ಶುಭೋದಯ ಶಿವಮೊಗ್ಗ | 6 ಸೆಪ್ಟೆಂಬರ್ 2025 | ಭಗೀರಥ ಪ್ರಯತ್ನದ ಬಗ್ಗೆ ಗೊತ್ತಾ? ಇಲ್ಲಿದೆ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಕೇವಲ ಯೋಚಿಸುವುದರಿಂದ ಕೆಲಸಗಳು ನೆರವೇರುವುದಿಲ್ಲ. ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ.

ROYAL-COFFEE-LOGO-NEWಸೂರ್ಯವಂಶದ ಸಗರ ಮಹಾರಾಜನ 60 ಸಾವಿರ ಮಕ್ಕಳು ಕಪಿನ ಮಹರ್ಷಿಯ ಕೋಪಕ್ಕೆ ಭಸ್ಮವಾಗಿದ್ದರು. ಇವರಿಗೆ ಮೋಕ್ಷ ದೊರೆಯಬೇಕಿದ್ದರೆ ಸ್ವರ್ಗದಿಂದ ಗಂಗೆಯನ್ನು ಧರೆಗಿಳಿಸಬೇಕಿತ್ತು. ಇದಕ್ಕಾಗಿ ಭಗೀರಥನು ಕಠಿಣ ಪರಿಶ್ರಮ ಪಟ್ಟನು. ಮೊದಲು ಬ್ರಹ್ಮನನ್ನು ಪ್ರಸನ್ನಗೊಳಿಸಿದನು. ನಂತರ ಶಿವನಿಗೆ ಪ್ರಾರ್ಥನೆ ಸಲ್ಲಿಸಿದನು. ಗಂಗೆಯನ್ನು ಭೂಮಿಗೆ ಬರಲು ಒಪ್ಪಿಸಿದನು. ಪ್ರವಾಹ ನಿಯಂತ್ರಿಸಲು ಶಿವನು ಜಟೆಯಲ್ಲಿ ಹಿಡಿದನು. ಕೊನೆಗೆ ಭಗೀರಥನೆ ಗಂಗೆಗೆ ಸಮುದ್ರದ ದಾರಿ ತೋರಿಸಿದನು. ಕಠಿಣ ಪರಿಶ್ರಮ, ನಿರಂತರ ತಪಸ್ಸಿನಿಂದ ಭಗೀರಥನು ಸಗರ ಮಹಾರಾಜನ ಮಕ್ಕಳಿಗೆ ಮೋಕ್ಷ ಕೊಡಿಸಿದನು. ಇದಕ್ಕೆ ಭಗೀರಥ ಪ್ರಯತ್ನ ಎನ್ನಲಾಗುತ್ತದೆ.

ಇದನ್ನೂ ಓದಿ » ದಿನ ಪಂಚಾಂಗ | 6 ಸೆಪ್ಟೆಂಬರ್ 2025 | ಇವತ್ತು ಯಾವ ನಕ್ಷತ್ರವಿದೆ? ವಿಜಯ ಮುಹೂರ್ತ ಯಾವಾಗ?

motivational quotes

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment