ಸರ್ಜಿಕಲ್ ದಾಳಿ ಮಾಡಿದ್ದು ಮೋದಿಯಲ್ಲ, ಯೋಧರು ಅಂತಾರೆ, ಐಟಿ ದಾಳಿಯಾದರೆ ಯಾಕೆ ಮೋದಿ ವಿರುದ್ಧ ಆರೋಪ?

ಶಿವಮೊಗ್ಗ ಲೈವ್.ಕಾಂ | 30 ಮಾರ್ಚ್ 2019 ಕುಚೇಷ್ಟೆ, ಅಹಂಕಾರ, ಸ್ವಾರ್ಥ, ಸುಳ್ಳು ಮುಂತಾದ ಕೆಟ್ಟ ಗುಣಗಳೇ ಮಧು ಬಂಗಾರಪ್ಪ ಅವರ ಸೋಲಿಗೆ ಕಾರಣವಾಗುತ್ತದೆ ಅಂತಾ ಶಾಸಕ, ಮೇ ಬೀ ಚೌಕಿದಾರ್ ಅಭಿಯಾನದ ಸಂಚಾಲಕ ಕುಮಾರ್ ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಚುನಾವಣಾ ಪ್ಯಾಕೇಜ್ ಅಭ್ಯರ್ಥಿ. ಚುನಾವಣೆ ಇದ್ದಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ. ನಂತರ ಅವರು ಪ್ಯಾಕೇಜ್ ಫಾರಿನ್ ಟೂರ್’ಗೆ ಹೋಗುತ್ತಾರೆ. ಯಾರ ಕೈಗೂ ಸಿಗುವುದಿಲ್ಲ. ಇಂತಹ ಅಭ್ಯರ್ಥಿ ಬದಲು ದೇಶದ … Read more