ಶಿವಮೊಗ್ಗದಲ್ಲಿ KSRTC ಬಸ್‌ ಕಂಡಕ್ಟರ್‌ ಕೆನ್ನೆಗೆ ಹೊಡೆದು, ಕೈ ತಿರುವಿದ ಡ್ರೈವರ್‌, ಕಾರಣವೇನು?

KSRTC-Bus-General-Image

SHIVAMOGGA LIVE NEWS | 12 AUGUST 2023 SHIMOGA : ಕ್ಷುಲಕ ವಿಚಾರಕ್ಕೆ ಬಸ್‌ ಚಾಲಕನೆ ಕಂಡಕ್ಟರ್‌ (CONDUCTOR) ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ನಿರ್ವಾಹಕ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದಾರೆ. ಹಲ್ಲೆಗೆ ಕಾರಣವೇನು? ನಾಗರಾಜ ನರೇಂದ್ರ ಅವರು ಜು.25ರಂದು ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದರು. ಚಾಲಕ ಪೆದ್ದಣ್ಣ, ಬಸ್ಸಿನಲ್ಲಿದ್ದ  ಟ್ರೇ ಬಾಕ್ಸನ್ನು ನಿರ್ವಾಹಕನ (CONDUCTOR) ಮೇಲೆ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೆದ್ದಣ್ಣ … Read more

ಗಾಜನೂರು ತುಂಗಾ ಜಲಾಶಯದ ಮುಂದೆ ಯುವಕ ನಾಪತ್ತೆ, ಶೋಧ ಕಾರ್ಯ ಚುರುಕು

Fire-Rescue-team-at-Tunga-dam

SHIVAMOGGA LIVE NEWS | 12 AUGUST 2023 SHIMOGA : ತುಂಗಾ ಜಲಾಶಯದ (Tunga Dam) ಮುಂಭಾಗ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾಪತ್ತೆಯಾದ ಯುವಕನನ್ನು ಶಿವಮೊಗ್ಗದ ಮಿಳಘಟ್ಟದ ಹರೀಶ್‌ ಎಂದು ಹೇಳಲಾಗುತ್ತಿದೆ. ಜಲಾಶಯದ ಮುಂಭಾಗ ವೀಕ್ಷಣೆಗೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ತುಂಗಾ ಜಲಾಶಯದ ಮೇಲ್ಭಾಗದಲ್ಲಿ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧವಿದೆ. ಆದರೆ ಕೆಲವರು ಚಾನಲ್‌ ಏರಿ ಮೇಲೆ ಹೋಗಿ ತುಂಗಾ ಜಲಾಶಯದ … Read more

ಗೋಪಿ ಸರ್ಕಲ್‌ ಅಲ್ಲ, ಇದು ಟಿ.ಸೀನಪ್ಪ ಶೆಟ್ಟಿ ಸರ್ಕಲ್‌, ಅನಾವರಣವಾಯ್ತು ಹೊಸ ಬೋರ್ಡ್‌

T-Seenappa-Shetty-Circle-In-Shimoga-city

SHIVAMOGGA LIVE NEWS | 11 AUGUST 2023 SHIMOGA : ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸ್ಥಾಪಿಸಲಾಗಿರುವ ನೂತನ ನಾಮಫಲಕವನ್ನು (Name Board) ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅನಾವರಣ ಮಾಡಿದರು. ಯಾರೆಲ್ಲ ಏನೇನು ಹೇಳಿದರು? ಎಸ್‌.ಎನ್‌.ಚನ್ನಬಸಪ್ಪ, ಶಾಸಕ : ‘ಈ ಮೊದಲು ಇದನ್ನು ಗೋಪಿ ವೃತ್ತ ಎಂದು ಕರೆಯುತ್ತಿದ್ದರು. 1956ರಲ್ಲಿ ಟಿ. ಸೀನಪ್ಪ ಶೆಟ್ಟಿ ವೃತ್ತ ಎಂದು ನಾಮಕರಣ ಮಾಡಲಾಯಿತು. ಸರ್ಕಲ್‌ ಅಭಿವೃದ್ಧಿಗೆ ಆ ಕಾಲದಲ್ಲಿಯೇ ಸೀನಪ್ಪ ಶೆಟ್ಟಿ ಅವರ ಕುಟುಂಬ 25 ಸಾವಿರ ರೂ. ಕೊಟ್ಟಿದ್ದರು. ಸರ್ಕಲ್‌ … Read more

ಒಂದೇ ದಿನ ಯುಗಾದಿ, ದೀಪಾವಳಿ, ಕಾಲೇಜಿನಲ್ಲಿ ಕೊಠಡಿಗೊಂದು ಹಬ್ಬ, ವಿದ್ಯಾರ್ಥಿನಿಯರ ಸಂಭ್ರಮ

Kamala-Nehru-College-Cultural-Event-Traditional-Day.

SHIVAMOGGA LIVE NEWS | 11 AUGUST 2023 SHIMOGA : ತರಗತಿ ಕೊಠಡಿಯಲ್ಲೇ ನಡೆಯಿತು ದೀಪಾವಳಿ. ವಿಜೃಂಭಣೆಯಿಂದ ನೆರವೇರಿತು ಗಣೇಶ ಚತುರ್ಥಿ. ಜೋರಿತ್ತು ಮದುವೆ ಸಂಭ್ರಮ. ಕಣ್ಮನ ಸೆಳೆಯಿತು ನಾಡಹಬ್ಬ (Festival). ಶಿವಮೊಗ್ಗದ ಕಮಲಾ ನೆಹರು ಕಾಲೇಜಿನಲ್ಲಿ ಒಂದೇ ದಿನ ಎಲ್ಲ ಹಬ್ಬಗಳನ್ನು ಆಚರಿಸಿ ವಿದ್ಯಾರ್ಥಿನಿಯರು ಸಂಭ್ರಮಿಸಿದರು. ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗದ ಸಮಾರೋಪ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿನಿಯರು ವಿವಿಧ ಹಬ್ಬಗಳನ್ನು ಆಚರಿಸಿ ಖುಷಿ ಪಟ್ಟರು. ತರಗತಿ ಕೊಠಡಿಗೊಂದು … Read more

ಶಿವಮೊಗ್ಗಕ್ಕೆ ಭಾರತ – ಪಾಕ್‌ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್‌, ಸದ್ಯದಲ್ಲೇ ಬರುತ್ತೆ ಫೈಟರ್‌ ವಿಮಾನ, ಯಾಕೆ?

War-Tanker-for-Shimoga-City.

SHIVAMOGGA LIVE NEWS | 12 AUGUST 2023 SHIMOGA : ನಗರದ ಎಂಆರ್‌ಎಸ್‌ ವೃತ್ತದಲ್ಲಿ ಯುದ್ದ ಟ್ಯಾಂಕರ್‌ (Battle Tanker) ಸ್ಥಾಪನೆಗೆ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ಸೇನೆಯ ಟಿ-55 ಮಾದರಿಯ ಯುದ್ದ ಟ್ಯಾಂಕರ್‌ ಶಿವಮೊಗ್ಗ ತಲುಪಿದೆ. ಶಿವಮೊಗ್ಗಕ್ಕೆ ಬಂದಿರುವ ಯುದ್ದ ಟ್ಯಾಂಕರ್‌ (Battle Tanker) ಸಾಮಾನ್ಯದ್ದಲ್ಲ. ಯುದ್ದ ಭೂಮಿಯಲ್ಲಿ ಮುಂಚೂಣಿಯಲ್ಲಿ ನಿಂತು ಪಾಕಿಸ್ತಾನ ಸೇನೆ ವಿರುದ್ಧ ಹೋರಾಟ ನಡೆಸಿತ್ತು. ಈಗ ಯುವಕರಲ್ಲಿ ದೇಶಭಕ್ತಿ ಹೆಚ್ಚಿಸಿ, ಸೇನೆಯತ್ತ ಸೆಳೆಯುವ ಉದ್ದೇಶದಿಂದ ಇದನ್ನು ಶಿವಮೊಗ್ಗಕ್ಕೆ … Read more