ತೀರ್ಥಹಳ್ಳಿ: ಕ್ಯಾಂಟರ್ ಲಾರಿಯ (Truck) ಆಕ್ಸಲ್ ತುಂಡಾಗಿ ಆಗುಂಬೆ ಘಾಟಿಯ ತಿರುವಿನಲ್ಲಿ ನಿಂತಿದ್ದರಿಂದ, ಈ ಭಾಗದಲ್ಲಿ ಕೆಲವು ಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು.
ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ ಕ್ಯಾಂಟರ್ ಲಾರಿಯ ಆಕ್ಸಲ್ ತುಂಡಾಗಿತ್ತು. ಹಾಗಾಗಿ ವಾಹನಗಳು ತಿರುವು ಪಡೆಯಲಾಗದೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಈ ಭಾಗದಲ್ಲಿ ದೊಡ್ಡ ಸಂಖ್ಯೆಯ ಪ್ರಯಾಣಿಕರು ಪರದಾಡುವಂತಾಗಿತ್ತು. ಸದ್ಯ ಕ್ಯಾಂಟರ್ ಲಾರಿ ತೆರವು ಮಾಡಲಾಗಿದ್ದು, ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಎಂದಿನಂತಿದೆ.


ಇದನ್ನೂ ಓದಿ » ಆಗುಂಬೆ ಸಮೀಪ ಕಾಂತಾರಾ ಸಿನಿಮಾ ಕಲಾವಿದನಿಗೆ ಹೃದಯಾಘಾತ, ಸಾವು




