ಶಿವಮೊಗ್ಗ LIVE
ಭದ್ರಾವತಿ: ಹಿರಿಯೂರು ಗ್ರಾಮದ ಪತ್ರಕರ್ತ ಸುರೇಶ್ ಅವರ ಶಿವಾನಿ ಮಕ್ರೂಮ್ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆಯು (leopard) ಕೊಂದುಹಾಕಿದೆ.
ಶನಿವಾರ ರಾತ್ರಿ ತೋಟದ ಮನೆಯಲ್ಲಿ ಕಾವಲುಗಾರ ಸೇರಿದಂತೆ ಯಾರೂ ಇರಲಿಲ್ಲ. ತೋಟದಲ್ಲಿದ್ದವರು ನಾಯಿಯನ್ನು ಕಟ್ಟಿ ಹಾಕಿ ಹೋಗಿದ್ದರು. ಭಾನುವಾರ ಬಂದಾಗ ನಾಯಿ ಕಾಣೆಯಾಗಿತ್ತು. ಅನುಮಾನ ಗೊಂಡು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಎರಡು ಮೂರು ಬಾರಿ ಓಡಾಡಿದೆ. ನಂತರ ಬೊಗಳುತ್ತಿದ್ದ ನಾಯಿಯ ಹೊಟ್ಟೆ ಬಗೆದು ಕೊಂದು ಹೊತ್ತೊಯ್ದಿದೆ. ಬುಧವಾರ ಆ ಸ್ಥಳದಲ್ಲಿ ಬೋನ್ ಇಡುವುದಾಗಿ ಅರಣ್ಯಾಧಿಕಾರಿ ದಿನೇಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ » ಗೃಹಿಣಿಗೆ ಅಪರಿಚಿತ ನಂಬರ್ಗಳಿಂದ ಫೋನ್, ಇನ್ಸ್ಟಾಗ್ರಾಂ ತೆಗೆದಾಗ ಕಾದಿತ್ತು ಬಿಗ್ ಶಾಕ್
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು






