ತೀರ್ಥಹಳ್ಳಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಪ್ರಜ್ಞೆ ತಪ್ಪಿದ ರೈತ ಮಹಿಳೆ
THIRTHAHALLI | ಸಿಡಿಲಿನ (LIGHTNING) ಆರ್ಭಟಕ್ಕೆ ಬೆಚ್ಚಿಬಿದ್ದು ಮಹಿಳೆಯೊಬ್ಬರು ಜಾರಿಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ತಲೆ ಮತ್ತು ಎಡಗೈಗೆ ಪೆಟ್ಟು ಬಿದ್ದಿದ್ದು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಣಂದೂರು ಸಮೀಪದ ಕಾನುಕೊಪ್ಪದ ಸರಸ್ವತಿ ಶ್ರೀಧರ್ ಅವರಿಗೆ ಜೆ.ಸಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೇಗಾಯ್ತು ಘಟನೆ? (LIGHTNING) ಸೋಮವಾರ ಸಂಜೆ ಸರಸ್ವತಿ ಅವರು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸಮೀಪದ ಮರಕ್ಕೆ ಸಿಡಿಲು (LIGHTNING) ಬಡಿದಿದೆ. ಇದರ ಶಬ್ದಕ್ಕೆ ಬೆಚ್ಚಿದ ಅವರು ಕೆಳಗೆ ಬಿದ್ದಿದ್ದಾರೆ. ದನಗಳಿಗೆ ಮೇವು … Read more