ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇಂದಿನ ಸುಭಾಷಿತ
ಸಾವಿರ ಮೈಲಿಗಳ ಪ್ರಯಾಣವೂ ಒಂದು ಹೆಜ್ಜೆಯಿಂದಲೇ ಪ್ರಾರಂಭವಾಗುತ್ತದೆ.
ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯ, ಅರ್ಜಿ ಸಲ್ಲಿಸುವ ದಿನಾಂಕ ಮುಂದಕ್ಕೆ
ಮಹಾನಗರಿ ಮುಂಬೈಯನ್ನು ಕಾಂಕ್ರೀಟ್ ಜಂಗಲ್ ಎಂದೇ ಕರೆಯಲಾಗುತ್ತದೆ. ಇಲ್ಲಿನ ಡಬ್ಬಾವಾಲಾಗಳು ನಿಖರ ಮತ್ತು ದಕ್ಷ ಸೇವೆಗಾಗಿ ವಿಶ್ವಪ್ರಸಿದ್ಧರಾಗಿದ್ದಾರೆ. ಪ್ರತಿದಿನ ಯಾವುದೇ ಗೊಂದಲವಿಲ್ಲದೆ ಲಕ್ಷಾಂತರ ಊಟದ ಡಬ್ಬಿಗಳನ್ನು ತಲುಪಿಸುವ ಅವರ ವ್ಯವಸ್ಥೆ ಕಲ್ಪನೆಗು ನಿಲುಕದ್ದು. ಪ್ರತಿ ಸಣ್ಣ ಹೆಜ್ಜೆಯನ್ನೂ ನಿಖರವಾಗಿ ಮತ್ತು ಶಿಸ್ತಿನಿಂದ ಇಡುವುದರಿಂದಲೇ ಅದು ಸಾಧ್ಯವಾಗಿದೆ. ಸಣ್ಣ ಮತ್ತು ನಿರಂತರ ಹೆಜ್ಜೆಗಳು ದೊಡ್ಡ ಯಶಸ್ಸಿಗೆ ಕಾರಣವಾಗುತ್ತವೆ ಎಂಬುದಕ್ಕೆ ಡಬ್ಬಾವಾಲಾಗಳೆ ಉದಾಹರಣೆ.

ಇದನ್ನೂ ಓದಿ:➤ ಇಂದಿನ ಪಂಚಾಂಗ, ಇವತ್ತು ಯಾವ್ಯಾವ ಸಮಯ ಯಾವಾಗಿದೆ?

