ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA | 22 OCTOBER 2024
♦ ಮೇಷ : ಅಧಿಕ ವ್ಯಯ. ಆದರೂ ಧನಾಗಮನ. ಪತ್ನಿಯ ಆರೋಗ್ಯದಲ್ಲಿ ಏರು-ಪೇರು. ರವಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
![]()
♦ ವೃಷಭ : ಪಂಚಮದ ಕೇತು ಬಾಧಿಸುತ್ತಾನೆ. ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ಕಿರಿಕಿರಿ. ಆರೋಗ್ಯದ ಆಘಾತ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
![]()
♦ ಮಿಥುನ : ಆರ್ಥಿಕವಾಗಿ ಸಬಲವಾಗಿದ್ದರೂ ಬಂಧುಗಳ ತೊಂದರೆ. ವಿದ್ಯೆಗೆ ಹಿನ್ನಡೆ. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
![]()
♦ ಕರ್ಕ : ಭ್ರಾತೃ ತೊಂದರೆ. ತಾಯಿಯ ಆರೋಗ್ಯ ಕ್ಷೀಣ. ಅಂದುಕೊಂಡ ಕಾರ್ಯ ಸಾಧು. ಭಾಗ್ಯೋದಯ ಕಡಿಮೆ. ನಾಗನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
![]()
♦ ಸಿಂಹ : ಯೋಚನೆಗಿಂತ ಅಧಿಕ ಹಣ ನಷ್ಟ. ಕುಟುಂಬ ಸಮಸ್ಯೆ. ಬಂಧುಗಳ ವೈಮನಸ್ಸು. ದುರ್ಗಾದೇವಿ ಪೂಜೆ ಅಭಿಷೇಕ ಮಾಡಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
![]()
♦ ಕನ್ಯಾ : ಹಿಂಸೆ. ರಾಜಯೋಗವಿಲ್ಲ. ಹಣ ಬರುವುದು ಬಿಟ್ಟು ಇರುವುದು ಖರ್ಚು. ಆರೋಗ್ಯ ಉತ್ತಮ. ಲಾಭದ ಪ್ರಯೋಜನವಿಲ್ಲ. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
![]()
♦ ತುಲಾ : ಮನಸ್ಸು ಸ್ಥಿರವಿಲ್ಲ. ಆಲಸ್ಯ. ಕೆಲಸ ಮಾಡಲು ಹಿಂಜರಿಕೆ. ಆರೋಗ್ಯ ಉತ್ತಮವಿದ್ದರೂ ಬಾಧೆ. ಲಕ್ಕಿಗೆ ಜಾಗವಿದೆ. ನಾಗನಿಗೆ ಪೂಜೆ ಮಾಡಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
![]()
♦ ವೃಶ್ಚಿಕ : ಅಂಗಾರಕ ದೋಷ. ಜೊತೆಗೆ ಶತೃ ಬಾಧೆ. ನೆಂಟರ ಸಹಕಾರ ಕಡಿಮೆ. ಕೆಲಸದಲ್ಲಿ ಹಿನ್ನಡೆ. ಹಣ ಕಳೆದುಕೊಳ್ಳುವಿಕೆ. ಆದಿತ್ಯ ಹೃದಯ ಓದಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
![]()
♦ ಧನು : ಸ್ವಯಂಕೃತ ಅಪರಾಧ ಬಾಧಿಸಲಿದೆ. ಆರೋಗ್ಯ ನೋಡಿಕೊಳ್ಳಿ. ಬಂಧುಗಳಿಗೆ ನಿಮ್ಮಿಂದ ತೊಂದರೆ. ಅನಗತ್ಯ ಕೆಲಸದಿಂದ ನೆಮ್ಮದಿ ಹಾಳು. ನಾಗನ ಪೂಜೆ ಮಾಡಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ

![]()
♦ ಮಕರ : ಅಂದುಕೊಂಡ ಕೆಲಸ ಆಗುತ್ತಿಲ್ಲ. ಯಾರ ಸಹಾಯವೂ ಸಿಗುತ್ತಿಲ್ಲ. ಆರೋಗ್ಯ ಕ್ಷೀಣ. ತೊಂದರೆ ಇಲ್ಲ. ನೆಮ್ಮದಿ ಕಡಿಮೆ. ಪಂಚರತ್ನ ಓದಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
![]()
♦ ಕುಂಭ : ತಟಸ್ಥ ನಿರ್ಧಾರ ಕೈಬಿಡಿ. ಮುನ್ನುಗ್ಗಿ ಉತ್ತಮ ಫಲವಿದೆ. ಅಸೂಯೇ ಬೇಡ. ಹಣವಿಲ್ಲದಿದ್ದರೂ ಜನ ಬಲವಿದೆ. ಇಷ್ಟ ದೇವರಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು

![]()
♦ ಮೀನ : ನಿಮ್ಮ ಬುದ್ಧಿ ಬದಲಾಗಲಿಲ್ಲ. ಹಾಗಾಗಿ ಗ್ರಹಚಾರವೂ ಬದಲಾಗಲಿಲ್ಲ. ನವಗ್ರಹ ಹೋಮ ಮಾಡಿಸಿ. ಲಕ್ಕು ತಿರುಗುತ್ತದೆ. ಕಡಿಮೆ ಖರ್ಚು ಮಾಡಿ. ಅನಗತ್ಯ ಮಾತು ಬೇಡ. ಗಣೇಶ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಅಡಿಕೆ ಧಾರಣೆ | 21 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
LATEST NEWS
- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

- ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

- ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

- ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್ ವಿಚಾರ

- ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್ ಅಪ್ಡೇಟ್

About The Editor
ನಿತಿನ್ ಆರ್.ಕೈದೊಟ್ಲು















