ತೀರ್ಥಹಳ್ಳಿ ತಾಲೂಕಿನಲ್ಲಿ ಜೋರು ಮಳೆ, ಸಹಾಯವಾಣಿ ನಂಬರ್ ಬಿಡುಗಡೆ ಮಾಡಿದ ತಾಲೂಕು ಆಡಳಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 6 ಆಗಸ್ಟ್ 2020

ಭಾರಿ ಗಾಳಿ, ಮಳೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯವಾಣಿ ನಂಬರ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಇಲಾಖೆಗಳನ್ನು ಒಳಗೊಂಡ ಸಹಾಯವಾಣಿ ನಂಬರ್‌ಗಳನ್ನು ತಾಲೂಕು ಆಡಳಿತ ಬಿಡಗಡೆ ಮಾಡಿದೆ.

ವಿದ್ಯುತ್ ಸಂಪರ್ಕ ಕಡಿತ, ಮರ ಧರೆಗುರುಳುವುದು, ನೆರ ಹಾವಳಿ, ಸೇತುವೆ ಅಥವಾ ಗುಡ್ಡ ಕುಸಿತ ಹೀಗೆ ಮಳೆಯಿಂದ ಯಾವುದೆ ಸಮಸ್ಯೆಯಾದರೂ ಈ ಸಹಾಯವಾಣಿ ನಂಬರ್‌ಗಳಿಗೆ  ಕರೆ ಮಾಡಬಹುದಾಗಿದೆ.

ಯಾವೆಲ್ಲ ನಂಬರ್‌ಗಳಿಗೆ ಕರೆ ಮಾಡಬಹುದು?

ಕಂದಾಯ ಇಲಾಖೆ 08181 228239

ತಾಲೂಕ ಪಂಚಾಯಿತಿ 228250

ಪಟ್ಟಣ ಪಂಚಾಯಿತಿ 228221

ಆರೋಗ್ಯ ಇಲಾಖೆ 229155

ಪೊಲೀಸ್ ಠಾಣೆ 220488

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment