ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ಮೇಯರ್ ಚುನಾವಣೆಯ ಸಂದರ್ಭದಲ್ಲಿ, ಪಾಲಿಕೆಯ ಪ್ರಮುಖ ಸ್ಥಾಯಿ ಸಮಿತಿಗಳಿಗೂ ಆಯ್ಕೆ ಪ್ರಕ್ರಿಯೆ ನಡೆಯಿತು. ನಾಲ್ಕು ಸ್ಥಾಯಿ ಸಮಿತಿಗಳಿಗೂ ಅವಿರೋಧ ಆಯ್ಕೆಯಾಗಿದೆ.
ಯಾರೆಲ್ಲ ಯಾವ ಸ್ಥಾಯಿ ಸಮಿತಿಯಲ್ಲಿದ್ದಾರೆ?
ಹಣಕಾಸು ಸ್ಥಾಯಿ ಸಮಿತಿಗೆ ರಮೇಶ್ ಹೆಗ್ಡೆ, ಶಾಮೀರ್, ವಿಶ್ವನಾಥ್, ರಾಜು, ಮೀನಾಗೋವಿಂದ ರಾಜು, ಕಲ್ಲನಾ ರಮೇಶ್, ಸುನೀತಾ ಅಣ್ಣಪ್ಪ ಆಯ್ಕೆಯಾದರು.
ಸಾಮಾಜಿಕ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಗೆ ಆರ್.ಸಿ.ನಾಯ್ಕ್, ಮಂಜುಳಾ, ಎಸ್.ರೇಖಾ, ಚೆನ್ನಬಸಪ್ಪ, ಭಾನುಮತಿ ವಿನೋದ್, ಧೀರರಾಜ್,
ಯೋಜನೆ ಸುಧಾರಣೆ ಸ್ಥಾಯಿ ಸಮಿತಿಗೆ ಪ್ರಭಾಕರ್, ರಾಹುಲ್ ಬಿದರೆ, ಆಶಾ ಚಂದ್ರಪ್ಪ, ಎನ್.ಎಸ್.ಮಂಜುನಾಥ್, ಜ್ಞಾನೇಶ್ವರ್, ಯಮುನಾ ರಂಗೇಗೌಡ, ಶಬ್ಬೀರ್ ಅಹಮದ್ ಆಯ್ಕೆಯಾಗಿದ್ದಾರೆ.

ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಶಿವಕುಮಾರ್, ಆರ್.ಎಸ್.ಪ್ರಕಾಶ್, ಸಂಗೀತಾ, ಲತಾ ಗಣೇಶ್, ನಾಗರಾಜ್ ಕಂಕಾರಿ ಸೇರಿದಂತೆ ಏಳು ಸದಸ್ಯರು ಆಯ್ಕೆಯಾಗಿದ್ದಾರೆ.
- ಅಡಿಕೆ ಧಾರಣೆ | 5 ಜೂನ್ 2023 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- BREAKING NEWS – ಆಯನೂರಿನಲ್ಲಿ ಕೊಲೆ, ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸ್, ಹೇಗಾಯ್ತು ಘಟನೆ?
- ವಿದ್ಯುತ್ ದರ ಹೆಚ್ಚಳ, ಶಿವಮೊಗ್ಗದಲ್ಲಿ ಸರ್ಕಾರದ ವಿರುದ್ಧ ‘ವಚನ ಭ್ರಷ್ಟತೆ’ಯ ಆರೋಪ, ಆಕ್ರೋಶ
- ಮತ್ತೊಂದು ಲಾಂಚ್ ಸೇವೆ ತಾತ್ಕಾಲಿಕ ಸ್ಥಗಿತ, ಸ್ಥಳೀಯರಿಗೆ ಸಂಕಷ್ಟ, ಪ್ರವಾಸಿಗರಿಗೆ ನಿರಾಸೆ, ಸ್ಥಗಿತಕ್ಕೆ ಕಾರಣವೇನು?
- ಆಯನೂರಿನಲ್ಲಿ ಮಧ್ಯರಾತ್ರಿ ಕೊಲೆ, ಎದೆಗೆ ಡ್ರ್ಯಾಗರ್ ಚುಚ್ಚಿ ವ್ಯಕ್ತಿ ಹತ್ಯೆ, ಕಾರಣವೇನು? ಹೇಗಾಯ್ತು ಘಟನೆ?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]