ಶಿವಮೊಗ್ಗದಲ್ಲಿ ಆಟೋಮ್ಯಾಟಿಕ್‌ ದಂಡ, ನಿಮ್ಮ ಗಾಡಿ ಮೇಲೆ ಕೇಸ್‌ ಇದೆಯಾ? ತಿಳಿಯಲು ಇಲ್ಲಿದೆ 2 ಮಾರ್ಗ – JUST ಮಾಹಿತಿ

020923-Shimoga-Traffic-police-and-traffic-camera.webp

SHIVAMOGGA LIVE NEWS | 2 SEPTEMBER 2023 SHIMOGA : ಸಂಚಾರ ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸಲು ಶಿವಮೊಗ್ಗ ನಗರದಲ್ಲಿ ಆಟೋಮ್ಯಾಟಿಕ್‌ ನೊಟೀಸ್‌ ಜಾರಿ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ. ಟ್ರಾಫಿಕ್‌ ರೂಲ್ಸ್‌ (Traffic Rules) ಪಾಲಿಸದ ವಾಹನಗಳ ಪತ್ತೆಗೆ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಸ್ಮಾರ್ಟ್‌ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ರಹಿತ ಚಾಲನೆ, ಕಾರುಗಳಲ್ಲಿ ಸೀಟ್‌ ಬೆಲ್ಟ್‌ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಈ ಕ್ಯಾಮರಾಗಳು ಪತ್ತೆ ಹಚ್ಚುತ್ತವೆ. ಆಟೋಮ್ಯಾಟಿಕ್‌ ಆಗಿ … Read more

ಅಡಿಕೆ ಧಾರಣೆ | 2 ಸೆಪ್ಟೆಂಬರ್‌ 2023 | ಎಲ್ಲೆಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 2 SEPTEMBER 2023 SHIMOGA : ಸೊರಬ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 45000 ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 43500 47000 ಹೊಸ ಚಾಲಿ 37000 41500 ಪುತ್ತೂರು ಮಾರುಕಟ್ಟೆ ನ್ಯೂ ವೆರೈಟಿ 34000 45000 ಬಂಟ್ವಾಳ ಮಾರುಕಟ್ಟೆ ಕೋಕ 13000 25000 ನ್ಯೂ ವೆರೈಟಿ 28000 45000 ವೋಲ್ಡ್ ವೆರೈಟಿ 46000 48500 ಶಿರಸಿ … Read more

ವಿದ್ಯಾರ್ಥಿ ಬ್ಯಾಗಿನಲ್ಲಿ ನಾಗರ ಹಾವು, ಸಹಪಾಠಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತು

020923 Snake Found in school student bag at ripponpete

SHIVAMOGGA LIVE NEWS | 2 SEPTEMBER 2023 RIPPONPETE : ವಿದ್ಯಾರ್ಥಿಯೊಬ್ಬನ ಬ್ಯಾಗಿನಲ್ಲಿ ನಾಗರಹಾವು (Snake) ಪತ್ತೆಯಾಗಿದೆ. ಸಹಪಾಠಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಸಂಭವಿಸಿದೆ. ತರಗತಿಯಲ್ಲಿ ವಿದ್ಯಾರ್ಥಿ ಭುವನ್‌ ತನ್ನ ಬ್ಯಾಗಿನಿಂದ ಪುಸ್ತಕ ತೆಗೆಯಲು ಜಿಪ್‌ ತೆಗೆದಾಗ ನಾಗರ ಹಾವು ಇರುವುದು ಗೊತ್ತಾಗಿದೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ವಿಚಾರ ತಿಳಿಸಿದ್ದ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು … Read more

ಶಿವಮೊಗ್ಗ ನಗರದ ಹಲವು ಕಡೆ ಸೆ.3ರಂದು ಇಡೀ ದಿನ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE NEWS | 2 SEPTEMBER 2023 SHIMOGA : ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಸೆ.3 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ನಗರದ ವಿವಿಧೆಡೆ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ (mescom) ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಮೆಗ್ಗಾನ್ ಆಸ್ಪತ್ರೆ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್ ರಸ್ತೆ, ಕುವೆಂಪು ರಸ್ತೆ, ಯುನಿಟಿ … Read more

ವೈನ್‌ ಶಾಪ್‌ ವಿರುದ್ಧ ಬೀದಿಗಿಳಿದ ಗ್ರಾಮಸ್ಥರು, ಬೀಗ ಹಾಕಿಸುವವರೆಗೆ ನಡೆಯಿತು ಹೋರಾಟ

020923-Shikaripura-Bilaki-Villagers-protest-against-Wine-Shop.webp

SHIVAMOGGA LIVE NEWS | 2 SEPTEMBER 2023 SHIKARIPURA : ವೈನ್‌ ಶಾಪ್‌ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ (protest) ನಡೆಸಿದರು. ವೈನ್‌ ಶಾಪ್‌ ಮುಂದೆ ಮಹಿಳೆಯರು ಧರಣಿ ಮಾಡಿದರು. ಬಿಳಕಿ ಗ್ರಾಮದಲ್ಲಿನ ವೈನ್‌ ಶಾಪ್‌ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ‘ನಮ್ಮ ಊರಿಗೆ ವೈನ್‌ ಶಾಪ್‌ನ ಅಗತ್ಯವಿಲ್ಲ’ ಎಂದು ಪ್ರತಿಭಟನಾಕಾರರು ತಿಳಿಸಿದರು. ವೈನ್‌ ಶಾಪ್‌ ವಿರೋಧಿಸಿ ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ವೈನ್‌ ಶಾಪ್‌ ಮುಂಭಾಗ ಧರಣಿ … Read more

ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಹಾಡು ರೆಡಿ | ಪಂಪ್‌ ಹೌಸ್‌ನಲ್ಲಿ ಮೋಟರ್‌ ನಾಪತ್ತೆ – 3 ಫಟಾಫಟ್‌ ನ್ಯೂಸ್

Shivamogga-Bengaluru-Indigo-Airlines-ATR-72-Flight

SHIVAMOGGA LIVE NEWS | 2 SEPTEMBER 2023 ವಿಮಾನ ನಿಲ್ದಾಣ ಕುರಿತು ಹಾಡು ರೆಡಿ SHIMOGA : ನಗರದ ಗಾಯಕರ ತಂಡ ಶಿವಮೊಗ್ಗ ವಿಮಾನ ನಿಲ್ದಾಣದ (Airport) ಮತ್ತು ವಿಮಾನಯಾನ ಸೇವೆ ಆರಂಭದ ಕುರಿತು ಕುರಿತು ಸಾಂಗ್‌ ರೆಡಿ ಮಾಡಿ, ಯು ಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಫ್ಲೈ ಶಿವಮೊಗ್ಗ ಥೀಮ್‌ನೊಂದಿಗೆ ಹಾಡು ರಚಿಸಲಾಗಿದೆ. ಪೃಥ್ವಿ ಗೌಡ ಲಿರಿಕ್ಸ್‌ ಬರೆದಿದ್ದು, ಪಾರ್ಥ ಚಿರಂತನ್‌ ಮ್ಯೂಸಿಕ್‌ನಲ್ಲಿ ಹಾಡು ಮೂಡಿ ಬಂದಿದೆ. ಪೃಥ್ವಿ ಗೌಡ, ಪಾರ್ಥ ಚಿರಂತನ್‌ ಮತ್ತು ಸಂಜನಾ … Read more

ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯಕ್ಕಾಗಿ ವಿಶೇಷ ಪೂಜೆ – 3 ಫಟಾಫಟ್‌ ನ್ಯೂಸ್‌

020923 Special Pooje for HD Kumaraswamy in Shimoga city Kote temple

SHIVAMOGGA LIVE NEWS | 2 SEPTEMBER 2023 ಜೆಡಿಎಸ್‌ ಕಾರ್ಯಕರ್ತರಿಂದ ವಿಶೇಷ ಪೂಜೆ SHIMOGA : ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (HD Kumaraswamy) ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿ ಜೆಡಿಎಸ್‌ ಕಾರ್ಯಕರ್ತರು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌, ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸದ್ಯದಲ್ಲೇ ಅವರು ಡಿಸ್ಚಾರ್ಜ್‌ ಆಗಲಿದ್ದಾರೆʼ ಎಂದರು. ಜೆಡಿಎಸ್‌ ಪಕ್ಷದ ನಾಯಕ ನರಸಿಂಹ ಗಂಧದ ಮನೆ ಮಾತನಾಡಿ, … Read more

ಶಿವಮೊಗ್ಗದ ವಿವಿಧೆಡೆ ಮಳೆ, ಬಿಸಿಲ ಧಗೆಯಿಂದ ಹೈರಾಣಾಗಿದ್ದ ನಗರಕ್ಕೆ ತುಸು ನೆಮ್ಮದಿ ನೀಡಿದ ವರುಣ

Maxx-Hospital-lady-Staff-walking-holding-umbrella-in-Rain

SHIVAMOGGA LIVE NEWS | 2 SEPTEMBER 2023 SHIMOGA : ನಗರದ ವಿವಿಧೆಡೆ ಮಧ್ಯಾಹ್ನದ ವೇಳೆಗೆ ಮಳೆ (Rainfall) ಆರಂಭವಾಗಿದೆ. ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ತುಸು ನಮ್ಮೆದಿ ನೀಡಿದೆ. ಇದನ್ನೂ ಓದಿ – ಭದ್ರಾ ಡ್ಯಾಂನಿಂದ 100 ದಿನ ನೀರು, ಅಚ್ಚುಕಟ್ಟು ರೈತರಿಂದ ಅಹೋರಾತ್ರಿ ಧರಣಿ, ರೈತರ ಆಗ್ರಹವೇನು? ಮಳೆ ಇಲ್ಲದೆ ನೆತ್ತಿ ಸುಡುವ ಬಿಸಿಲಿನಿಂದಾಗಿ ಜನರು ಹೈರಾಣಾಗಿದ್ದರು. ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ನಗರದ (Shivamogga City) ಹಲವು ಕಡೆ ಮಳೆಯಾಗಿದೆ. ಕೆಲವು ಕಡೆ … Read more

ಭದ್ರಾ ಡ್ಯಾಂನಿಂದ 100 ದಿನ ನೀರು, ಅಚ್ಚುಕಟ್ಟು ರೈತರಿಂದ ಅಹೋರಾತ್ರಿ ಧರಣಿ, ರೈತರ ಆಗ್ರಹವೇನು?

020923-Farmers-Protest-Near-Bhadra-Dam-at-Bhadravathi.webp

SHIVAMOGGA LIVE NEWS | 2 SEPTEMBER 2023 BHADRAVATHI : ಮಳೆ ಇಲ್ಲದೆ ಭದ್ರಾ ಜಲಾಶಯದಲ್ಲಿ (Bhadra Dam) ನಿರೀಕ್ಷಿತ ನೀರಿನ ಸಂಗ್ರಹವಾಗಿಲ್ಲ. ಆದರೂ ಮುಂಗಾರು ಹಂಗಾಮಿಗೆ 100 ದಿನ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ರೈತ ಸಂಘದ ನೇತೃತ್ವದಲ್ಲಿ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಯಿತು. ರೈತ ಮುಖಂಡ ಕೆ.ಟಿ.ಗಂಗಾಧರ್‌ ಅವರ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ. ಮೊದಲ ದಿನ ಭದ್ರಾವತಿ … Read more

ಸೊರಬದ ಭಾರಂಗಿ ಗ್ರಿಡ್‌ಗೆ ದಿಢೀರ್‌ ಮುತ್ತಿಗೆ ಹಾಕಿದ ರೈತರು, ಕಾರಣವೇನು?

020923-Farmers-protest-in-Soraba-Bharangi-MESCOM-Unite.webp

SHIVAMOGGA LIVE NEWS | 2 SEPTEMBER 2023 SORABA : ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತರು (Farmers) ಭಾರಂಗಿ ವಿದ್ಯುತ್‌ ಗ್ರಿಡ್‌ಗೆ ದಿಢೀರ್‌ ಮುತ್ತಿಗೆ ಹಾಕಿದರು. ಸೊರಬ ತಾಲೂಕು ಆನವಟ್ಟಿ ಹೋಬಳಿಯ ಭಾರಂಗಿ ಗ್ರಿಡ್‌ನಿಂದ ತ್ರಿ ಫೇಸ್‌ ವಿದ್ಯುತ್‌ ಅನ್ನು ಸಮಪರ್ಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಈ ಮಧ್ಯೆ ಸರಿಯಾಗಿ ವಿದ್ಯುತ್‌ ಪೂರೈಕೆ (power supply) ಮಾಡದೆ ಹೊಲಕ್ಕೆ ನೀರು ಹಾಯಿಸಲು ಆಗುತ್ತಿಲ್ಲ. ಇದರಿಂದ … Read more