ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA, 1 SEPTEMBER 2024
ಮೇಷ : ವಿದ್ಯಾರ್ಥಿಗಳಿಗೆ ಒಳ್ಳೆಯ ಯೋಗ. ಬಂಧುಗಳಿಂದ ತೊಂದರೆ. ಆಸ್ತಿ ಖರೀದಿಸುವುದಕ್ಕೆ ಉತ್ತಮ ದಿನವಲ್ಲ. ಆರೋಗ್ಯ ನೋಡಿಕೊಳ್ಳಿ. ಮನಸ್ಸಿಗೆ ಬಂದಂತೆ ಖರ್ಚು.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಕುಟುಂಬದ ಸಹಕಾರ ಬುದ್ದಿ ಶಕ್ತಿಗೆ ತಕ್ಕ ಲಾಭವಿಲ್ಲ. ಐದರ ಕೇತು ಬಾಧಿಸುತ್ತಾನೆ. ಶರೀರಾರೋಗ್ಯ ಕಡಿಮೆ. ಗಣೇಶನಿಗೆ ಅಭಿಷೇಕ ಸೇವೆ ಮಾಡಿಸಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಈ ದಿನ ನಾಗನ ಆರಾಧನೆ ಉತ್ತಮ. ಮನಸ್ಸಿಗೆ ನೋವು. ಮಾತಿನ ಗಾಯ. ಅನಿರೀಕ್ಷಿತ ಬಂದ ಬಂಧುಗಳಿಂದ ತೊಂದರೆ. ನವಮದ ಶನಿ ಸ್ವಲ್ಪ ಒಳಿತು ಮಾಡುತ್ತಾನೆ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಅಪ್ಪ ಮಗನ ಗ್ರಹಗಳ ಸಂಯೋಗದಿಂದ ತೊಂದರೆ. ಹಣ ಲಾಭ. ಶನಿ ಸ್ವಲ್ಪ ಬಾಧಿಸುತ್ತಾನೆ. ನವಮದ ರಾಹು ಬುದ್ಧಿಗೆ ಬೇಸರ. ಜೇನುತುಪ್ಪ ಅಭಿಷೇಕ ಆಂಜನೇಯನಿಗೆ ಮಾಡಿಸಿ..
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಈದಿನ ಚೆನ್ನಾಗಿದೆ. ಯೋಗವಿದೆ. ಆದರೆ ಸ್ವಲ್ಪ ಕಡಿಮೆ ಇದೆ. ರಾಹು ಬಾಹುಬಲದ ಆಯಾಸ ಕೊಡುತ್ತಾನೆ. ಬಯಸದೇ ಬಂದ ಖರ್ಚು. ಗೋತ್ತಾಗದ ಲಾಭ. ಒಟ್ಟಾರೆ ಮಿಶ್ರ ಫಲ. ವಿಷ್ಣು ಸಹಸ್ರನಾಮ ಓದಿ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ

ಕನ್ಯಾ : ಕುಲದ ದೇವರನ್ನು ನೆನೆಯಿರಿ. ಅಪಘಾತ ಉಂಟಾಗಬಹುದು. ಮನಸ್ಸಿಗೆ ಗಾಯ. ಆರೋಗ್ಯ ಸಮಸ್ಯೆ. ಇಷ್ಟು ದುಃಖ ಇದ್ದರೂ ಖರ್ಚು ಕಡಿಮೆ. ಹುರಲಿಕಾಳು ದಾನ ಮಾಡಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಹೊಂದಾಣಿಕೆ ಈದಿನ ಮುಖ್ಯವಾಗಿ ಆಗಬೇಕು. ಪಂಚಮದ ಶನಿ ಸುಖ ನೀಡುತ್ತಾನೆ. ಉದ್ಯೋಗದಲ್ಲಿ ಸಮ. ಲಾಭ ಜಾಸ್ತಿ. ನಾಗದೇವರಿಗೆ ಹಾಲಿನ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ನಿಮ್ಮ ಆಲಸ್ಯ ನಿಮಗೆ ಸಮಸ್ಯೆ. ನಿಮ್ಮ ಮಾತಿನ ಮೇಲೆ ನಿಮಗೆ ಬೆಲೆ ಇಲ್ಲ. ಹಿಂದೆ ಬೀಳುತ್ತೀರಿ. ರಾಹುವಿನ ಅವಕೃಪೆ ಬಿದ್ದಿದೆ. ಅನ್ನದಾನ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಬಂಧುಗಳ ಸಹಕಾರವಿಲ್ಲ. ಕುಟುಂಬದ ಸಹಕಾರದಿಂದ ಉನ್ನತ ಜೀವನ. ಆರೋಗ್ಯವೇ ಭಾಗ್ಯ. ಮನಸ್ಸಿನಂತೆ ಮಾತಾಡಬೇಡಿ. ಶನಿದೇವರ ಪೂಜೆ ಮಾಡಿಸಿ.
ಶುಭ ಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
ಮಕರ : ಅಣ್ಣ ತಮ್ಮಂದಿರ ಮಧ್ಯೆ ಗಲಾಟೆ. ಧನಾಗಮನ. ಸಪ್ತಮದ ಬುಧನ ಬಾಧೆ. ಪತಿಗೆ ಸತಿ ಕಾಡುತ್ತಾಳೆ. ಈಶ್ವರನಿಗೆ ದೀಪದ ಎಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 10-11-02, ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ರಾಶಿಯ ಅಧಿಪತಿ ಇದ್ದರೂ ನಿಮಗೆ ಉತ್ತಮವಲ್ಲದಿದ್ದರೂ. ನಷ್ಟವೇನು ಇಲ್ಲ. ಖರ್ಚು ಕಡಿಮೆ ಮಾಡಿಕೊಳ್ಳಿ. ಶೀತ ಕೆಮ್ಮ ಬಾಧಿಸುತ್ತದೆ. ಹರಿದ್ರಾ ಅಭಿಷೇಕ ಮಾಡಿಸಿ ನಾಗನಿಗೆ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು
ಮೀನ : ಕೋಪ ನಿಮ್ಮನ್ನು ಸುಡಲಿದೆ. ದುಃಖ ಬೇಸರ ಜಾಸ್ತಿ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ. ಗಣೇಶನಿಗೆ ಪಂಚಾಮೃತ ಪೂಜೆ ಸಲ್ಲಿಸಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ ⇒ ಶಿವಮೊಗ್ಗ ಜಿಲ್ಲೆ ಬಂದ್ನ ಎಚ್ಚರಿಕೆ ನೀಡಿದ ವೀರಶೈವ ಲಿಂಗಾಯತ ಮಹಾಸಭಾ, ಕಾರಣವೇನು?
LATEST NEWS
- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು






