ಹೋರಿ ಹಬ್ಬದ ವೇಳೆ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವು

crime name image

SHIVAMOGGA LIVE NEWS | 16 JANUARY 2023 SHIMOGA : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೋರಿ ಬೆದರಿಸುವ (hori habba) ಸ್ಪರ್ಧೆ ವೇಳೆ ಗಾಯಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ 1 : ಶಿಕಾರಿಪುರ ಜ.14ರಂದು ಶಿಕಾರಿಪುರ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ (hori habba) ಸ್ಪರ್ಧೆ ಆಯೋಜಿಸಲಾಗಿತ್ತು. ರಂಗನಾಥ್ (24) ಎಂಬುವವರಿಗೆ ಗಂಭೀರ ಗಾಯವಾಗಿತ್ತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರಂಗನಾಥ್ … Read more

ಶಿವಮೊಗ್ಗದಲ್ಲಿ ಬೀದಿಗಿಳಿದ ಉದ್ಯಮಿಗಳು, ಕಾರ್ಮಿಕರು, ಡಿಸಿ ಕಚೇರಿ ಮುಂದೆ ಭೂಪಾಳಂ ಕುಟುಂಬದ ಕಣ್ಣೀರು

Sharath-Bhoopalam-Family-Protest-in-front-of-DC-office

SHIVAMOGGA LIVE NEWS | 16 JANUARY 2023 SHIMOGA : ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯವೆ ಉದ್ಯಮಿ (Business Man) ಶರತ್ ಭೂಪಾಳಂ ಸಾವಿಗೆ ಕಾರಣ ಎಂದು ಆರೋಪಿಸಿ ಉದ್ಯಮಿಗಳು, ಭೂಪಾಳಂ ಕುಟುಂಬದ ಸ್ನೇಹಿತರು, ಕಾರ್ಮಿಕರು ಮೆರವಣಿಗೆ ನಡೆಸಿದರು. ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಿಂದ ದುರ್ಗಿಗುಡಿ, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಉದ್ಯಮಿ ಶರತ್ ಫೋಟೊದೊಂದಿಗೆ ಮೆರವಣಿಗೆ ಅಗ್ನಿ ಅವಘಡದಲ್ಲಿ ಮೃತಪಟ್ಟ ಉದ್ಯಮಿ (Business … Read more

ಶಿವಮೊಗ್ಗದಲ್ಲಿ ಕಂದಾಯ ಸಚಿವರ ವಾಸ್ತವ್ಯಕ್ಕೆ ಗ್ರಾಮ ನಿಗದಿ, ದಿನಾಂಕ ಫಿಕ್ಸ್, ತಹಶೀಲ್ದಾರ್ ನೇತೃತ್ವದಲ್ಲಿ ಮೀಟಿಂಗ್

shimoga dc office

SHIVAMOGGA LIVE NEWS | 16 JANUARY 2023 SHIMOGA : ಜ.28ರಂದು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ (grama vastavya) ಕಾರ್ಯಕ್ರಮ ನಿಗದಿಯಾಗಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆ ಇವತ್ತು ತಹಶೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಏನೆಲ್ಲ ಸೂಚನೆ ನೀಡಿದರು? ಹೊಳಲೂರು ಗ್ರಾಮದ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಜ.28 ರಂದು ಬೆಳಿಗ್ಗೆ 11 ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಲಿದೆ. ತಾಲ್ಲೂಕು ಕಚೇರಿ … Read more

ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ 2 ತಿಂಗಳಲ್ಲಿ 3 ಕೇಸ್, ಏನಿದು ಪ್ರಕರಣ? ಹೇಗೆ ನಡೆಯುತ್ತಿದೆ ದುಷ್ಕೃತ್ಯ?

crime name image

SHIVAMOGGA LIVE NEWS | 16 JANUARY 2023 SHIMOGA : ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಮಹಿಳೆಯರನ್ನೆ ಟಾರ್ಗೆಟ್ (target women) ಮಾಡಿಕೊಂಡು ಅವರ ಚಿನ್ನದ ಸರಗಳನ್ನು ಲಪಟಾಯಿಸುತ್ತಿದ್ದಾರೆ. ಎಲ್ಲೆಲ್ಲಿ ಏನೇನಾಗಿದೆ? ನಕಲಿ ಪೊಲೀಸ್ ಹಾವಳಿ ಶಿವಮೊಗ್ಗ ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ನಾಲ್ಕು ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ (target women) ಮಾಡಿದ್ದಾರೆ. 3 ಪ್ರಕರಣದಲ್ಲಿ ಮಹಿಳೆಯರ ಸರ, ಬಳೆಗಳನ್ನು ಲಪಟಾಯಿಸಲಾಗಿದೆ. ಕೋಟೆ ಠಾಣೆಯಲ್ಲಿ ಒಂದು, ದೊಡ್ಡಪೇಟೆ … Read more

ಇನ್ಮುಂದೆ ಶಿವಮೊಗ್ಗ ಲೈವ್ ಅಂದರೆ ಬರಿ ಸುದ್ದಿಯಲ್ಲ, ಇದು ನಮ್ಮೂರು ಅಂತಾ ನಾವೆಲ್ಲ ಹೆಮ್ಮೆಯಿಂದ ಬೀಗುವಂತೆ ಮಾಡುತ್ತೇವೆ

Shivamogga-Live-News-New-Columns

ನಮಗೆ ನೀವೆ ಗಣ್ಯರು ಲಿಂಕ್ ಕ್ಲಿಕ್ ಮಾಡಿ ಇದನ್ನು ಓದುತ್ತಿರುವ ನೀವೆ ನಮ್ಮ ಹೊಸ ಅಂಕಣಗಳ ಉದ್ಘಾಟಕರು. ನಿಮ್ಮ ಹಾರೈಕೆ, ಸಲಹೆಗಳಿರಲಿ. ಎಲ್ಲರಿಗು ಸಂಕ್ರಾಂತಿ ಹಬ್ಬದ ಶುಭಾಶಯಗಳು SHIVAMOGGA LIVE NEWS SHIMOGA : ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್ (website) ಲಕ್ಷ ಲಕ್ಷ ಓದುಗರನ್ನು ತಲುಪುತ್ತಿದೆ. ಪ್ರತಿ ತಿಂಗಳು ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಸರ್ತಿ ಓಪನ್ ಆಗುತ್ತಿದೆ. ಆನ್ ಲೈನ್ ಮಾಧ್ಯಮವೊಂದು ಇಷ್ಟು ಕಡಿಮೆ ಅವಧಿಯಲ್ಲಿ, ಮಿಲಿಯನ್ ವಿವ್ಸ್ ಪಡೆಯುವುದು ಸಣ್ಣ ಸಂಗತಿಯಲ್ಲ. ಈವರೆಗು ಶಿವಮೊಗ್ಗ … Read more

‘ಸಿದ್ದರಾಮಯ್ಯ ಸೋಲಿಸಲು 4 ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ, 25 ಕ್ಷೇತ್ರದಿಂದ ಸ್ಪರ್ಧಿಸಿದರು ಗೆಲ್ಲುವುದಿಲ್ಲ’

KS-Eshwarappa-Press-meet

SHIVAMOGGA LIVE NEWS | 14 JANUARY 2023 SHIMOGA : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳ ಬದಲು 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು ಈ ಬಾರಿ ಗೆಲುವು (win) ಸಾಧಿಸುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರ ಪಕ್ಷದವರೆ ಕಾದು ಕೂತಿದ್ದಾರೆ. ಹಾಗಾಗಿ ಈ ಬಾರಿ ಅವರು 25 ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದರು ಗೆಲ್ಲವುದಿಲ್ಲ (win) ಎಂದರು. ಹಲವರ ಸೋಲಿಗೆ ಕಾರಣವಾಗಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ … Read more

ಉದ್ಯಮಿ ಭೂಪಾಳಂ ಮನೆಯಲ್ಲಿ ಬೆಂಕಿ ಕೇಸ್, ಅಗ್ನಿಶಾಮಕ ವಿರುದ್ಧ ‘ಆರೋಪ ಪಟ್ಟಿ’ ರಿಲೀಸ್, ಮೆರವಣಿಗೆಗೆ ಪ್ಲಾನ್

Bhoopalam-Shashidhar-about-fire-incident-in-his-house

SHIVAMOGGA LIVE NEWS | 14 JANUARY 2023 SHIMOGA : ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿ ಉದ್ಯಮಿ ಶರತ್ ಭೂಪಾಳಂ ಸಾವನ್ನಪ್ಪಿದ್ದರು. ಅಗ್ನಿ ಶಾಮಕ (fire department) ಸಿಬ್ಬಂದಿಯ ವಿಳಂಬ ಧೋರಣೆಯೆ ಉದ್ಯಮಿ ಸಾವಿಗೆ ಕಾರಣ. ಆದ್ದರಿಂದ ಅಗ್ನಿಶಾಮಕ ದಳಕ್ಕೆ ಸರಿಯಾದ ತರಬೇತಿ, ಸಮರ್ಪಕ ಉಪಕರಣ ಒದಗಿಸಬೇಕು ಎಂದು ಆಗ್ರಹಿಸಿ ಮೌನ ಮೆರವಣಿಗೆ ನಡೆಸಲು ಭೂಪಾಳಂ ಕುಟುಂಬದವರು ಮತ್ತು ಅವರ ಸ್ನೇಹಿತರು ನಿರ್ಧರಿಸಿದ್ದಾರೆ. ಉದ್ಯಮಿ ಶರತ್ ಭೂಪಾಳಂ ಅವರ ತಂದೆ … Read more

ಪರಿಶೀಲನೆ ವೇಳೆ ಸಿಕ್ಕ ‘ನಿರಾಪೇಕ್ಷಣಾ ಪತ್ರ’ ಕಂಡು ಪಿಡಿಒ ದಂಗು, ಮಹಿಳೆ ವಿರುದ್ಧ ಪೊಲೀಸ್ ಠಾಣೆಗೆ ದೂರು

Sagara-Rural-Police-Station

SHIVAMOGGA LIVE NEWS | 14 JANUARY 2023 SAGARA : ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ (ಪಿಡಿಒ) ನಕಲಿ ಸಹಿ (signature), ಸೀಲು ಬಳಸಿ, ನಕಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿ, ಮಂಗಳೂರು ವಿದ್ಯುತ್ ಕಂಪನಿಗೆ (ಮೆಸ್ಕಾಂ) ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ಹೆಗ್ಗೋಡು ಗ್ರಾಮ ಪಂಚಾಯಿತಿಯ ಪಿಡಿಒ ಸೌಮ್ಯಾ ಅವರ ಸಹಿ (signature) ನಕಲು ಮಾಡಲಾಗಿದೆ. ಅವರ ಹೆಸರಿನಲ್ಲಿ ನಿರಾಪೇಕ್ಷಣಾ ಪತ್ರ ಸಿದ್ಧಪಡಿಸಿರುವ … Read more

ಅಡಕೆ ಧಾರಣೆ | 13 ಜನವರಿ 2023 | ರಾಶಿ ಅಡಕೆ ಧಾರಣೆ ಇಳಿಕೆ, ಉಳಿದ ಅಡಕೆಗಳ ರೇಟ್ ಎಷ್ಟಿದೆ?

Areca Price in Shimoga APMC

SHIVAMOGGA LIVE NEWS | 13 JANUARY 2023 SHIMOGA | ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18000 35809 ಬೆಟ್ಟೆ 47299 53709 ರಾಶಿ 39669 46299 ಸರಕು 46299 75300 ಭದ್ರಾವತಿ ಮಾರುಕಟ್ಟೆ ರಾಶಿ 44566 45899 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 30099 33119 ಕೋಕ 27249 31282 ಚಾಲಿ 39199 42299 ತಟ್ಟಿಬೆಟ್ಟೆ 39109 42909 ಬಿಳೆ ಗೋಟು 30909 … Read more

ಲಾಡ್ಜ್ ನಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ, ಜೊತೆಗೆ ಬಂದಿದ್ದ ಮಹಿಳೆಯಿಂದ ಕೃತ್ಯ ಶಂಕೆ

Police-Jeep-in-Shimoga-city

SHIVAMOGGA LIVE NEWS | 13 JANUARY 2023 BHADRAVATHI : ನಗರದ ಲಾಡ್ಜ್ ಒಂದರಲ್ಲಿ ವ್ಯಕ್ತಿಯೊಬ್ಬನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವ್ಯಕ್ತಿ ಜೊತೆಗೆ ಲಾಡ್ಜ್ ಗೆ ಬಂದಿದ್ದ ಮಹಿಳೆಯೆ (lady) ಈ ಕೃತ್ಯ ಎಸಗಿರುವ ಶಂಕೆ ಇದೆ. ಮೃತನನ್ನು ಹಾಸನ ಮೂಲದ ಪರ್ವೇಜ್ (38) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ. ಮಹಿಳೆಯೊಬ್ಬಳ (lady) ಜೊತೆಗೆ ಬಿ.ಹೆಚ್.ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಕೊಠಡಿಗೆ ಬಾಡಿಗೆಗೆ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಆಕೆಯೆ ಈತನ ಹತ್ಯೆ ಮಾಡಿರುವ … Read more