ಶಿವಮೊಗ್ಗಕ್ಕೆ ನೂತನ ಕಮಿಷನರ್ ನೇಮಿಸಿದ ಸರ್ಕಾರ
SHIVAMOGGA LIVE NEWS | 8 JUNE 2024 SHIMOGA : ಲೋಕಸಭೆ ಚುನಾವಣೆ ಬೆನ್ನಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರನ್ನು (Commissioner) ಸರ್ಕಾರ ಬದಲಾಯಿಸಿದೆ. ನೂತನ ಆಯುಕ್ತರಾಗಿ ಡಾ. ಕವಿತಾ ಯೋಗಪ್ಪನವರ್ ಅವರನ್ನು ನೇಮಿಸಲಾಗಿದೆ. ಸದ್ಯ ಪಾಲಿಗೆ ಆಯುಕ್ತರಾಗಿ ಮಾಯಣ್ಣ ಗೌಡ ಅವರನ್ನು ಮಾತೃ ಇಲಾಖೆಗೆ ಬಂದು ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಡಾ. ಕವಿತಾ ಯೋಗಪ್ಪನವರ್ ಅವರು ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ. ಶಿವರಾಮಕಾರಂತ ಬಡಾವಣೆಯ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು … Read more