ಗೆಲುವಿನ ಅಂತರದ ಬಗ್ಗೆ ಮೊದಲ ಬಾರಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಏನಂದ್ರು?

BY-Vijayendra-BJP-MLA-Shikaripura

SHIVAMOGGA LIVE NEWS | 15 MAY 2023 SHIKARIPURA : ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆ ಬಿ.ವೈ.ವಿಜಯೇಂದ್ರ ಅವರು ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರ  (Party Workers) ಸಭೆ ನಡೆಸಿದರು. ವಿಜಯೇಂದ್ರ ಏನೇನು ಹೇಳಿದರು? ಬಿಜೆಪಿ ಕಾರ್ಯಕರ್ತರ ಶ್ರಮದಿಂದಾಗಿ ತಾನು ವಿಧಾನಸೌಧದ ಮೆಟ್ಟಿಲು ಹತ್ತುವ ಅವಕಾಶ ಸಿಕ್ಕಿದೆ. ಎಲ್ಲ ಜಾತಿ, ಧರ್ಮದವರು ಮತ ನೀಡಿದ್ದಾರೆ. ಹಾಗಾಗಿ ಚುನಾವಣೆ ಫಲಿತಾಂಶವನ್ನು ಜಾತಿಯ ಮಾನದಂಡದಲ್ಲಿ ಅಳೆಯಬಾರದು. ತಾಲೂಕಿನಲ್ಲಿ ಹೇರಳವಾಗಿ ಅಭಿವೃದ್ಧಿಯಾಗಿದೆ. ಅದಕ್ಕೆ ತಕ್ಕಂತೆ ತಾವು ನಿರೀಕ್ಷೆ ಮಾಡಿದಷ್ಟು ಮತಗಳ … Read more