SHIVAMOGGA LIVE NEWS | RAIN EFFECT | 19 ಮೇ 2022
ರವೀಂದ್ರ ನಗರ ಗಣಪತಿ ದೇವಸ್ಥಾನದ ಬಳಿ ನೂರು ಅಡಿ ರಸ್ತೆ ಮೇಲು ನೀರು ನಿಂತಿದೆ. ಹಾಗಾಗಿ ವಾಹನ ಸವಾರರು ಪರದಾಡುವಂತಾಯಿತು.
ಗಣಪತಿ ದೇವಸ್ಥಾನದ ಮುಂಭಾಗ ರಸ್ತೆ ಮೇಲೆ ಒಂದು ಅಡಿಗಿಂತಲೂ ಹೆಚ್ಚು ನೀರು ನಿಂತಿತ್ತು. ಹಾಗಾಗಿ ವಾಹನ ಸವಾರರು ಆತಂಕದಿಂದಲೇ ಈ ಭಾಗದಲ್ಲಿ ವಾಹನ ಚಲಾಯಿಸಿದರು. ದ್ವಿಚಕ್ರ ವಾಹನಗಳಂತೂ ಈ ರಸ್ತೆ ಬದಲು ಸುತ್ತಿ ಬಳಿಸಿ ತೆರಳುವಂತಾಯಿತು.
ಇನ್ನು, ನೂರು ಅಡಿ ರಸ್ತೆ ಪಕ್ಕದಲ್ಲಿರುವ ಕಟ್ಟಡಗಳ ಸೆಲ್ಲರ್’ಗೆ ನೀರು ನುಗ್ಗಿದೆ. ವಾಹನಗಳಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ – ಮಳೆ ಅವಾಂತರ 3 | ಭಾರಿ ಮಳೆಗೆ ಮುಳುಗಿದ ರವೀಂದ್ರ ನಗರ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.