ಮನೆಯವರನ್ನು ಭೂಮಿ ಹುಣ್ಣಿಗೆ ಪೂಜೆಗೆ ಕಳುಹಿಸಿ, ಒಂದೆ ಸೀರೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಅತ್ಮಹತ್ಯೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | BHADRAVATHI | 14 ಅಕ್ಟೋಬರ್ 2019

71905171 1194003334126803 8955996475704213504 n.png? nc cat=101& nc oc=AQm cUlEHxqh42x 7oZ0NZx8Eb4sownq6Jv zGQksRY ZnnKg SUaa r4F7UtLAlNd4& nc ht=scontent.fblr1 4

ಖಿನ್ನತೆಗೆ ಒಳಗಾಗಿ ಭೂಮಿ ಹುಣ್ಣಿಮೆಯಂದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮನೆಯವರನ್ನು ಪೂಜೆ ಕಳುಹಿಸಿ, ಒಂದೆ ಸೀರಿಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

72613706 946430245718396 1695043203104768000 n.jpg? nc cat=100& nc oc=AQl5aw7BP3kTSDM5 cm KwketYheM0sX2o2 yJTQ3KOYtuEBfXswBIuoa4kNd1diqfw& nc ht=scontent.fblr1 3

ಸಂತೋಷ್ (32) ಮತ್ತು ಪಾರ್ವತಿ (27) ಮೃತ ದಂಪತಿ. ಭದ್ರಾವತಿ ತಾಲೂಕು ಅಗರದಳ್ಳಿ ಕ್ಯಾಂಪ್’ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಭೂಮಿ ಹುಣ್ಣಿಮೆ ಪೂಜೆಗಾಗಿ ಮನೆಯಲ್ಲಿ ಅಡುಗೆ ಸಿದ್ಧಪಡಿಸಿ, ಕುಟುಂಬದವರನ್ನು ಪೂಜೆ ಕಳುಹಿಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್, ಪಾರ್ವತಿ ಒಂದೂವರೆ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದರು. ಆತ್ಮಹತ್ಯೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

72704776 945462425815178 7558324193855537152 n.jpg? nc cat=104& nc oc=AQnaggo6R6 lpTYc2VbX17QBjWM8RH CaAlk81e54 9exSO4qS95w kAuAjUFkum5ws& nc ht=scontent.fblr1 4

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment