ಸಾಗರ ನಗರಸಭೆಯಲ್ಲಿ ಪ್ರತಿಪಕ್ಷದವರ ಆಕ್ರೋಶ, ಸಾಮಾನ್ಯ ಸಭೆ ಬಳಿಕ ಪ್ರತಿಭಟನೆ, ಕಾರಣವೇನು? ಮುಂದೇನಾಯ್ತು?
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SAGARA NEWS | 09 JANUARY 2021 ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ನಗರಸಭೆಯ ಸದನದ ಬಾವಿಗಿಳಿದು ಧರಣಿ ನಡೆಸಿದರು. ತಮ್ಮ ವಿಷಯ ಮಂಡನೆಗೆ ಅವಕಾಶ ನೀಡುತ್ತಿಲ್ಲ, ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಸಭೆ ಬಳಿಕ ಧರಣಿ ಸಾಗರ ನಗರಸಭೆಯ ಸಾಮಾನ್ಯ ಸಭೆ ಶುಕ್ರವಾರ ನಡೆಯಿತು. ಶೂನ್ಯ ವೇಳೆಯಲ್ಲೂ ಪ್ರತಿಪಕ್ಷದವರು … Read more