ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಹಣಕಾಸು ಸಮಸ್ಯೆ ಬಾಧಿಸಲಿದೆ, ಯಾವ ರಾಶಿಗೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

DINA BHAVISHYA, 4 SEPTEMBER 2024

» ಮೇಷ : ಮಕ್ಕಳ ವಿದ್ಯಾಭ್ಯಾಸ ಪ್ರಗತಿ. ಬುಧನ ನೇರ ಸಂಚಾರ. ಎಲ್ಲವೂ ಒಳ್ಳೆಯದಿದೆ. ನಾಗನಿಗೆ ನಮಸ್ಕರಿಸಿ.

ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ

» ವೃಷಭ : ಆರ್ಥಿಕವಾಗಿ – ದೇಹಾರೋಗ್ಯ – ಬಂಧುಗಳು – ಎಲ್ಲಾ ರೀತಿಯಲ್ಲೂ ಉತ್ತಮ. ಪಂಚಮದ ಕೇತು. ಹತ್ತರ ಶನಿ ಸ್ವಲ್ಪ ತೊಂದರೆ. ಗಣೇಶ ದೇವರ ದರ್ಶನ ಮಾಡಿ ಈದಿನದ ಕೆಲಸ ಪ್ರಾರಂಭ ಮಾಡಿ.

ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು

» ಮಿಥುನ : ಚತುರ್ಥದ ಕೇತು ತೊಂದರೆ ನೀಡುತ್ತಿದ್ದಾನೆ. ಮಾತಿನಲ್ಲಿ ಹಿಡಿತವಿರಲಿ. ಮನೆ ಖರೀದಿಗೆ ಸಹಕಾರಿ. ಕೆಲಸದಲ್ಲಿ ಆಯಾಸ ಈದಿನ.

ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು

» ಕರ್ಕ : ನೆಮ್ಮದಿ ಇದೆ. ವಾರದ ಕಿರಿ-ಕಿರಿ ತಪ್ಪಿದೆ. ಧನಾಗಮನ. ಕೆಲಸದಲ್ಲಿ ಬಡ್ತಿ. ಉತ್ತಮ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. ನಮಸ್ಕರಿಸಿ.

ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ

» ಸಿಂಹ : ಮಿತ್ರಗ್ರಹದ ಆಗಮನ ನಿಮ್ಮ ರಾಶಿಗೆ ಪ್ರಯೋಜನ ಕಡಿಮೆ. ಅಷ್ಟೇನು ಆರ್ಥಿಕವಾದ ದಿನವಲ್ಲ. ಆರೋಗ್ಯ ಉತ್ತಮ. ಶನಿ ಸ್ತೋತ್ರ ಪಠಿಸಿ.

ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ

» ಕನ್ಯಾ : ನಿಮ್ಮ ಆತ್ಮವಿಶ್ವಾಸವನ್ನು ಧೃತಿಗೆಡಿಸುತ್ತದೆ. ಆಸ್ತಿ-ಮನೆ-ಜಮೀನು ಖರೀದಿ ಬೇಡ. ಹೂಡಿಕೆಗೆ ಅನುಕೂಲ. ಇಷ್ಟ ದೇವರ ಆರಾಧನೆ ಮಾಡಿ.

ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು

» ತುಲಾ : ಉತ್ತಮವಿದೆ. ಆದಾಯ ಹೆಚ್ಚು. ಮಕ್ಕಳ ಭವಿಷ್ಯ ಉಜ್ವಲ. ಆರೋಗ್ಯದ ಕಡೆ ಗಮನ. ದುರ್ಗೆಯನ್ನ ಪೂಜಿಸಿ.

ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು

» ವೃಶ್ಚಿಕ : ಅಷ್ಟಮದಲ್ಲಿ ಕುಜ ಉತ್ತಮ ಫಲ. ಮನೆಯಲ್ಲಿ ಮಿಶ್ರ ಸ್ಥಿತಿ. ನಿಮ್ಮ ಉದ್ಯೋಗಕ್ಕೆ ಪೂರಕ. ನಾಗನಿಗೆ ಪೂಜೆ ಮಾಡಿ.

ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ

SANDESH-UPADHYA-DINA-BHAVISHYA-SHIMOGA

» ಧನು : ನಾಲ್ಕರ ರಾಹು ಬಾಧಿಸುತ್ತಾನೆ. ಹೆದರುವುದು ಬೇಡ. ಆರೋಗ್ಯ ಉತ್ತಮ. ಕೊಂಚ ಭಾಗ್ಯೋದಯವಿದೆ.  ದೇಹಾರೋಗ್ಯ ಕಡಿಮೆ. ಓಂ ಶ್ರೀಧರಾಯನಮಃ ನಾಮ ಜಪ ಮಾಡಿ.

ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

» ಮಕರ : ಪಿತ್ರಾರ್ಜಿತ ಆಸ್ತಿ ಸಿಗುವ ಯೋಗ. ನಿಮ್ಮಿಂದ ಸಹೋದರರ ಬಾಂಧವ್ಯ ಹೆಚ್ಚು. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಶನಿ ಸ್ತೋತ್ರ ಪಠಿಸಿ.

ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು

» ಕುಂಭ : ಕಷ್ಟ – ಬಾಧೆ – ಹೆದರಿಕೆ – ಮನೋವ್ಯಥೆ – ಈದಿನ ಬಹಳ ಅಶುಭ ಫಲ. ಆದರೆ ರಾಶಿ ಅಧಿಪತಿ ಇರುವುದರಿಂದ ತೊಂದರೆ ಆಗದು. ದಶರಥ ಕೃತ ಶನಿ ಸ್ತೋತ್ರ ಓದಿ.

ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

» ಮೀನ : ಕೆಟ್ಟ ಯೋಚನೆಯೇ ನಿಮಗೆ ತೊಂದರೆ. ಭಗವಂತನ ನೆನೆಯಿರಿ. ವಿದ್ಯಾರ್ಥಿಗಳಿಗೆ ಸೌಖ್ಯ. ಅಂದುಕೊಂದ್ದು ಆಗುತ್ತದೆ. ಈಶ್ವರ ದೇವರನ್ನ ನೆನೆಯಿರಿ.

ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು

ಇದನ್ನೂ ಓದಿ » ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ, ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 4, 2024

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment