ಸಾಗರದಲ್ಲಿ ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ ಹೊತ್ತು ಸಾಗಿದ ಜನ, ಹೇಗಿತ್ತು ಮೆರವಣಿಗೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಆಪರೇಷನ್‌ ಸಿಂಧೂರ ಮತ್ತು ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಸಾಗರದಲ್ಲಿ ತಿರಂಗ ಯಾತ್ರೆ ನಡೆಯಿತು. ಒಂದು ಕಿ.ಮೀ ಉದ್ದದ ತ್ರಿವರ್ಣ ಧ್ವಜ (Flag) ಹೊತ್ತು ದೊಡ್ಡ ಸಂಖ್ಯೆಯ ಜನರು ಮೆರವಣಿಗೆ ನಡೆಸಿದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್‌ ಟು ಸ್ಕೂಲ್‌ ಆಫರ್‌, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?

ಮಹಾಗಣಪತಿ ದೇವಸ್ಥಾನದಿಂದ ಆರಂಭವಾದ ತಿರಂಗಯಾತ್ರೆ ನಗರದ ಪ್ರಮುಖಬೀದಿಗಳಲ್ಲಿ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿ ಹಲವರು ಧ್ವಜ ಹೊತ್ತು ಸಾಗಿದರು.

SLV-BOOK-SHOP-SHIMOGA

ಭಾರತದಲ್ಲಿದ್ದು ಇಲ್ಲಿನ ಜನರ ಹಣದಿಂದ ಬದುಕುತ್ತಿರುವ ಬಾಲಿವುಡ್ ಸೇರಿ ಅನೇಕ ನಟರು ಅಮಾಯಕರ ಹತ್ಯೆ ಕುರಿತು ಎಕ್ಸ್‌ನಲ್ಲಿ ಒಂದು ಪೋ ಸ್ಟ್ ಹಾಕಲಿಲ್ಲ. ನಮ್ಮ ಮಕ್ಕಳಿಗೆ ಸಿನಿಮಾ ನಟರೋ, ಕ್ರಿಕೆಟ್ ಆಟಗಾರರೋ ಮಾದರಿ ಆಗಬಾರದು. ದೇಶ ಕಾಯುವ ಸೈನಿಕರು ಮಾದರಿಯಾಗಬೇಕು.ಆದರ್ಶ ಗೋಖಲೆ, ಭಾಷಣಕಾರ

Tiranaga-Yathre-at-sagara-BY-Raghavendra-and-Halappa - Indian Flag

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಶತ್ರುರಾಷ್ಟ್ರಗಳು ಆತಂಕಕ್ಕೆ ಒಳಗಾಗಿವೆ. ದೇಶದ ಹೊರಗಿನ ಭಯೋತ್ಪಾದನೆಯನ್ನು ಸಮರ್ಥವಾಗಿ ಮಟ್ಟಹಾಕಲು ನಮ್ಮ ಸೈನಿಕರು ಸಿದ್ಧರಿದ್ದಾರೆ. ಆದರೆ ಆಂತರಿಕ ಭಯೋತ್ಪಾದನೆ ಮಟ್ಟಹಾಕಲು ನಾವೆಲ್ಲಾ ಮುಂದಾಗಬೇಕು.ಬಿ.ವೈ.ರಾಘವೇಂದ್ರ, ಸಂಸದ

Tiranaga-Yathre-at-sagara-BY-Raghavendra-and-Halappa - Indian Flag

ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ, ಪ್ರಸನ್ನ ಕೆರೆಕೈ, ದಿನೇಶ್ ಶಿರವಾಳ, ಯು.ಜೆ.ಮಲ್ಲಿಕಾರ್ಜುನ, ಸುಭಾಷ್‌ಚಂದ್ರ ತೇಜಸ್ವಿ, ವಿಷ್ಣುಹೆಗಡೆ, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್ ಸೇರಿ ಹಲವರು ಇದ್ದರು.

Tiranaga-Yathre-at-sagara-BY-Raghavendra-and-Halappa - Indian Flag

JNNCE-ADMISSION-2025-26

ಇದನ್ನೂ ಓದಿ » ಪೂಜೆಗೆ ತೆರಳಿದ್ದ ದಂಪತಿಗೆ ಬೆಳ್ಳಂಬೆಳಗ್ಗೆ ಪಕ್ಕದ ಮನೆಯವರಿಂದ ಬಂತು ಫೋನ್‌, ವಾಪಸ್‌ ಬಂದಾಗ ಕಾದಿತ್ತು ಶಾಕ್

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment