ಶಿವಮೊಗ್ಗ ಲೈವ್.ಕಾಂ | SHIMOGA | 22 ಮಾರ್ಚ್ 2020
ಶಿವಮೊಗ್ಗದಲ್ಲಿ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಜನರು ಮನೆಯಿಂದ ಹೊರಬರುತ್ತಿಲ್ಲ. ವಾಹನಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಇಡೀ ನಗರ ಬಿಕೋ ಅನ್ನುತ್ತಿದೆ.
ಎಲ್ಲೆಲ್ಲಿಗೆ ಹೇಗಿದೆ ಪರಿಸ್ಥಿತಿ?
ನೂರಾರು ಬಸ್ಸುಗಳು ಓಡಾಡುತ್ತಿದ್ದ ಅಶೋಕ ಸರ್ಕಲ್ ಖಾಲಿ ಖಾಲಿ


ಕೆಲವು ಆಟೋ ಹೊರತು ಎನ್.ಟಿ.ರಸ್ತೆಯಲ್ಲೂ ವಾಹನಗಳಿಲ್ಲ

ವಾಹನ ದಟ್ಟಣೆ ಇರುತ್ತಿದ್ದ ಬಿ.ಹೆಚ್.ರಸ್ತೆ ಹೀಗಿದೆ


ನೆಹರು ರಸ್ತೆಯ ಸಂಪೂರ್ಣ ಸ್ಥಬ್ಧ

ಗೋಪಿ ಸರ್ಕಲ್’ನಲ್ಲೂ ಜನರಿಲ್ಲ, ವಾಹನಗಳಿಲ್ಲ

ದುರ್ಗಿಗುಡಿಯಲ್ಲಿ ಫುಲ್ ಸೈಲೆಂಟ್

ಶಿವಮೊಗ್ಗ ನಗರದ ಬಹುತೇಕ ಅಂಡಿಗಳು ಬಂದ್

ಸವಳಂಗ ರಸ್ತೆ | ಉಷಾ ನರ್ಸಿಂಗ್ ಹೋಂ ಸರ್ಕಲ್

ನೂರು ಅಡಿ ರಸ್ತೆ

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200