ಅಡಕೆ ಧಾರಣೆ | 28 ಡಿಸೆಂಬರ್ 2022 | ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ರೇಟ್ ಹೇಗಿದೆ?

Areca Price in Shimoga APMC

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ಶಿವಮೊಗ್ಗ, ಶಿಕಾರಿಪುರ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 17809 34350 ಬೆಟ್ಟೆ 44019 51800 ರಾಶಿ 40469 45599 ಸರಕು 52009 72659 ಶಿಕಾರಿಪುರ ಮಾರುಕಟ್ಟೆ ಕೆಂಪು 39550 42482 ಶಿರಸಿ ಮಾರುಕಟ್ಟೆ ಅರೆಕಾನಟ್ ಹಸ್ಕ್ 4099 5684 ಕೆಂಪುಗೋಟು 22229 34019 ಚಾಲಿ 34099 42200 ಬೆಟ್ಟೆ 35899 41769 ಬಿಳೆ … Read more

ಮೈಸೂರು -ತಾಳಗುಪ್ಪ ಎಕ್ಸ್ ಪ್ರೆಸ್ ಸೇರಿ ಶಿವಮೊಗ್ಗದ 6 ರೈಲುಗಳ ಸಮಯದಲ್ಲಿ ಬದಲಾವಣೆ, ಯಾವೆಲ್ಲ ರೈಲುಗಳು?

Shimoga-Yeshwanathapura-Train-Intercity

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ  ಈ ಪಟ್ಟಿಯಲ್ಲಿದೆ. (Timing Change) ಯಾವ್ಯಾವ ರೈಲುಗಳ ಸಮಯ ಬದಲಾಗಿದೆ? ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ … Read more

ಲಾರಿ ಡಿಕ್ಕಿ ಪ್ರಕರಣ, ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

Sagara Police Station Building

SHIVAMOGGA LIVE NEWS | 28 DECEMBER 2022 ಸಾಗರ : ಟಿಪ್ಪರ್ ಲಾರಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. (death) ಪ್ರತಿಮಾ (18) ಮೃತ ದುರ್ದೈವಿ (death). ಸಾಗರದ ಸಣ್ಣಮನೆ ಸೇತುವೆ ಬಳಿ ಇಂದು ಬೆಳಗ್ಗೆ ಕಾಲೇಜಿಗೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಟಿಪ್ಪರ್ ಲಾರಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಪ್ರತಿಮಾಗೆ ಸಾಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ – ನಡೆದು … Read more

ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಟಿಪ್ಪರ್ ಲಾರಿ ಡಿಕ್ಕಿ, ಒಬ್ಬ ವಿದ್ಯಾರ್ಥಿನಿಗೆ ಗಂಭೀರ ಗಾಯ

Tipper-Lorry-accident-at-Sagara-3-injured

SHIVAMOGGA LIVE NEWS | 28 DECEMBER 2022 ಸಾಗರ : ಜೆಲ್ಲಿ ತುಂಬಿದ್ದ ಲಾರಿ ಡಿಕ್ಕಿ (lorry) ಹೊಡೆದು ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಒಬ್ಬಳಿಗೆ ಗಂಭೀರ ಗಾಯವಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಸಾಗರ ಪಟ್ಟಣದ ಸಣ್ಣಮನೆ ಸೇತುವೆ ಬಳಿ ಘಟನೆ ಸಂಭವಿಸಿದೆ. ಹಾಸ್ಟೆಲ್ ನಿಂದ ಕಾಲೇಜಿಗೆ ನಡೆದು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ (lorry) ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ … Read more

‘ಪೋಷಕರು, ಕಾಲೇಜು ಪ್ರಾಂಶುಪಾಲರು ದಂಡ ಕಟ್ಟಬೇಕಾಗುತ್ತೆ, ಜೈಲಿಗೆ ಹೋಗಬೇಕಾಗುತ್ತೆ’

281222 RTO Gangadhar DC Selvamani SP Mithun Kumar meeting

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ಅಪ್ರಾಪ್ತರ ಕೈಗೆ ವಾಹನ ಕೋಟ್ಟರೆ ಪೋಷಕರು ಭಾರಿ ದಂಡ (fine and jail) ಕಟ್ಟಬೇಕಾಗುತ್ತದೆ. ಅಷ್ಟೆ ಅಲ್ಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಕಾಲೇಜಿಗೆ ವಾಹನ ತಂದರೆ ಪ್ರಾಂಶುಪಾಲರೆ ಹೊಣೆಗಾರರಾಗುತ್ತಾರೆ. ಇದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಗಮ ಸಂಚಾರ ಕುರಿತ ಸಭೆಯಲ್ಲಿ ಆರ್.ಟಿ.ಒ ಅಧಿಕಾರಿ ಗಂಗಾಧರ್ ನೀಡಿದ ಎಚ್ಚರಿಕೆ. (fine and jail) ವಾಹನ ಸೀಜ್ ಮಾಡಿದ್ದೇವೆ ಕಳೆದ ವಾರ ಶಿವಮೊಗ್ಗ … Read more

ಶಿವಮೊಗ್ಗದಲ್ಲಿ ಪ್ರಥಮ ಬಹುಮಾನ ಪಡೆದ ಹಾಸ್ಯ ನಾಟಕ, ಜನರ ಜೊತೆ ಪೂರ್ತಿ ನಾಟಕ ನೋಡಿ ನಕ್ಕು ಹಗುರಾದ ಡಿಸಿ

comedy-drama-padmavathi-pranaya-prasanga-in-Shimoga

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ರಂಗ ದಸರಾ ಹಾಸ್ಯ ನಾಟಕ ಸ್ಪರ್ಧೆಯಲ್ಲಿ (comedy drama) ಮೊದಲ ಬಹುಮಾನ ಪಡೆದ ಪದ್ಮಾವತಿ ಪ್ರಣಯ ಪ್ರಸಂಗ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿಸಲಾಯಿತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ನಟಕ ನೋಡಿ, ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹಗುರಾದರು. ಶಿವಮೊಗ್ಗ ಪಾಲಿಕೆ ವತಿಯಿಂದ ದಸರಾ ಹಬ್ಬದ ಸಂದರ್ಭ ರಂಗ ದಸರಾ ಹಾಸ್ಯ ನಾಟಕ (comedy drama) ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ … Read more

ಶಿವಮೊಗ್ಗದ 5 ಪ್ರಮುಖ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿಷೇಧ ಸಾಧ್ಯತೆ, ಕಾರಣವೇನು?

Sagara-road-near-Shimoga-IB

SHIVAMOGGA LIVE NEWS | 28 DECEMBER 2022 ಶಿವಮೊಗ್ಗ : ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಿವಮೊಗ್ಗ ನಗರದ ಐದು ಪ್ರಮುಖ ರಸ್ತೆಗಳಲ್ಲಿ ಬೆಳಗಿನ ಹೊತ್ತು ಭಾರಿ ವಾಹನಗಳ (heavy vehicles) ಸಂಚಾರ ನಿಷೇಧಿಸಲು ಯೋಜಿಸಲಾಗಿದೆ. ಈ ಸಂಬಂಧ ಮುಂದಿನ ತಿಂಗಳು ಅಧಿಸೂಚನೆ ಪ್ರಕಟಿಸಲು ನಿರ್ಧರಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ (heavy vehicles) ಸಂಚಾರಕ್ಕೆ ನಿರ್ಬಂಧ ವಿಧಿಸಲು ಯೋಜಿಸಲಾಗಿದೆ. … Read more

KSRTC ಬಸ್ ನಿಲ್ದಾಣ ಸಮೀಪ ಯುವಕನ ಮೃತದೇಹ ಪತ್ತೆ

New-Town-Police-Station-Bhadravathi

SHIVAMOGGA LIVE NEWS | 28 DECEMBER 2022 ಭದ್ರಾವತಿ : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ (bus stand) ಸಮೀಪ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಮೃತನನ್ನು ಮತ್ತಿಘಟ್ಟ ಗ್ರಾಮದ ವಾಸಿ ನಂದೀಶ್ (28) ಎಂದು ಗುರುತಿಸಲಾಗಿದೆ. ಇದನ್ನೂ ಓದಿ – ಮಾಜಿ ಶಾಸಕ ಅಪ್ಪಾಜಿ ಗೌಡ ನಿಕಟವರ್ತಿಗೆ ಜೆಡಿಎಸ್ ಪಕ್ಷದಲ್ಲಿ ಮಹತ್ವದ ಹುದ್ದೆ ಬಸ್ ನಿಲ್ದಾಣ ಸಮೀಪದಲ್ಲಿರುವ ಮದ್ಯದ ಅಂಗಡಿ ಪಕ್ಕದ ಪಂಕ್ಚರ್ ಶಾಪ್ ಬಳಿ ನಂದೀಶನ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ನಂದೀಶ ಸಾವನ್ನಪ್ಪಿರುವ ಶಂಕೆ … Read more

ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರಾಧಿಕಾರಕ್ಕೆ ಸರ್ಕಾರದಿಂದ ಒಂದು ಕೋಟಿ ರೂ., ಕಾರಣವೇನು?

Kavishaila-in-Thithahalli-Kuppali

SHIVAMOGGA LIVE NEWS | 28 DECEMBER 2022 ಬೆಂಗಳೂರು : ಕುಪ್ಪಳಿಯ ರಾಷ್ಟ್ರಕವಿ ಕುವೆಂಪು (kuvempu) ಮನೆ, ಕವಿಶೈಲ, ಹೇಮಾಂಗಣ ಮತ್ತು ಸುತ್ತಮುತ್ತಲ ಪ್ರದೇಶದ ದುರಸ್ಥಿ, ಸುಣ್ಣ – ಬಣ್ಣ ಕಾಮಗಾರಿಗೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದನ್ನೂ ಓದಿ – ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಚಳವಳಿ, ತೀರ್ಥಹಳ್ಳಿಗೆ ಕಾಲಿಟ್ಟರೆ ಪ್ರತಿಭಟನೆ, ಮಸಿ ಬಳಿಯುವ ಎಚ್ಚರಿಕೆ ರಾಷ್ಟ್ರಕವಿ ಕುವೆಂಪು (kuvempu) ಪ್ರಾಧಿಕಾರದ ಸಮ ಕಾರ್ಯದರ್ಶಿ ಮತ್ತಿತರ ಪದಾಧಿಕಾರಿಗಳು ದುರಸ್ಥಿ ಮತ್ತು … Read more