‘ನಾನು ಪತ್ರಿಕೆ ನಡೆಸುತ್ತಿದ್ದೆ’, ಪತ್ರಿಕೋದ್ಯಮ ಅನುಭವ ಹಂಚಿಕೊಂಡ ಮಿನಿಸ್ಟರ್, ಯಾವ ಪತ್ರಿಕೆ? ಮುಂದೇನಾಯ್ತು?
SHIVAMOGGA LIVE NEWS | 6 JANUARY 2024 SHIMOGA : ಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸ. ಆದರೂ ಪತ್ರಿಕೆಗಳು ಸತ್ಯದ ಪರವಾಗಿ ಪ್ರಭಾವ ಬೀರಬೇಕು. ಪತ್ರಿಕೆಯೊಂದನ್ನು ನಡೆಸಿದ ಅನುಭವ ತಮಗೂ ಇದೆ ಎಂದು ಸಚಿವ ಮಧು ಬಂಗಾರಪ್ಪ ತಮ್ಮ ಪತ್ರಿಕೋದ್ಯಮ ಅನುಭವ ಹಂಚಿಕೊಂಡರು. ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಮಲೆನಾಡು ಮಿತ್ರ ಪತ್ರಿಕೆಯ ಮರು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ತಾವು ಪತ್ರಿಕೆ ನಡೆಸಿದ ಬಗೆಯನ್ನು ವಿವರಿಸಿದರು. ಮಿನಿಸ್ಟರ್ ಹೇಳಿದ 3 ಪ್ರಮುಖಾಂಶ … Read more