ಶಿಕಾರಿಪುರದ 28 ವರ್ಷದ ಯುವಕನಿಗೆ ಜೀವಾವಧಿ ಶಿಕ್ಷೆ ಪ್ರಕಟ, ₹35,000 ದಂಡ, ಕಾರಣವೇನು?

Shivamogga-court-order-for-life-time-imprisonment.

ಶಿವಮೊಗ್ಗ: ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ಮಂಜುನಾಯ್ಕ್ (28) ಎಂಬಾತನಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ (life imprisonment) ಹಾಗೂ ₹35,000 ದಂಡ ವಿಧಿಸಿ ಆದೇಶಿಸಿದೆ. ಏನಿದು ಪ್ರಕರಣ? ಶಂಕರ್‌ ನಾಯ್ಕ್‌ ಎಂಬುವವರ ಪತ್ನಿ ಜೊತೆಗೆ ಮಂಜುನಾಯ್ಕ್‌ ಸಲುಗೆಯಿಂದ ಇದ್ದ. ಇದಕ್ಕೆ ಶಂಕರ್‌ ನಾಯ್ಕ್‌ ಆಡ್ಡಿ ಆಗುವ ಹಿನ್ನೆಲೆ ಅವರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದ. 2023ರ ಆಗಸ್ಟ್ 27ರಂದು … Read more