ಶಿವಮೊಗ್ಗ ಹೆಚ್ಚುವರಿ ರಕ್ಷಣಾಧಿಕಾರಿಗೆ ಐಪಿಎಸ್ ಆಗಿ ಬಡ್ತಿ

101221 HT Shekar Shimoga ASP Promoted to IPS

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಅವರಿಗೆ ಐಪಿಎಸ್ ಆಗಿ ಬಡ್ತಿ ನೀಡಲಾಗಿದೆ. ಹಿಂದಿನ ಹೆಚ್ಚುವರಿ ರಕ್ಷಣಾಧಿಕಾರಿ ಮುತ್ತುರಾಜ್ ಅವರಿಗೂ ಐಪಿಎಸ್ ಆಗಿ ಬಡ್ತಿ ನೀಡಲಾಗಿದೆ. 2017ರ ಬ್ಯಾಚಿನ ಕೆ.ಎಸ್.ಪಿ.ಎಸ್ ಬ್ಯಾಚಿನ ಹೆಚ್.ಟಿ.ಶೇಖರ್ ಮತ್ತು ಮುತ್ತುರಾಜ್ ಅವರಿಗೆ ಐಪಿಎಸ್ ಅಗಿ ಬಡ್ತಿ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಗೆಜೆಟ್’ನಲ್ಲಿ ಪ್ರಕಟಿಸಲಾಗಿದೆ. 2016, 2017 ಮತ್ತು 2019ರ ಬ್ಯಾಚಿನ 26 ಕೆ.ಎಸ್.ಪಿ.ಎಸ್ ಅಧಿಕಾರಿಗಳಿಗೆ ಐಪಿಎಸ್ … Read more