ರಂಜದಕಟ್ಟೆ ತಾತ್ಕಾಲಿಕ ಸೇತುವೆಯ ಮಣ್ಣು ಕುಸಿತ, ತೀರ್ಥಹಳ್ಳಿ – ಆಗುಂಬೆ ನಡುವೆ ಬದಲಿ ಮಾರ್ಗ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 16 ಅಕ್ಟೋಬರ್ 2020

ರಂಜದಕಟ್ಟೆ ಸಮೀಪದ ತಾತ್ಕಾಲಿಕ ಸೇತುವೆ ಕುಸಿತದಿಂದ ಉಡುಪಿ – ತೀರ್ಥಹಳ್ಳಿ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸಬೇಕಾಗಿದೆ. 20 ದಿನದ ಹಿಂದೆ ಸೇತುವೆ ಕುಸಿದಾಗ ಇದೆ ಬದಲಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿದ್ದವು.

ಬದಲಿ ಮಾರ್ಗ ಯಾವುದು?

ಮಾರ್ಗ 1

ಕಲ್ಮನೆ, ಉಂಟೂರುಕಟ್ಟೆ, ಕೈಮರ, ಬಿಳುಕೊಪ್ಪ, ಸಾತ್ಗೋಡು ಸಂಚರಿಸಿ ಅಲ್ಲಿಂದ ಮುಕ್ತಿಹರಿಹರಪುರ ಬೊಬ್ಬಿ ಮಾರ್ಗವಾಗಿ ತೆರಳಬಹುದು

ಮಾರ್ಗ 2

ಆಗುಂಬೆ, ಕಮ್ಮರಡಿ, ರಾಮಕೃಷ್ಣಪುರ, ದೇವಂಗಿ, ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬಹುದು.

ಮಾರ್ಗ 3

ಆಗುಂಬೆ, ಕೊಪ್ಪ, ಶಿವಮೊಗ್ಗ ಮಾರ್ಗವಾಗಿ ಸಂಚರಿಸಬಹುದು

ಮಾರ್ಗ 4

ಉಡುಪಿ, ಹುಲಿಕಲ್, ಮಾಸ್ತಿಕಟ್ಟೆ, ಯಡೂರು, ಕವಲೇದುರ್ಗ, ಕೊಂಡ್ಲೂರು, ತೀರ್ಥಹಳ್ಳಿಗೆ ಸಂಚಿರಸಬಹುದು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : October 16, 2020 at 8:44 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಅಕ್ಟೋಬರ್ 16, 2020

Leave a Comment