ಶಿವಮೊಗ್ಗದಲ್ಲಿ ಬೈಕ್ ಪಕ್ಕ ಬೈಕ್ ನಿಲ್ಲಿಸಿದ್ದಕ್ಕೆ ಜಗಳ, ವೃದ್ಧನ ಮೇಲೆ ಹಲ್ಲೆ, ತಲೆಗೆ ಗಾಯ
SHIVAMOGGA LIVE NEWS | 30 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ವೃದ್ಧರೊಬ್ಬರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿದ್ದ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಟ್ಯಾಂಕ್ ಮೊಹಲ್ಲಾದ ಸಯ್ಯದ್ ಬಷೀರ್ (65) ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ತಲೆ, ಮೊಣಕೈಗೆ ಗಾಯವಾಗಿದೆ. ಘಟನೆ ಸಂಬಂಧ ಪ್ರಶಾಂತ್ (22) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಹಲ್ಲೆಗೆ ಕಾರಣವೇನು? ಟ್ಯಾಂಕ್ ಮೊಹಲ್ಲಾದ 6ನೇ ಕ್ರಾಸ್’ನಲ್ಲಿ ಸಯ್ಯದ್ ಬಷೀರ್ ಅವರು ಪ್ರಶಾಂತನಿಗೆ ಸೇರಿದ ಬೈಕ್ ಪಕ್ಕದಲ್ಲಿ … Read more