ಮೇಷ : ವಿವಾಹಕ್ಕೆ ಅನುಕೂಲ. ಅಧಿಕ ವ್ಯಯ. ಶತೃ ಬಾಧೆ. ಅನ್ಯರಿಂದ ಅನುಕೂಲ. ಮಿಶ್ರ ಫಲ. (Bhavishya)
ಪರಿಹಾರ : ತೊಗರಿಬೇಳೆ ಹೊಳಿಗೆ ನಾಗನಿಗೆ ಸಮರ್ಪಿಸಿ ಹಂಚಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಗುರುವು ಲಾಭ ಮಾಡಿದರೂ ಅದು ಅನ್ಯರ ಪಾಲು. ಸ್ನೇಹಿತರ ಸಂಬಂಧದಲ್ಲಿ ಹುಷಾರು. ಆಲಸ್ಯ ಬಿಡಿ. ಕಾರ್ಯದಲ್ಲಿ ಮುನ್ನುಗ್ಗಿ.
ಪರಿಹಾರ : ಆದಿತ್ಯಹೃದಯ ಓದಿ ಕೆಲಸದಲ್ಲಿ ಜಯವಾಗುತ್ತದೆ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಅನಿಷ್ಟಕ್ಕೆ ನೀವೇ ಕಾರಣ ಎಂಬಂತೆ ಆಗಿದೆ. ಆದರೆ ಮಿತ್ರರ ಬಲದಿಂದ ತೊಂದರೆ ತಪ್ಪೀತು. ತಂದೆಯ ಆರೋಗ್ಯ ಕೆಟ್ಟೀತು. ಕುಟುಂಬದ ಬಗ್ಗೆ ಗಮನವಿರಲಿ.
ಪರಿಹಾರ : ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಪೂಜೆ ಮಾಡಿಸಿ. ಶುಭವಿದೆ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ನಿಮ್ಮ ಯೋಚನೆಯಂತೆ ಹಣದ ಪ್ರಭಾವವಿಲ್ಲ. ಭ್ರಾತೃತ್ವದ ಕಡೆಯಿಂದ ನಷ್ಟ. ಮನಸ್ಸಿಗೆ ಚಿಂತೆ. ಉದ್ಯೋಗದಲ್ಲಿ ಉತ್ತಮ ಸ್ಥಿತಿಯೇ ನಿಮಗೆ ನೆಮ್ಮದಿ.
ಪರಿಹಾರ : ಈಶ್ವರನಿಗೆ ಹಾಲಿನ ಅಭಿಷೇಕ ಮಾಡಿ. ಕ್ಲೇಷ ದೂರವಾಗುತ್ತದೆ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ವಿವಾಹಕ್ಕೆ ತೊಂದರೆ. ಆಯಾಸ. ಆಲಸ್ಯ. ಬಂಧುಗಳಿಂದ ಖುಷಿ. ದೂರದ ಪ್ರಯಾಣ. ಈದಿನ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ.
ಪರಿಹಾರ : ಮಕ್ಕಳೊಂದಿಗೆ ದಿನ ಕಳೆಯಿರಿ. ಭಗವತಿಯ ಅನುಗ್ರಹವಿದೆ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಶರೀರ ಬಾಧೆ ಎದ್ದು ಕಾಡುತ್ತಿದೆ. ಆರೋಗ್ಯದ ಮೇಲೆ ನಿಗಾ ಇರಲಿ. ವಿವಾಹಕ್ಕೆ ಅನುಕೂಲಕರ ದಿನವಲ್ಲ.
ಪರಿಹಾರ : ಕಡಲೇಬೇಳೆ ಪದಾರ್ಥ ಮಾಡಿ. ಎಲ್ಲರಿಗೂ ಹಂಚಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಮನಸ್ಸಿಗೆ ನೋವು. ಹತ್ತಿರದವರೇ ಶತೃಗಳು. ಕೆಲಸದಲ್ಲಿ ಮುನ್ನಡೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಪರಿಹಾರ : ಅಶಕ್ತರಿಗೆ ದಾನ ಮಾಡಿ ಮನಸ್ಸಿಗೆ ಖುಷಿ ಸಿಗುತ್ತದೆ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಅಷ್ಟಮದ ಬಾಧೆ ಎದ್ದು ಕಾಣುತ್ತದೆ. ಸ್ಥಿರಾಸ್ತಿಗೆ ಯೋಗ್ಯವಲ್ಲದ ದಿನ. ಮನಸ್ಸಿನಂತೆ ಕಾರ್ಯ ಸಾಧು. ದುಃಖದೊಂದಿಗೆ ಸುಖವೂ ಇದೆ.
ಪರಿಹಾರ : ಹಾಲನ್ನು ದಾನ ಮಾಡಿ. ಖುಷಿ ಸಿಗುತ್ತದೆ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಸಮಯದಂತೆ ನಿಮ್ಮ ಕಾರ್ಯ.. ನಿಮ್ಮನ್ನು ನಂಬುವುದು ಕಷ್ಟ ಎನ್ನುವ ಜನರು.. ಯಾರೊಂದಿಗೂ ಮಾತು ಬೇಡ.. ತೊಂದರೆ ಆದೀತು..
ಪರಿಹಾರ : ಸದ್ಗುರುಗಳಿಗೆ ವಸ್ತ್ರ ಸಮರ್ಪಿಸಿ. ಪಾಪ ಪರಿಹಾರವಾಗುತ್ತದೆ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಅನಾಯಸವಾಗಿ ಆಗಮಿಸುವ ಹಣ. ನಿಮ್ಮ ಕಷ್ಟ ಪರಿಹರಿಸುತ್ತದೆ. ನಿಮ್ಮ ಸುಖದ ದಿನ ಇಂದು. ಎಲ್ಲರೊಂದಿಗೂ ಸೇರುವ ದಿನ.
ಪರಿಹಾರ : ದೇವರ ಆರಾಧನೆಯೇ ನಿಮ್ಮ ಎಲ್ಲ ಕೆಲಸಕ್ಕೂ ದಾರಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ನಿಮ್ಮ ಯೋಜನೆಯಂತೆ ಇರಿ. ಯಾರಿಗೂ ನಷ್ಟವಿಲ್ಲ. ಹಣ ಅಬಾಧಿತ. ಸಂಬಂಧಿಕರ ಆಗಮನ. ವೃಥಾ ತಿರುಗಾಟ. ಕೆಲಸದಲ್ಲಿ ತೇರ್ಗಡೆ.
ಪರಿಹಾರ : ನಿಮ್ಮ ಖುಷಿಯಂತೆ ನಿಮ್ಮ ಇಷ್ಟಮಿತ್ರರಿಗೆ ಆಹ್ರ ದಾನ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಸಿಟ್ಟು ಬಿಡಿ. ಅನುಮಾನ ಬೇಡ. ಒಂಟಿಯಾಗುವ ಸಂಭವ. ಕೆಟ್ಟ ಯೋಚನೆ ಕೆಟ್ಟ ಫಲವೇ ನಿಮಗೆ. ಕುಟುಂಬದಲ್ಲಿ ಸಹನೆಯಿರಲಿ.
ಪರಿಹಾರ : ಗೋ ಪೂಜೆ ಮಾಡಿ ಸತ್ಕರಿಸಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200