂದ ತೊಂದರೆ. ನವಮದ ಶನಿ ಸ್ವಲ್ಪ ಒಳಿತು ಮಾಡುತ್ತಾನೆ.

ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು


Karkatakaಕರ್ಕ : ಅಪ್ಪ ಮಗನ ಗ್ರಹಗಳ ಸಂಯೋಗದಿಂದ ತೊಂದರೆ. ಹಣ ಲಾಭ. ಶನಿ ಸ್ವಲ್ಪ ಬಾಧಿಸುತ್ತಾನೆ. ನವಮದ ರಾಹು ಬುದ್ಧಿಗೆ ಬೇಸರ. ಜೇನುತುಪ್ಪ ಅಭಿಷೇಕ ಆಂಜನೇಯನಿಗೆ ಮಾಡಿಸಿ..

ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ


Simhaಸಿಂಹ : ಈದಿನ ಚೆನ್ನಾಗಿದೆ. ಯೋಗವಿದೆ. ಆದರೆ ಸ್ವಲ್ಪ ಕಡಿಮೆ ಇದೆ. ರಾಹು ಬಾಹುಬಲದ ಆಯಾಸ ಕೊಡುತ್ತಾನೆ. ಬಯಸದೇ ಬಂದ ಖರ್ಚು. ಗೋತ್ತಾಗದ ಲಾಭ. ಒಟ್ಟಾರೆ ಮಿಶ್ರ ಫಲ. ವಿಷ್ಣು ಸಹಸ್ರನಾಮ ಓದಿ.

ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ


SANDESH-UPADHYA-DINA-BHAVISHYA-SHIMOGA


Kanyaಕನ್ಯಾ : ಕುಲದ ದೇವರನ್ನು ನೆನೆಯಿರಿ. ಅಪಘಾತ ಉಂಟಾಗಬಹುದು. ಮನಸ್ಸಿಗೆ ಗಾಯ. ಆರೋಗ್ಯ ಸಮಸ್ಯೆ. ಇಷ್ಟು ದುಃಖ ಇದ್ದರೂ ಖರ್ಚು ಕಡಿಮೆ. ಹುರಲಿಕಾಳು ದಾನ ಮಾಡಿ.

ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು


Thulaತುಲಾ : ಹೊಂದಾಣಿಕೆ ಈದಿನ ಮುಖ್ಯವಾಗಿ ಆಗಬೇಕು. ಪಂಚಮದ ಶನಿ ಸುಖ ನೀಡುತ್ತಾನೆ. ಉದ್ಯೋಗದಲ್ಲಿ ಸಮ. ಲಾಭ ಜಾಸ್ತಿ. ನಾಗದೇವರಿಗೆ ಹಾಲಿನ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು


Vrushikaವೃಶ್ಚಿಕ : ನಿಮ್ಮ ಆಲಸ್ಯ ನಿಮಗೆ ಸಮಸ್ಯೆ. ನಿಮ್ಮ ಮಾತಿನ ಮೇಲೆ ನಿಮಗೆ ಬೆಲೆ ಇಲ್ಲ. ಹಿಂದೆ ಬೀಳುತ್ತೀರಿ. ರಾಹುವಿನ ಅವಕೃಪೆ ಬಿದ್ದಿದೆ. ಅನ್ನದಾನ ಮಾಡಿ.

ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ


Dhanuಧನು : ಬಂಧುಗಳ ಸಹಕಾರವಿಲ್ಲ. ಕುಟುಂಬದ ಸಹಕಾರದಿಂದ ಉನ್ನತ ಜೀವನ. ಆರೋಗ್ಯವೇ ಭಾಗ್ಯ. ಮನಸ್ಸಿನಂತೆ ಮಾತಾಡಬೇಡಿ. ಶನಿದೇವರ ಪೂಜೆ ಮಾಡಿಸಿ.

ಶುಭ ಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ


Makaraಮಕರ : ಅಣ್ಣ ತಮ್ಮಂದಿರ ಮಧ್ಯೆ ಗಲಾಟೆ. ಧನಾಗಮನ. ಸಪ್ತಮದ ಬುಧನ ಬಾಧೆ. ಪತಿಗೆ ಸತಿ ಕಾಡುತ್ತಾಳೆ. ಈಶ್ವರನಿಗೆ ದೀಪದ ಎಣ್ಣೆ ದಾನ ಮಾಡಿ.

ಶುಭ ಸಂಖ್ಯೆ : 10-11-02, ಬಣ್ಣ : ನೀಲಿ-ಬೂದು-ಕಪ್ಪು


Kumbaಕುಂಭ : ರಾಶಿಯ ಅಧಿಪತಿ ಇದ್ದರೂ ನಿಮಗೆ ಉತ್ತಮವಲ್ಲದಿದ್ದರೂ. ನಷ್ಟವೇನು ಇಲ್ಲ. ಖರ್ಚು ಕಡಿಮೆ ಮಾಡಿಕೊಳ್ಳಿ. ಶೀತ ಕೆಮ್ಮ ಬಾಧಿಸುತ್ತದೆ. ಹರಿದ್ರಾ ಅಭಿಷೇಕ ಮಾಡಿಸಿ ನಾಗನಿಗೆ.

ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು


Meenaಮೀನ : ಕೋಪ ನಿಮ್ಮನ್ನು ಸುಡಲಿದೆ. ದುಃಖ ಬೇಸರ ಜಾಸ್ತಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ.  ಗಣೇಶನಿಗೆ ಪಂಚಾಮೃತ ಪೂಜೆ ಸಲ್ಲಿಸಿ.

ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲೆ ಬಂದ್‌ನ ಎಚ್ಚರಿಕೆ ನೀಡಿದ ವೀರಶೈವ ಲಿಂಗಾಯತ ಮಹಾಸಭಾ, ಕಾರಣವೇನು?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment