ಶುಭೋದಯ ಶಿವಮೊಗ್ಗ | 4 ಸೆಪ್ಟೆಂಬರ್ 2025 | ಭಸ್ಮಾಸುರ ಎಡವಿದ್ದೆಲ್ಲಿ? ಓದಿ ಇಂದಿನ ಸುಭಾಷಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಅಜ್ಞಾನದಿಂದ ದೋಷಗಳು ಹುಟ್ಟುತ್ತವೆ, ದೋಷಗಳಿಂದ ದುಃಖ ಆಗುತ್ತದೆ

ROYAL-COFFEE-LOGO-NEWಭಸ್ಮಾಸುರನು ಶಿವನನ್ನು ಧ್ಯಾನಿಸಿ ಆತನಿಂದ ವರ ಪಡೆದನು. ತಾನು ಯಾರ ತಲೆ ಮೇಲೆ ಕೈ ಇಟ್ಟರು ಅವರು ಭಸ್ಮವಾಗಬೇಕು ಎಂದು ವರ ಸಂಪಾದಿಸಿದ. ಕೊನೆಗೆ ಶಿವನ ತಲೆ ಮೇಲೆ ಕೈ ಇಟ್ಟು ಭಸ್ಮ ಮಾಡಲು ಮುಂದಾದ. ಆಗ ವಿಷ್ಣು ಮೋಹನಿ ರೂಪದಲ್ಲಿ ಪ್ರತ್ಯಕ್ಷವಾಗಿ ನೃತ್ಯ ಮಾಡಿ, ಭಸ್ಮಾಸುರ ತನ್ನ ತಲೆ ಮೇಲೆ ತಾನೆ ಕೈ ಇಟ್ಟುಕೊಳ್ಳುವಂತೆ ಮಾಡಿದ. ಭಸ್ಮಾಸುರ ತನ್ನ ಅಜ್ಞಾನದಿಂದ ದುಃಖಿತನಾದ. ದುಃಖದಿಂದ ಭಸ್ಮವಾದ.

ಇದನ್ನೂ ಓದಿ » ದಸರಾ ಹಬ್ಬ, ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲುಗಳು ವಿವಿಧೆಡೆ ತಾತ್ಕಾಲಿಕ ನಿಲುಗಡೆ, ಎಲ್ಲೆಲ್ಲಿ?

motivational quotes

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment