ಭದ್ರಾವತಿಯ 10 ಮಂದಿಗೆ ತಲಾ 1 ವರ್ಷ ಜೈಲು, ₹8000 ದಂಡ, ಕಾರಣವೇನು?

BHADRAVATHI-NEWS-UPDATE

ಭದ್ರಾವತಿ: ಹಂಚಿನ ಸಿದ್ಧಾಪುರ (Bhadravathi) ಗ್ರಾಮದಲ್ಲಿ ನಡೆದಿದ್ದ ಹಲ್ಲೆ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಒಂದನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಹತ್ತು ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 2019ರ ಮಾರ್ಚ್‌ 8ರಂದು ಶಿವರಾತ್ರಿ ಹಬ್ಬದ ಸಂದರ್ಭ ದೇವಸ್ಥಾನಕ್ಕೆ ಹೋಗಿದ್ದ ಸಾಕ್ಷಿ ಅಭಿಲಾಷ್ ಎಂಬುವವರನ್ನು ಆರೋಪಿ ರುದ್ರೇಶ್ ಹಾಗೂ ಇತರರು ಅವಹೇಳನಕಾರಿಯಾಗಿ ಮಾತನಾಡಿಸಿ ಕಿಚಾಯಿಸಿದ್ದರು. ಇದೇ ವಿಚಾರವಾಗಿ ಅಂದು ಸಂಜೆ ಆರೋಪಿಗಳು ಗುಂಪುಕಟ್ಟಿಕೊಂಡು … Read more