ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ ದಿನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 2 SEPTEMBER 2024

» ಮೇಷ : ವಿದ್ಯಾರ್ಥಿಗಳಿಗೆ ಈದಿನ ಇನ್ನೂ ಉತ್ತಮ ಫಲ. ಧನಾಗಮನ. ಆದರೂ ನೆಮ್ಮದಿ ಕಡಿಮೆ. ಬಹಳ ಆಲಸ್ಯ. ಸಹೋದರರ ಪ್ರೀತಿಯೇ ಸ್ವಲ್ಪ ಹಿತ. ಶನಿದೇವರನ್ನ ಪೂಜಿಸಿ.

ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

» ವೃಷಭ : ಬುಧನಿಂದ ಕುಟುಂಬದಲ್ಲಿ ಬಿರುಕು. ಮನಸ್ಸಿಗೆ ನೋವು. ನಷ್ಟದ ಹಾದಿ. ಇವೇ ಈ ದಿನದ ನಿಮ್ಮ ಭವಿಷ್ಯ. ತಾಯಿಯ ಸಮಾಧಾನದ ಮಾತು ನೆಮ್ಮದಿ ತರುತ್ತದೆ. ನಮೋ ನಮೋ ಮಹಾನಾಗ ಅನಂತಾಯ ನಮೋ ನಮಃ। ನಮೋ ನಮೋ ವಾಸುಕಯೇ ಸರ್ಪರಾಜಯ ತೇ ನಮಃ॥ ಈ ಶ್ಲೋಕ ಪಠಿಸಿ. ಒಳಿತಾಗುತ್ತದೆ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

» ಮಿಥುನ : ಹಣದ ವಿಚಾರದಲ್ಲಿ ಕಲಹ. ಬಂಧುಗಳಿಂದ ತೊಂದರೆ. ಸ್ಪಷ್ಟ ಭಾಗ್ಯೋದಯವಿಲ್ಲ. ಬಡ್ತಿಗೆ ಸದಾವಕಾಶವಿಲ್ಲ. ವಿಷ್ಣ ಸಹಸ್ರನಾಮ ಓದಿ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

» ಕರ್ಕ : ಆತುರದ ನಿರ್ಧಾರ ಬೇಡ. ಸಂಬಂಧದ ಬಗ್ಗೆ ಗಮನವಿರಲಿ. ಒಳ್ಳೆದಿದೆ. ಹತ್ತಿರಕ್ಕೆ ಬಂದ ಲಕ್ಕು ಕೈತಪ್ಪಬಹುದು. ಬೇಸರ. ಪಂಚಾಮೃತ ಅಭಿಷೇಕ ವೆಂಕಟರಮಣನಿಗೆ ಮಾಡಿಸಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

» ಸಿಂಹ : ರವಿ-ಚಂದ್ರರು ಜೊತೆಗೊಡಿರುವುದು ನಿಮ್ಮ ದಿಕ್ಕು ಬದಲಿಸುತ್ತದೆ. ಸಿಟ್ಟು ಹಿಡಿತದಲ್ಲಿರಲಿ. ಹಣದ ಚಿಂತೆ ಬೇಡ. ಮನೆಯೊಡತಿಯ ಬಗ್ಗೆ ಕಾಳಜಿಯಿರಲಿ. ಗಣೇಶನಿಗೆ ಅರ್ಚನೆ ಮಾಡಿಸಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

SANDESH-UPADHYA-DINA-BHAVISHYA-SHIMOGA

» ಕನ್ಯಾ : ಹೆಣ್ಣಿನ ಮಾತಿನಿಂದ ಸಮಸ್ಯೆ ಆಗಬಹುದು. ಆರೋಗ್ಯದ ಬಗ್ಗೆ ಗಮನ ಅಗತ್ಯ. ನಷ್ಟವಿಲ್ಲ ಬುಧಾಯನಮಃ ನಾಮ ಜಪ ಮಾಡಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

» ತುಲಾ : ವೃಥಾ ಖರ್ಚು. ಗೊಂದಲ. ಪಂಚಮದ ಶನಿ ಕಾಟದಿಂದ ಅಧಿಕ ತಿರುಗಾಟ. ಆಲಸ್ಯದಿಂದ ನಷ್ಟ. ಎಳ್ಳೆಣ್ಣೆ ದಾನ ಮಾಡಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

» ವೃಶ್ಚಿಕ : ಚೆನ್ನಾಗಿದೆ. ನಿಮ್ಮ ನಿರಾಸಕ್ತಿ ನಿಮಗೆ ತೊಂದರೆ ನೆನ್ನೆಯೂ ಎಚ್ಚರಿಸಿದ್ದೇ. ಮದುವೆ ಯೋಗವಿದೆ ಆತುರ ಬೇಡ. ಕೆಲಸದಲ್ಲಿ ಏಳಿಗೆ. ಗೋ ಪೂಜೆ ಮಾಡಿ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

» ಧನು : ಈ ದಿನ ಕೇಂದ್ರದಲ್ಲಿ ಬರೀ ಪಾಪಗ್ರಹಗಳೇ ತುಂಬಿವೆ. ದೇಹಾರೋಗ್ಯದ ಬಗ್ಗೆ ಗಮನಕೊಡಿ. ಅಧಿಕ ಮಾತು ಬೇಡ. ವಿಷ್ಣು ಸಹಸ್ರ ನಾಮ ಓದಿ.

ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

» ಮಕರ : ಕುಟುಂಬ-ಬಂಧುಗಳ ಸೌಖ್ಯ ಜಾಸ್ತಿ. ಎಂಟರ ರವಿ-ಚಂದ್ರನಿಂದ ಲಾಭ ಜಾಸ್ತಿ. ಅಮಾವಾಸ್ಯೆ ಎಳ್ಳು ಬತ್ತಿ ಹಚ್ಚಿ.

ಶುಭ ಸಂಖ್ಯೆ: 10-11-02 ಬಣ್ಣ : ನೀಲಿ-ಬೂದು-ಕಪ್ಪು

» ಕುಂಭ : ಮನಸ್ಸಿಗೆ ಬಂದಂತೆ ಖರ್ಚು ಮಾಡಬೇಡಿ. ಯೋಚಿಸಿ. ಆರೋಗ್ಯ ಇಂದು ಬಾಧಿಸುತ್ತದೆ. ಅಷ್ಟಮದ ಕೇತು ಬಾಧಿಸುತ್ತಾನೆ. ನಾಗನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

» ಮೀನ : ಕಿರಿ-ಕಿರಿ ಮಾಡಿಕೊಳ್ಳುತ್ತೀರ. ಸಹೋದರರ ಸಹಯೋಗ. ಕುಟುಂಬದಲ್ಲಿ ಕಲಹ ತಾಳ್ಮೆ ಅಗತ್ಯ. ಗಣೇಶನಿಗೆ ಪಂಚಾಮೃತ ಪೂಜೆಯನ್ನೇ ಮಾಡಿಸಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ ⇒ ಸಚಿವ ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ, ಜನತಾ ದರ್ಶನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 2, 2024

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment