ಶಿವಮೊಗ್ಗದಲ್ಲಿ ರಸ್ತೆ ಬದಿ ಮಹಿಳೆಯ ಮೃತದೇಹ | ಪೊಲೀಸ್‌ ಸಿಬ್ಬಂದಿಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸ್‌

270724 unknown woman body found near railway track

CRIME NEWS, 27 JULY 2024 : ಶಿವಮೊಗ್ಗ ಜಿಲ್ಲೆಯ ಈ ಹೊತ್ತಿನ ಮೂರು ಪ್ರಮುಖ ಅಪರಾಧ ಸುದ್ದಿಗಳು ಇಲ್ಲಿದೆ.   ಇದನ್ನೂ ಓದಿ ⇓ ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲು ಇನ್ನೂ ಬೆಂಗಳೂರು ತಲುಪಿಲ್ಲ, ನಡುರಾತ್ರಿ ಲಾಸ್ಟ್‌ ಸ್ಟಾಪ್‌ ಮುಟ್ಟಿದ ಇಂಟರ್‌ಸಿಟಿ

ಬೆನ್ನೂರು ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

soraba map graphics

ಶಿವಮೊಗ್ಗದ ಲೈವ್.ಕಾಂ | SORABA NEWS |  24 ಡಿಸೆಂಬರ್ 2021 ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ತಾಲೂಕಿನ ಬೆನ್ನೂರು ರಸ್ತೆ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಕೆರೆಯಲ್ಲಿ ಕಾಲು ಜಾರಿ ಮುಳುಗಿ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದ ಲಕ್ಷ್ಮಣಪ್ಪ (50) ಮೃತರು. ರಸ್ತೆ ಕೆಲಸಕ್ಕೆ ಬಂದಿದ್ದ ಲಕ್ಷಣಪ್ಪ 2 ದಿನಗಳ ಹಿಂದೆ ಕಾಣೆಯಾಗಿದ್ದು ಗುರುವಾರ ಬೆನ್ನೂರು ಕೆರೆಯಲ್ಲಿ … Read more

ಎಸಿಬಿ ದಾಳಿ ವೇಳೆ ಸಿಕ್ತು ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ, ಇನ್ನೂ ಮುಂದುವರೆದಿದೆ ಶೋಧ ಕಾರ್ಯ

241121 Gold and money found in Shimoga during ACB Raid

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ನವೆಂಬರ್ 2021 ಶಿವಮೊಗ್ಗದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೆ ಮನೆಯಲ್ಲಿ ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚಾಲುಕ್ಯ ನಗರ ಮತ್ತು ಗೋಪಾಳದಲ್ಲಿ ರುದ್ರೇಶಪ್ಪಗೆ ಸೇರಿದ ಮನೆಗಳಿವೆ. ಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮನೆಯ ಮೂಲೆ ಮೂಲೆಯನ್ನು ಶೋಧಿಸಿದ್ದಾರೆ. ರಾಶಿ ರಾಶಿ ಚಿನ್ನ … Read more

ಮಂಡಗದ್ದೆಯಲ್ಲಿ ಕೆರೆ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ

Mandagadde Graphics by smg live

ಶಿವಮೊಗ್ಗ ಲೈವ್.ಕಾಂ | MANDAGADDE NEWS | 15 ಸೆಪ್ಟೆಂಬರ್ 2021 ಕೆರೆಯೊಂದರ ಸಮೀಪ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೆ ಜನಿಸಿದ ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಮಂಡಗದ್ದೆ ಸಮೀಪದ ಗುತ್ಯಮ್ಮ ದೇವಸ್ಥಾನದ ಕೆರೆ ಸಮೀಪ ಮಗುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೀನು ಹಿಡಿಯಲು ತೆರಳಿದ್ದಾಗ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಮಗುವನ್ನು ಇಲ್ಲಿ ಬಿಟ್ಟು ಹೋದ ಮೇಲೆ ಮೃತಪಟ್ಟಿದೆಯೋ ಅಥವಾ ಮೃತಪಟ್ಟ ಬಳಿಕ ಇಲ್ಲಿ ಇರಿಸಲಾಯಿತೋ ಎಂಬುದು ತಿಳಿದು ಬಂದಿಲ್ಲ. ಜೆಸಿ ಆಸ್ಪತ್ರೆಯ … Read more