ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MAY 2021
ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಕಾಡನೆಗಳು ದಾಳಿ ಮಾಡಿವೆ. ಗದ್ದೆ, ತೊಟದಲ್ಲಿ ಬೆಳೆ ಹಾನಿ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಪುರದಾಳು ಗ್ರಾಮದ ತೋಟವೊಂದಕ್ಕೆ ದಾಳಿ ಮಾಡಿ, ತೆಂಗಿನ ಮರಗಳನ್ನು ಉರುಳಿಸಿವೆ. ಶುಂಠಿ ಹೊಲದಲ್ಲಿ ಓಡಾಡಿ ಬೆಳೆ ಹಾನಿ ಮಾಡಿವೆ. ಹಿಳ್ಳೋಡಿ ಗೋವಿಂದಪ್ಪ, ಶಿವಣ್ಣ ಮತ್ತು ಸುನಿಲ್ ಭಟ್ಟ ಎಂಬುವವರ ತೋಟ, ಹೊಲದಲ್ಲಿ ಕಾಡಾನೆಗಳು ಪುಂಡಾಟ ಮಾಡಿವೆ.
ಇಲ್ಲಿನ ಮಲೆಶಂಕರ ಮತ್ತು ಪುರದಾಳು ಗ್ರಾಮಗಳ ನಡುವೆ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕಾಡಾನೆಗಳು ನಿತ್ಯ ಸಂಚರಿಸುತ್ತವೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]