SHIVAMOGGA LIVE | 7 JUNE 2023
BENGALURU : ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ (Incharge Ministers) ಸಚಿವರುಗಳನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಯಾವ್ಯಾವ ಜಿಲ್ಲೆಗೆ ಯಾರು ಮಿನಿಸ್ಟರ್
ಡಿ.ಕೆ.ಶಿವಕುಮಾರ್ | ಬೆಂಗಳೂರು ನಗರ |
ಡಾ.ಜಿ.ಪರಮೇಶ್ವರ | ತುಮಕೂರು |
ಹೆಚ್.ಕೆ.ಪಾಟೀಲ್ | ಗದಗ |
ಕೆ.ಹೆಚ್. ಮುನಿಯಪ್ಪ | ಬೆಂಗಳೂರು ಗ್ರಾಮಾಂತರ |
ರಾಮಲಿಂಗಾ ರೆಡ್ಡಿ | ರಾಮನಗರ |
ಕೆ.ಜೆ.ಜಾರ್ಜ್ | ಚಿಕ್ಕಮಗಳೂರು |
ಎಂ.ಬಿ.ಪಾಟೀಲ್ | ವಿಜಯಪುರ |
ದಿನೇಶ ಗುಂಡೂರಾವ್ | ದಕ್ಷಿಣ ಕನ್ನಡ |
ಹೆಚ್.ಸಿ.ಮಹಾದೇವಪ್ಪ | ಮೈಸೂರು |
ಸತೀಶ್ ಜಾರಕಿಹೊಳಿ | ಬೆಳಗಾವಿ |
ಪ್ರಿಯಾಂಕ್ ಖರ್ಗೆ | ಕಲಬುರಗಿ |
ಶಿವಾನಂದ ಪಾಟೀಲ್ | ಹಾವೇರಿ |
ಜಮೀರ್ ಅಹಮ್ಮದ್ ಖಾನ್ | ವಿಜಯನಗರ |
ಶರಣ ಬಸಪ್ಪ ದರ್ಶನಾಪುರ | ಯಾದಗಿರಿ |
ಈಶ್ವರ ಬಿ.ಖಂಡ್ರೆ | ಬೀದರ್ |
ಎನ್.ಚಲುವರಾಯ ಸ್ವಾಮಿ | ಮಂಡ್ಯ |
ಎಸ್.ಎಸ್.ಮಲ್ಲಿಕಾರ್ಜುನ | ದಾವಣಗೆರೆ |
ಸಂತೋಷ್ ಎಸ್.ಲಾಡ್ | ಧಾರವಾಡ |
ಡಾ.ಶರಣ ಪ್ರಕಾಶ್ ಪಾಟೀಲ | ರಾಯಚೂರು |
ಆರ್.ಬಿ.ತಿಮ್ಮಾಪುರ | ಬಾಗಲಕೋಟೆ |
ಕೆ.ವೆಂಕಟೇಶ್ | ಚಾಮರಾಜ ನಗರ |
ತಂಗಡಗಿ ಶಿವರಾಜ್ ಸಂಗಪ್ಪ | ಕೊಪ್ಪಳ |
ಡಿ.ಸುಧಾಕರ್ | ಚಿತ್ರದುರ್ಗ |
ಬಿ.ನಾಗೇಂದ್ರ | ಬಳ್ಳಾರಿ |
ಕೆ.ಎನ್.ರಾಜಣ್ಣ | ಹಾಸನ |
ಇದನ್ನೂ ಓದಿ ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?–
ಬಿ.ಎಸ್.ಸುರೇಶ್ | ಕೋಲಾರ |
ಲಕ್ಷ್ಮಿ ಹೆಬ್ಬಾಳ್ಕರ್ | ಉಡುಪಿ |
ಮಂಕಾಳ ವೈದ್ಯ | ಉತ್ತರ ಕನ್ನಡ |
ಮಧು ಬಂಗಾರಪ್ಪ | ಶಿವಮೊಗ್ಗ |
ಡಾ. ಎಂ.ಸಿ.ಸುಧಾಕರ್ | ಚಿಕ್ಕಬಳ್ಳಾಪುರ |
ಎನ್.ಎಸ್.ಭೋಸರಾಜು | ಕೊಡಗು |
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200