ಆಂಬುಲೆನ್ಸ್’ನಲ್ಲಿ ಬಂದು ಅಪರಿಚಿತನನ್ನು ಬಿಟ್ಟು ಹೋದರು, ಕೆಲವೇ ಗಂಟೆಯಲ್ಲಿ ಆತ ಸಾವು, ಸ್ಥಳೀಯರಲ್ಲಿ ಕೆಲಕಾಲ ಕರೋನ ಆತಂಕ

010420 Man Left in Ratnagiri Layout Dies 1

ಶಿವಮೊಗ್ಗ ಲೈವ್.ಕಾಂ | SHIMOGA | 1 ಏಪ್ರಿಲ್ 2020 ಅಪರಿಚಿತ ವ್ಯಕ್ತಿಯೊಬ್ಬನನ್ನು ಆಂಬುಲೆನ್ಸ್’ನಲ್ಲಿ ಕರೆತಂದು ಮನೆಯೊಂದರ ಮುಂದೆ ಬಿಡಲಾಗಿದೆ. ಕೆಲವೇ ಗಂಟೆಯಲ್ಲಿ ಆ ವ್ಯಕ್ತಿ ಪ್ರಾಣಿ ಬಿಟ್ಟಿದ್ದಾನೆ. ಇದು ಶಿವಮೊಗ್ಗದ ರತ್ನಗಿರಿ ಬಡಾವಣೆಯಲ್ಲಿ ಕೆಲಕಾಲ ‘ಕರೋನ’ ಆತಂಕ ಸೃಷ್ಟಿಸಿತ್ತು. ಮೃತನನ್ನು ಮಂಜುನಾಥ್ (68) ಎಂದು ಗುರುತಿಸಲಾಗಿದೆ. ಅಬ್ಬಲಗೆರೆ ಸಮೀಪದ ರತ್ನಗಿರಿ ಬಡಾವಣೆಯಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ಆಂಬುಲೆನ್ಸ್’ನಲ್ಲಿ ಕರೆತಂದಿದ್ದು ಏಕೆ? ಮಂಜುನಾಥ್’ನನ್ನು ರಾಮನಗರ ಜಿಲ್ಲೆಯ ಕನಕಪುರದಿಂದ ಶಿವಮೊಗ್ಗದ ಅಬ್ಬಲಗೆರೆಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಬುಲೆನ್ಸ್ … Read more

ಕಾರಣವಿಲ್ಲದೆ ಬೈಕ್’ನಲ್ಲಿ ಸುತ್ತಾಡುತ್ತಿದ್ದವರಿಗೆ ಮತ್ತೆ ಶಾಕ್, ಒಂದೇ ದಿನ ನೂರಕ್ಕೂ ಹೆಚ್ಚು ಬೈಕ್ ಸೀಜ್

280320 Bikes Seized in Shimoga during Lockdown 1

ಶಿವಮೊಗ್ಗ ಲೈವ್.ಕಾಂ | SHIMOGA | 31 ಮಾರ್ಚ್ 2020 ಲಾಕ್ ಡೌನ್ ಆದೇಶ ಉಲ್ಲಂಘಿಸಿ, ಬೈಕ್’ಗಳಲ್ಲಿ ರೌಂಡ್ಸ್ ಹೊಡೆಯುತ್ತಿದ್ದ ಯುವಕರಿಗೆ ಪೊಲೀಸರು ಪುನಃ ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನ ನೂರಕ್ಕೂ ಹೆಚ್ಚು ಬೈಕ್’ಗಳನ್ನು ಸೀಜ್ ಮಾಡಿದ್ದಾರೆ. ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 31ರಂದು ಕಾರ್ಯಾಚರಣೆ ನಡೆಸಿ, 124 ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್’ಡೌನ್ ಆದೇಶ ಉಲ್ಲಂಘಿಸಿ ಬೈಕ್’ನಲ್ಲಿ ಓಡಾಡುತ್ತಿದ್ದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 29ರಂದು 19 ಬೈಕ್, ಮಾರ್ಚ್ 30ರಂದು 58 … Read more

ಶಿವಮೊಗ್ಗ ಜಿಲ್ಲೆಯಲ್ಲಿ 10 ಕರೋನ ಕಂಟ್ರೋಲ್ ರೂಂ, ಯಾವ್ಯಾವ ತಾಲೂಕಿನ ಕಂಟ್ರೋಲ್ ರೂಂ ನಂಬರ್’ಗಳೇನು?

DC Office 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ಕರೋನ ವೈರಸ್ ನಿಯಂತ್ರಣಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಹತ್ತು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಕಂಟ್ರೋಲ್ ರೂಂ ಇರಲಿದೆ. ಇನ್ನು, ತಾಲೂಕುವಾರು ಒಂದೊಂದು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಯಾವ್ಯಾವ ಕಂಟ್ರೋಲ್ ರೂಂ ನಂಬರ್ ಏನು? ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ … Read more

ಶಿವಮೊಗ್ಗದಲ್ಲಿ ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ, ವ್ಯಾಪಾರಿ ಮೇಲೆ ಕೇಸ್

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ದುಬಾರಿ ಬೆಲೆಗೆ ತರಕಾರಿ ಮಾರುತ್ತಿದ್ದ ಮಾರಾಟಗಾರರೊಬ್ಬರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಕ್ಕೆ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಗೋಪಾಳ ಮುಖ್ಯ ರಸ್ತೆಯಲ್ಲಿರುವ ತರಕಾರಿ ಅಂಗಡಿ ಶಿವಮೊಗ್ಗ ತಹಶೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಎಪಿಎಂಸಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಮಹಾನಗರ ಪಾಲಿಕೆಯಿಂದ ಅನುಮತಿಯನ್ನೇ ಪಡೆಯದೆ ಅಂಗಡಿ ನಡೆಸುತ್ತಿರುವುದು ದಾಳಿ ವೇಳೆ ಬೆಳಕಿಗೆ … Read more

ನೀರು, ಬಿಸ್ಕೇಟ್ ತಿಂದು ಬದುಕುತ್ತಿದ್ದೇವೆ, ಈಗ ಉಳಿಯಲು ಜಾಗವಿಲ್ಲ, ರಾತ್ರಿ ಆದ್ಮೇಲೆ ನಡೆದುಕೊಂಡೇ ಊರಿಗೆ ಹೋಗ್ತೀವಿ

300320 Uttara Pradesh Workers during Corona 1

ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020 ‘ಮೂರು ದಿನದಿಂದ ಬಿಸ್ಕೇಟ್ ತಿಂದು ಬದುಕುತ್ತಿದ್ದೇವೆ. ಉಳಿಯಲು ಜಾಗವಿಲ್ಲ. ಲಾಡ್ಜ್’ನವರು ಹೊರಗೆ ಹೋಗಿ ಎಂದಿದ್ದಾರೆ. ಈಗ ಡಿಸಿ ಆಫೀಸ್ ಮುಂದೆಯೆ ಇರಬೇಕಾಗಿದೆ. ರಾತ್ರಿವರೆಗು ಕಾದು ನೋಡುತ್ತೇವೆ. ಆನಂತರ ನಡೆದುಕೊಂಡೇ ಊರಿಗೆ ಹೋಗುತ್ತೇವೆ..’ ಶಿವಮೊಗ್ಗದಲ್ಲಿ ಗೊಂಬೆ ಮಾರಲು ಬಂದಿದ್ದ ಉತ್ತರ ಪ್ರದೇಶದ ಯುವಕರ ಆತಂಕದ ಮಾತುಗಳಿವು. ಮಾರ್ಚ್ 10ರಂದು ಈ ಯುವಕರು ಶಿವಮೊಗ್ಗಕ್ಕೆ ಬಂದಿದ್ದಾರೆ. ಇನ್ನೇನು ವ್ಯಾಪಾರ ಆರಂಭಿಸಬೇಕು ಅನ್ನುವ ಹೊತ್ತಿಗೆ ಕರೋನ ಲಾಕ್’ಡೌನ್ ಶುರುವಾಗಿತ್ತು. ಹಾಗಾಗಿ … Read more

ಶಿವಮೊಗ್ಗದಲ್ಲಿ ಸಚಿವರ ಸಿಟಿ ರೌಂಡ್ಸ್, ಮನವಿ ಮಾಡಿ ಅಂಗಡಿ ಬಾಗಿಲು ಬಂದ್ ಮಾಡಿಸಿದ ಮಿನಿಸ್ಟರ್, ಎಲ್ಲಿಗೆಲ್ಲ ಭೇಟಿ ನೀಡಿದರು?

280320 Eshwarappa Visit Gandhi Bazaar 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ನಗರದ ವಿವಿಧೆಡೆ ಭೇಟಿ ನೀಡಿದರು. ಈ ವೇಳೆ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದವರಿಗೆ ಮನವಿ ಮಾಡಿ, ಬಾಗಿಲು ಹಾಕಿಸಿದರು. ಕರೋನ ವೈರಸ್ ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ಸಚಿವ ಈಶ್ವರಪ್ಪ ಅವರು ಸಿಟಿ ರೌಂಡ್ಸ್ ಹಾಕಿದರು. ಮೊದಲು ಗಾಂಧಿ ಬಜಾರ್’ಗೆ ತೆರಳಿದ ಅವರು, ಅಗತ್ಯ ವಸ್ತು ಅಲ್ಲದಿದ್ದರು ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದರು. … Read more