ರಾಗಿಗುಡ್ಡದಲ್ಲಿ ಕುರಿ ಮೇಯಿಸಲು ತೆರಳಿದ್ದ ವ್ಯಕ್ತಿಗೆ ಕರೆಂಟ್‌ ಶಾಕ್‌, ಸಾವು

Police-Jeep-at-Shimoga-General-Image

SHIVAMOGGA LIVE NEWS | 30 OCTOBER 2023 SHIMOGA : ಕುರಿ ಮೇಯಸಿಲು ತೆರಳಿದ್ದಾಗ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಲೈನ್‌ ಮ್ಯಾನ್‌ (Line Man), ಮೇಸ್ತ್ರಿ ಮತ್ತು ಸಹಾಯಕ ಇಂಜಿನಿಯರ್‌ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಾಗಿದೆ. ರಾಗಿಗುಡ್ಡದ ಶಾಂತಿ ನಗರದ ಚಾನಲ್‌ ಏರಿಯಾ ರಸ್ತೆಯಲ್ಲಿ ಗಿರೀಶ (26) ಎಂಬುವವರಿಗೆ ವಿದ್ಯುತ್‌ ಶಾಕ್‌ ಹೊಡೆದಿದೆ. ಗಿರೀಶ ಕುರಿ ಮೇಯಿಸಲು ತೆರಳಿದ್ದರು. 11 ಸಾವಿರ ಕೆ.ವಿ. ವಿದ್ಯುತ್‌ ಶಕ್ತಿ ಕಂಬದ ತಂತಿ ಪಕ್ಕದಲ್ಲಿಯೇ ಬಿದ್ದಿದ್ದು ಶಾಕ್‌ … Read more

ಕೋಣಂದೂರು ಸಮೀಪ ವಿದ್ಯುತ್‌ ಸ್ಪರ್ಶಿಸಿ ವೃದ್ಧೆ ಸಾವು

111023-Kagundi-near-konandur-incident.webp

SHIVAMOGGA LIVE NEWS | 11 OCTOBER 2023  KONANDURU : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವೃದ್ಧೆಯೊಬ್ಬರು (Woman) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗುಂಡಿ ಗ್ರಾಮದಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ವರಮಹಾಲಕ್ಷ್ಮಿ (73) ಎಂಬುವರು ಮೃತ ದುರ್ದೈವಿ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ- ಇಸ್ರೇಲ್‌ನಲ್ಲಿರುವ ಶಿವಮೊಗ್ಗದ ನಿವಾಸಿಗಳು ಸೇಫ್‌, ಮಾಹಿತಿ ಸಂಗ್ರಹ  

ಪತ್ನಿ ರಕ್ಷಣೆಗೆ ಹೋದ ಪತಿಗೆ ವಿದ್ಯುತ್ ಶಾಕ್, ಸಾವು

HOSANAGARA-TALUK-NEWS-1.jpg

SHIVAMOGGA LIVE NEWS | 13 DECEMBER 2022 ರಿಪ್ಪನ್ ಪೇಟೆ : ಪತ್ನಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಪತಿ ವಿದ್ಯುತ್‌ ಶಾಕ್‌ಗೆ (current shock) ಬಲಿಯಾದ ಘಟನೆ ಸಮೀಪದ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜವಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ರೈತ ಶೇಷಗಿರಿ (47) ಮೃತರು. ಸೋಮವಾರ ಬೆಳಗ್ಗೆ ಶೇಷಗಿರಿ ಅವರ ಪತ್ನಿ ಹೂವು ಕೀಳಲು ಹೋದಾಗ ವಿದ್ಯುತ್‌ ಸ್ಪರ್ಶಿಸಿ (current shock) ಕೂಗಿಕೊಂಡಿದ್ದು ತಕ್ಷಣ ಪತಿ ಶೇಷಗಿರಿ ಸ್ಥಳಕ್ಕೆ ತೆರಳಿ ಪತ್ನಿಯನ್ನು ಎಳೆದು ತಂತಿಯ ಮೇಲೆ ಕಾಲಿಟ್ಟಾಗ … Read more