ಶಿವಮೊಗ್ಗ ಲೈವ್.ಕಾಂ | SHIMOGA | 8 ಅಕ್ಟೋಬರ್ 2019
ಶಿವಮೊಗ್ಗ ದಸರಾಗೆ ಇವತ್ತು ವೈಭವದ ತೆರೆ ಬಿದ್ದಿದೆ. ಶಿವಪ್ಪನಾಯಕನ ಕೋಟೆ ಮುಂಭಾಗದಿಂದ ಆರಂಭವಾದ ಜಂಬೂ ಸವಾರಿ ಮೆರೆವಣಿಗೆ, ವಿವಿಧ ಕಲಾ ತಂಡಗಳ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬಳಿಕ ಹಳೆ ಜೈಲು ಆವರಣದಲ್ಲಿ ಅಂಬು ಕಡಿದು ಬನ್ನಿ ಮುಡಿಯುವ ಆಚರಣೆ ನಡೆಯಿತು. ಇಲ್ಲಿ ರಾವಣ ದಹನ ನಡೆಯಿತು. ಇದರ ಕಂಪ್ಲೀಟ್ ಫೋಟೊ ಅಪ್’ಡೇಟ್ ಇಲ್ಲಿದೆ..






















ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
