ಶಿವಮೊಗ್ಗದಲ್ಲಿ KSRTC ಬಸ್ ಕಂಡಕ್ಟರ್ ಕೆನ್ನೆಗೆ ಹೊಡೆದು, ಕೈ ತಿರುವಿದ ಡ್ರೈವರ್, ಕಾರಣವೇನು?
SHIVAMOGGA LIVE NEWS | 12 AUGUST 2023 SHIMOGA : ಕ್ಷುಲಕ ವಿಚಾರಕ್ಕೆ ಬಸ್ ಚಾಲಕನೆ ಕಂಡಕ್ಟರ್ (CONDUCTOR) ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗ ಕೆಎಸ್ಆರ್ಟಿಸಿ ಡಿಪೋದಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆದ ನಿರ್ವಾಹಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾರೆ. ಹಲ್ಲೆಗೆ ಕಾರಣವೇನು? ನಾಗರಾಜ ನರೇಂದ್ರ ಅವರು ಜು.25ರಂದು ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದರು. ಚಾಲಕ ಪೆದ್ದಣ್ಣ, ಬಸ್ಸಿನಲ್ಲಿದ್ದ ಟ್ರೇ ಬಾಕ್ಸನ್ನು ನಿರ್ವಾಹಕನ (CONDUCTOR) ಮೇಲೆ ಬಿಸಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೆದ್ದಣ್ಣ … Read more