ಇಂದಿನ ಭವಿಷ್ಯ, ಪಂಚಾಂಗ – ಹೇಗಿದೆ ಈ ದಿನ?

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ, ಇವತ್ತಿನ ಪಂಚಾಂಗ ಮತ್ತು ಸುಭಾಷಿತ ಇಲ್ಲಿದೆ.(Horoscope) ಇವತ್ತು ಬುಧವಾರ, 5 ನವೆಂಬರ್‌ 2025. ಗುರುನಾನಕ್‌ ಜಯಂತಿ. ಗೌರಿ ಹುಣ್ಣಿಮೆ. ಶಿವಮೊಗ್ಗದಲ್ಲಿ ಬೆಳಗ್ಗೆ 6.23ಕ್ಕೆ ಸೂರ್ಯೋದಯ. ಸಂಜೆ 5.59ಕ್ಕೆ ಸೂರ್ಯಾಸ್ತ. ಇಂದು ಅಶ್ವಿನಿ ನಕ್ಷತ್ರದ ದಿನ.  ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.44 ರಿಂದ 5.34ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.09 ರಿಂದ 6.24ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.07 ರಿಂದ 2.53ರವರಗೆ ಗೋಧೂಳಿ … Read more

ದಿನ ಪಂಚಾಂಗ | 17 ಆಗಸ್ಟ್‌ 2025 | ಇವತ್ತು ಏಕಾದಶಿ, ಯಾವ್ಯಾವ ಸಮಯ ಹೇಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಬುಧವಾರ, 17 ಆಗಸ್ಟ್‌ 2025 –  ಏಕಾದಶಿ ಸೂರ್ಯೋದಯ : 6.17 am ಸೂರ್ಯಾಸ್ತ : 6.28 pm ನಕ್ಷತ್ರ : ಪುನರ್ವಸು ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.42 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.17ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.24 ರಿಂದ 3.13ರವರಗೆ ಗೋಧೂಳಿ ಮುಹೂರ್ತ ಸಂಜೆ 6.28 ರಿಂದ 6.51ರವರೆಗೆ ರಾಹು, ಗುಳಿಕ, ಯಮಗಂಡ … Read more

ದಿನ ಭವಿಷ್ಯ | 12 ಜುಲೈ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA-BHAVISHYA

DINA BHAVISHYA ಮೇಷ ರಾಶಿ: ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೂಡಿಕೆಗಳಿಗೆ ಉತ್ತಮ ದಿನ. ಕೆಲಸದಲ್ಲಿ ಹೊಸ ಅವಕಾಶಗಳು ಸಿಗಬಹುದು. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 6 ವೃಷಭ ರಾಶಿ: ನಿಮ್ಮ ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ದೊರೆಯುತ್ತದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ. ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 5 ಮಿಥುನ ರಾಶಿ: … Read more

ದಿನ ಭವಿಷ್ಯ | 25 ಜೂನ್‌ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ?

DINA-BHAVISHYA

DINA BHAVISHYA ಮೇಷ ರಾಶಿ: ಇಂದು ನಿಮ್ಮ ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಆರ್ಥಿಕವಾಗಿ ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ. ಶುಭ ಬಣ್ಣ: ನೀಲಿ, ಶುಭ ಸಂಖ್ಯೆ: 9 ವೃಷಭ ರಾಶಿ: ನಿಮ್ಮ ತಾಳ್ಮೆ ಮತ್ತು ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನ. ಹೊಸ ಹೂಡಿಕೆಗಳಿಗೆ ಉತ್ತಮ ಸಮಯ. ಆರೋಗ್ಯ ಸುಧಾರಿಸುತ್ತದೆ. ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6 ಮಿಥುನ … Read more

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಗ್ರಹಗಳ ಸ್ಥಿತಿ ಹೇಗಿದೆ?

DINA-BHAVISHYA

DINA BHAVISHYA ಇದನ್ನೂ ಓದಿ » ಅಂಗಡಿಗಳಿಗೆ ನುಗ್ಗಿದ ನೀರು, ವಾಹನಗಳು ಜಲಾವೃತ, ಕಾರಗಳ ಮೇಲೆ ಬಿದ್ದ ರೆಂಬೆ, ಮಳೆಯಿಂದ ಏನೆಲ್ಲ ಹಾನಿಯಾಗಿದೆ?

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

DINA-BHAVISHYA

ಮೇಷ ನೀವು ಬಯಸಿದ್ದು ನಡೆಯಲಿದೆ. ವೃತ್ತಿಯಲ್ಲಿ ಯಶಸ್ಸು. ಖಾಸಗಿ ಸಂಬಂಧ ಸುಮಧುರ. ಇಂದು ನಡೆಸುವ ಹೂಡಿಕೆ ಫಲ ನೀಡಲಿದೆ. ವೃಷಭ ಹೊಸ ಗುರಿ ಇರಿಸಿಕೊಂಡಿದ್ದರೆ ಅದನ್ನು ಸಾಧಿಸುವಿರಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಕೌಟುಂಬಿಕ ಸಾಮರಸ್ಯ. ಮಿಥುನ ಆಶಾವಾದದಿಂದ ಕಾರ್ಯ ನಿರ್ವಹಿಸುವ ಅವಕಾಶ. ನೆಗೆಟಿವ್ ಚಿಂತನೆ ನಿವಾರಣೆ. ಆತ್ಮೀಯ ವ್ಯಕ್ತಿಯ ಕುರಿತ ತಪ್ಪುಭಾವ ನೀಗುವುದು. ಕಟಕ ಹುರಿದುಂಬಿಸುವ ವ್ಯಕ್ತಿಗಳ ಜತೆ ಸೇರಿ. ನೆಗೆಟಿವ್ ಚಿಂತನೆ ಹರಡುವವರನ್ನು ದೂರವಿಡಿ. ಧನಲಾಭ. ಸಾಂಸಾರಿಕ ನೆಮ್ಮದಿ. ಸಿಂಹ ಯಾವುದೇ ಕೆಲಸ ಉತ್ಸಾಹದಿಂದ ಮಾಡುವಿರಿ. … Read more

ದಿನ ಭವಿಷ್ಯ | 21 ಫೆಬ್ರವರಿ 2025 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ? ಸಮಸ್ಯೆಗಳಿಗೆ ಪರಿಹಾರವೇನು?

DINA-BHAVISHYA

ಮೇಷ : ವಿವಾಹಕ್ಕೆ ಅನುಕೂಲ. ಅಧಿಕ ವ್ಯಯ. ಶತೃ ಬಾಧೆ. ಅನ್ಯರಿಂದ ಅನುಕೂಲ. ಮಿಶ್ರ ಫಲ. (Bhavishya) ಪರಿಹಾರ : ತೊಗರಿಬೇಳೆ ಹೊಳಿಗೆ ನಾಗನಿಗೆ ಸಮರ್ಪಿಸಿ ಹಂಚಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಗುರುವು ಲಾಭ ಮಾಡಿದರೂ ಅದು ಅನ್ಯರ ಪಾಲು. ಸ್ನೇಹಿತರ ಸಂಬಂಧದಲ್ಲಿ ಹುಷಾರು. ಆಲಸ್ಯ ಬಿಡಿ. ಕಾರ್ಯದಲ್ಲಿ ಮುನ್ನುಗ್ಗಿ. ಪರಿಹಾರ : ಆದಿತ್ಯಹೃದಯ ಓದಿ ಕೆಲಸದಲ್ಲಿ ಜಯವಾಗುತ್ತದೆ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- … Read more

ದಿನ ಭವಿಷ್ಯ | ಈ ದಿನ ಯವ್ಯಾವ ರಾಶಿಗೆ ಹೇಗಿದೆ? ಸಮಸ್ಯೆಗಳಿಗೆ ಪರಿಹಾರವೇನು?

DINA-BHAVISHYA

» ಮೇಷ : ಭೂಮಿಯ ವಿಚಾರದಲ್ಲಿ ಮಾತುಕಥೆ. ಮಕ್ಕಳಲ್ಲಿ ಆಲಸ್ಯ. ಧೀರ್ಘ ಕಾಲದ ಸಮಸ್ಯೆ ಸ್ವಲ್ಪ ಪರಿಹಾರ. ಉತ್ತಮ ಫಲ. (Bhavishya) ಪರಿಹಾರ: ಆಂಜನೇಯನಿಗೆ ಬಾಳೆಗೊನೆ ದಾನ ಮಾಡಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ » ವೃಷಭ : ಬುದ್ದಿ ಪ್ರಚೋದಿಸಿದರೂ ಸ್ತ್ರೀ ಸಂಬಂಧಿತ ಅಪವಾದ ಬರುತ್ತದೆ. ಕೆಲಸದಲ್ಲಿ ಉತ್ಸಾಹ ಕಡಿಮೆ. ಏನೋ ಯೋಚಿಸಿ ನಷ್ಟ ಜಾಸ್ತಿ. ಪರಿಹಾರ : ದೇವಿ ದೇವಸ್ಥಾನದಲ್ಲಿ ಮೊಸರನ್ನ ಮಾಡಿ ಹಂಚಿ.. ಶುಭ ಸಂಖ್ಯೆ : 2-7-10-11 … Read more