ತೀರ್ಥಹಳ್ಳಿಯಿಂದ ಎಸ್ಕೇಪ್ ಆಗಿದ್ದ ಮಂಜುನಾಥಗೌಡ ಅರೆಸ್ಟ್, ಎಲ್ಲಿದ್ದರು? ಪತ್ತೆಯಾಗಿದ್ದು ಹೇಗೆ? ಘಟನೆ ಹಿನ್ನೆಲೆ ಏನು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಬುಲೆಟ್ ಬೈಕ್ ಸೌಂಡ್ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಿ, ಬಳಿಕ ಅಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಪರಾರಿಯಾಗಿದ್ದ ಕುಣಜೆ ಮಂಜುನಾಥಗೌಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಯೊಬ್ಬರ ಮನೆಯಲ್ಲಿ ಈತ ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಂಜುನಾಥಗೌಡ ಸಿಕ್ಕಿ ಬಿದ್ದಿದ್ದು ಹೇಗೆ? ಎಲ್ಲಿ? ಗಲಾಟೆ ವೇಳೆ ಗಾಯಗೊಂಡಿದ್ದ ಕುಣಜೆ ಮಂಜುನಾಥಗೌಡ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಪರಾರಿಯಾಗಿದ್ದ ಈತ ಶೃಂಗೇರಿಯಲ್ಲಿರುವ … Read more