DINA BHAVISHYA, 2 SEPTEMBER 2024
» ಮೇಷ : ವಿದ್ಯಾರ್ಥಿಗಳಿಗೆ ಈದಿನ ಇನ್ನೂ ಉತ್ತಮ ಫಲ. ಧನಾಗಮನ. ಆದರೂ ನೆಮ್ಮದಿ ಕಡಿಮೆ. ಬಹಳ ಆಲಸ್ಯ. ಸಹೋದರರ ಪ್ರೀತಿಯೇ ಸ್ವಲ್ಪ ಹಿತ. ಶನಿದೇವರನ್ನ ಪೂಜಿಸಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಬುಧನಿಂದ ಕುಟುಂಬದಲ್ಲಿ ಬಿರುಕು. ಮನಸ್ಸಿಗೆ ನೋವು. ನಷ್ಟದ ಹಾದಿ. ಇವೇ ಈ ದಿನದ ನಿಮ್ಮ ಭವಿಷ್ಯ. ತಾಯಿಯ ಸಮಾಧಾನದ ಮಾತು ನೆಮ್ಮದಿ ತರುತ್ತದೆ. ನಮೋ ನಮೋ ಮಹಾನಾಗ ಅನಂತಾಯ ನಮೋ ನಮಃ। ನಮೋ ನಮೋ ವಾಸುಕಯೇ ಸರ್ಪರಾಜಯ ತೇ ನಮಃ॥ ಈ ಶ್ಲೋಕ ಪಠಿಸಿ. ಒಳಿತಾಗುತ್ತದೆ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಹಣದ ವಿಚಾರದಲ್ಲಿ ಕಲಹ. ಬಂಧುಗಳಿಂದ ತೊಂದರೆ. ಸ್ಪಷ್ಟ ಭಾಗ್ಯೋದಯವಿಲ್ಲ. ಬಡ್ತಿಗೆ ಸದಾವಕಾಶವಿಲ್ಲ. ವಿಷ್ಣ ಸಹಸ್ರನಾಮ ಓದಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಆತುರದ ನಿರ್ಧಾರ ಬೇಡ. ಸಂಬಂಧದ ಬಗ್ಗೆ ಗಮನವಿರಲಿ. ಒಳ್ಳೆದಿದೆ. ಹತ್ತಿರಕ್ಕೆ ಬಂದ ಲಕ್ಕು ಕೈತಪ್ಪಬಹುದು. ಬೇಸರ. ಪಂಚಾಮೃತ ಅಭಿಷೇಕ ವೆಂಕಟರಮಣನಿಗೆ ಮಾಡಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ರವಿ-ಚಂದ್ರರು ಜೊತೆಗೊಡಿರುವುದು ನಿಮ್ಮ ದಿಕ್ಕು ಬದಲಿಸುತ್ತದೆ. ಸಿಟ್ಟು ಹಿಡಿತದಲ್ಲಿರಲಿ. ಹಣದ ಚಿಂತೆ ಬೇಡ. ಮನೆಯೊಡತಿಯ ಬಗ್ಗೆ ಕಾಳಜಿಯಿರಲಿ. ಗಣೇಶನಿಗೆ ಅರ್ಚನೆ ಮಾಡಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಹೆಣ್ಣಿನ ಮಾತಿನಿಂದ ಸಮಸ್ಯೆ ಆಗಬಹುದು. ಆರೋಗ್ಯದ ಬಗ್ಗೆ ಗಮನ ಅಗತ್ಯ. ನಷ್ಟವಿಲ್ಲ ಬುಧಾಯನಮಃ ನಾಮ ಜಪ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ವೃಥಾ ಖರ್ಚು. ಗೊಂದಲ. ಪಂಚಮದ ಶನಿ ಕಾಟದಿಂದ ಅಧಿಕ ತಿರುಗಾಟ. ಆಲಸ್ಯದಿಂದ ನಷ್ಟ. ಎಳ್ಳೆಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಚೆನ್ನಾಗಿದೆ. ನಿಮ್ಮ ನಿರಾಸಕ್ತಿ ನಿಮಗೆ ತೊಂದರೆ ನೆನ್ನೆಯೂ ಎಚ್ಚರಿಸಿದ್ದೇ. ಮದುವೆ ಯೋಗವಿದೆ ಆತುರ ಬೇಡ. ಕೆಲಸದಲ್ಲಿ ಏಳಿಗೆ. ಗೋ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಈ ದಿನ ಕೇಂದ್ರದಲ್ಲಿ ಬರೀ ಪಾಪಗ್ರಹಗಳೇ ತುಂಬಿವೆ. ದೇಹಾರೋಗ್ಯದ ಬಗ್ಗೆ ಗಮನಕೊಡಿ. ಅಧಿಕ ಮಾತು ಬೇಡ. ವಿಷ್ಣು ಸಹಸ್ರ ನಾಮ ಓದಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಕುಟುಂಬ-ಬಂಧುಗಳ ಸೌಖ್ಯ ಜಾಸ್ತಿ. ಎಂಟರ ರವಿ-ಚಂದ್ರನಿಂದ ಲಾಭ ಜಾಸ್ತಿ. ಅಮಾವಾಸ್ಯೆ ಎಳ್ಳು ಬತ್ತಿ ಹಚ್ಚಿ.
ಶುಭ ಸಂಖ್ಯೆ: 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಮನಸ್ಸಿಗೆ ಬಂದಂತೆ ಖರ್ಚು ಮಾಡಬೇಡಿ. ಯೋಚಿಸಿ. ಆರೋಗ್ಯ ಇಂದು ಬಾಧಿಸುತ್ತದೆ. ಅಷ್ಟಮದ ಕೇತು ಬಾಧಿಸುತ್ತಾನೆ. ನಾಗನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಕಿರಿ-ಕಿರಿ ಮಾಡಿಕೊಳ್ಳುತ್ತೀರ. ಸಹೋದರರ ಸಹಯೋಗ. ಕುಟುಂಬದಲ್ಲಿ ಕಲಹ ತಾಳ್ಮೆ ಅಗತ್ಯ. ಗಣೇಶನಿಗೆ ಪಂಚಾಮೃತ ಪೂಜೆಯನ್ನೇ ಮಾಡಿಸಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ ⇒ ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ, ಜನತಾ ದರ್ಶನ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200