ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2021
ಕರೋನ ಜಾಗೃತಿಗೆ ಶಿವಮೊಗ್ಗದ ಕುಂಚ ಕಲಾವಿದರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ರಸ್ತೆ ಮೇಲೆ ಕರೋನ ಪೇಂಟಿಂಗ್ ಮಾಡಿ ಜಾಗೃತಿ ಸಂದೇಶ ಸಾರಿದ್ದಾರೆ.
ಶಿವಮೊಗ್ಗ ಸರ್ಕಾರಿ ನೌಕರರ ಭವನದ ಮುಂದೆ ಕರೋನ ಜಾಗೃತಿ, ಮಾಸ್ಕ್ ಧರಿಸುವಂತೆ ಮನವಿ ಮಾಡುವ ಪೇಂಟಿಂಗ್ ಮಾಡಲಾಗಿದೆ.
ಕರೋನ ವೈರಸ್ ಬಗ್ಗೆ ಜಾಗೃತಿ, ಮಾಸ್ಕ್ ಧರಿಸುವ ಮಹತ್ವದ ಕುರಿತು ಪೇಂಟಿಂಗ್ ಮಾಡಲಾಗಿದೆ. ಕುಂಚ ಕಲಾವಿದರ ಸಂಘದ ಜಿಲ್ಲಾ ಘಟಕದ ವತಿಯಿಂದ ಪೇಂಟಿಂಗ್ ಮಾಡಲಾಗಿದೆ.
ಕಳೆದ ವರ್ಷವು ಕುಂಚ ಕಲಾವಿದರ ಸಂಘದ ವತಿಯಿಂದ ಇದೆ ರೀತಿ ಕರೋನ ಜಾಗೃತಿ ಮೂಡಿಸಲಾಗಿತ್ತು. ನಗರದ ವಿವಿಧೆಡೆ ಜಾಗೃತಿ ಸಂದೇಶಗಳುಳ್ಳ ಪೇಂಟಿಂಗ್ ಮಾಡಲಾಗಿತ್ತು.
ಕುಂಚ ಕಲಾವಿದರ ಜಾಗೃತಿ ಪೇಂಟಿಂಗ್ನ ವಿಡಿಯೋ ಇಲ್ಲಿದೆ
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






