ಗಣಪತಿ ಹಬ್ಬದ ಚಂದಾ ವಿಚಾರವಾಗಿ ನಡುಬೀದಿಯಲ್ಲಿ ಗಲಾಟೆ, ಮೂವರ ವಿರುದ್ಧ ಕೇಸ್‌

Crime-News-General-Image

ಶಿವಮೊಗ್ಗ: ಗಣಪತಿ ಹಬ್ಬದ (Ganesha) ಚಂದಾ ಹಣದ ವಿಚಾರವಾಗಿ‌ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ರವಿವರ್ಮ ಬೀದಿಯಲ್ಲಿ ಗಲಾಡೆ ಮಾಡುತ್ತಿದ್ದರು. ನಾಗರಾಜ್‌, ಕೃಷ್ಣ ಮತ್ತು ಚಂದನ್‌ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ. ಗಣೇಶ ಹಬ್ಬದ ಚಂದಾ ಹಣದ ವಿಚಾರವಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಯುವಕರು ಪರಾರಿಯಾಗಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಐದು ವಿಧದ ಇನ್ಷುರೆನ್ಸ್‌ಗಳ … Read more

ಎರಡು ಕೋಟಿಗೂ ಹೆಚ್ಚು ದಂಡ ಕಟ್ಟದೆ ಓಡಾಡ್ತಿರುವವರ ಮನೆ ಬಾಗಿಲಿಗೆ ಶಿವಮೊಗ್ಗ ಪೊಲೀಸ್, ಯಾರೆಲ್ಲರ ಮನೆಗೆ ಬರುತ್ತೆ ಖಾಕಿ ಪಡೆ?

Nehru Road Vehicles 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021 ಸಂಚಾರ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದವರಿಗೆ ಈಗ ಮನೆಗೆ ನೋಟಿಸ್ ಬಂದು ಬೀಳುತ್ತಿದೆ. ಆದರೆ ನೋಟಿಸ್‌ಗೂ ಕ್ಯಾರೆ ಎನ್ನದೆ ದಂಡ ಕಟ್ಟದೇ ಅಲೆಯುತ್ತಿದ್ದ ವಾಹನ ಸವಾರರು ಇನ್ಮುಂದೆ ಆರಾಮಾಗಿ ಇರಲು ಸಾಧ್ಯವಿಲ್ಲ. ಶಿವಮೊಗ್ಗ ಪೊಲೀಸರು ಈಗ ಮನೆ ಬಾಗಿಲಿಗೇ ಬಂದು ದಂಡ ವಸೂಲಿ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.57 ಲಕ್ಷ ಮಂದಿಗೆ ಆಟೋಮೇಷನ್ ಸೆಂಟರ್‌ನಿಂದ ನೋಟಿಸ್ ಹೋಗಿದೆ. ಇದರಲ್ಲಿ ದಂಡ ಪಾವತಿಸಿದವರು 60,052 … Read more