ದಿನ ಪಂಚಾಂಗ | 17 ಜುಲೈ 2025 | ಇವತ್ತು ಮಧ್ಯಾಹ್ನ ಇರಲಿದೆ ಯಮಗಂಡ ಕಾಲ, ಶುಭ ಸಮಯ ಯಾವಾಗ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಗುರುವಾರ, 17 ಜುಲೈ 2025 ಸೂರ್ಯೋದಯ : 5.34 am ಸೂರ್ಯಾಸ್ತ : 7.20 pm ನಕ್ಷತ್ರ : ರೇವತಿ ಇದನ್ನೂ ಓದಿ » ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಲೈಟ್‌ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.12 ರಿಂದ 4.53ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.33 ರಿಂದ 5.34ರವರೆಗೆ ಅಭಿಜಿತ್‌ ಮಧ್ಯಾಹ್ನ 12 ರಿಂದ 12.55ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 17 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇಂದಿನ ಸುಭಾಷಿತ: ವಿಫಲತೆಯು ಅಂತಿಮವಲ್ಲ, ಅದು ಹೊಸ ಆರಂಭಕ್ಕೆ ಒಂದು ಮೆಟ್ಟಿಲು. ಕಲ್ಪನೆಗಳ ಕೊರತೆ ಎಂಬ ಕಾರಣ ನೀಡಿ ವ್ಯಕ್ತಿಯೊಬ್ಬನನ್ನು ಕಂಪನಿಯೊಂದು ಕೆಲಸದಿಂದ ವಜಾಗೊಳಿಸಿತು. ಆದರೆ ಆ ವ್ಯಕ್ತಿ ವಿಚಲಿತನಾಗಲಿಲ್ಲ. ವಿಫಲತೆಯ ಕಾರಣಕ್ಕೆ ಸುಮ್ಮನಾಗಲಿಲ್ಲ. ದೊಡ್ಡ ಸಾಮ್ರಾಜ್ಯವನ್ನೆ ಸ್ಥಾಪಿಸಿದರು. ಅದರ ಹೆಸರು ‘ಡಿಸ್ನಿ ಲ್ಯಾಂಡ್‌’. ಅದು ವಿಶ್ವ ಪ್ರಸಿದ್ಧವಾಯಿತು. ವಿಫಲತೆ ಅಂತಿಮವಲ್ಲ, ಅದು ಹೊಸ ಆರಂಭದ ಮೆಟ್ಟಿಲು ಎಂಬುದನ್ನು ಆ ವ್ಯಕ್ತಿ ಸಾಧಿಸಿ ತೋರಿಸಿದರು. ಆತನ ಹೆಸರು … Read more

ದಿನ ಭವಿಷ್ಯ | 16 ಜುಲೈ 2025| ಇವತ್ತು ಈ ರಾಶಿಗೆ ಆರೋಗ್ಯದಲ್ಲಿ ಚೇತರಿಕೆ, ಉಳಿದ ರಾಶಿಗಳಿಗೆ ಹೇಗಿದೆ?

DINA-BHAVISHYA

DINA BHAVISHYA ♦ ಮೇಷ :  ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ♦ ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ಇದನ್ನೂ ಓದಿ … Read more

ದಿನ ಪಂಚಾಂಗ | 16 ಜುಲೈ 2025 | ಇವತ್ತು ಬೆಳಗ್ಗೆನೆ ಯಮಗಂಡ ಕಾಲ, ಯಾವ್ಯಾವ ಸಮಯಕ್ಕೆ ಏನೇನಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಬುಧವಾರ, 16 ಜುಲೈ 2025 ಸೂರ್ಯೋದಯ : 5.34 am ಸೂರ್ಯಾಸ್ತ : 7.20 pm ನಕ್ಷತ್ರ : ಉತ್ತರ ಭಾದ್ರಪಾದ ಇದನ್ನೂ ಓದಿ » ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.12 ರಿಂದ 4.53ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.32 ರಿಂದ 5.34ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 16 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಖಾಸಗಿ ಬಸ್‌, ಕಾರು ಮುಖಾಮುಖಿ ಡಿಕ್ಕಿ, ಕಾರಿನ ಮುಂಭಾಗ ನಜ್ಜುಗುಜ್ಜು ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು ಕಂಪ್ಯೂಟರ್‌ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ವಿಂಡೋಸ್‌ ಆಪರೇಟಿಂಗ್‌ ವ್ಯವಸ್ಥೆ ಅಭಿವೃದ್ಧಿಪಡಿಸುವ ಮೂಲಕ ಸಾಮಾನ್ಯ ಜನರ ಕೈಗೆ ತಂತ್ರಜ್ಞಾನ ತಲುಪಿಸಿದರು. ವೈಯಕ್ತಿಕ ಕಂಪ್ಯೂಟರ್‌ ಯುವ ಪ್ರಾರಂಭಿಸಿದರು. ಆದರೆ ಅವರ ಪ್ರಯತ್ನಕ್ಕೆ ತಂತ್ರಜ್ಞಾನ ಕ್ಷೇತ್ರದ ಹಲವು ಅಣಕ ಮಾಡಿದ್ದರು. ಆದರೆ ಹೊಸದನ್ನು ಪ್ರಯತ್ನಿಸಿದ … Read more

ದಿನ ಭವಿಷ್ಯ | 15 ಜುಲೈ 2025| ಇವತ್ತು ಹಲವು ರಾಶಿಗಳಿಗೆ ಆರ್ಥಿಕವಾಗಿ ಲಾಭವಿದೆ, ಯಾವ್ಯಾವ ರಾಶಿಗೆ?

DINA-BHAVISHYA

DINA BHAVISHYA » ಮೇಷ ರಾಶಿ: ಅನಿರೀಕ್ಷಿತ ಲಾಭ. ಕೆಲಸದ ಸ್ಥಳದಲ್ಲಿ ಉತ್ತಮ ಪ್ರತಿಫಲ. ಆರ್ಥಿಕವಾಗಿ ಬಲ. ಕುಟುಂಬದೊಂದಿಗೆ ಸಂತೋಷ. ಶುಭ ಬಣ್ಣ: ಕಿತ್ತಳೆ, ಶುಭ ಸಂಖ್ಯೆ: 9 » ವೃಷಭ ರಾಶಿ: ಆರೋಗ್ಯ ಸುಧಾರಣೆ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆ. ಕೆಲಸದಲ್ಲಿ ಹೊಸ ಸವಾಲು. ಯಶಸ್ಸು. ಶುಭ ಬಣ್ಣ: ಬಿಳಿ, ಶುಭ ಸಂಖ್ಯೆ: 6 » ಮಿಥುನ ರಾಶಿ: ಸಂವಹನ ಕೌಶಲ್ಯ ಪ್ರಮುಖ. ಹೊಸ ಸ್ನೇಹ ಭವಿಷ್ಯಕ್ಕೆ ಸಹಾಯಕ. ಆರ್ಥಿಕವಾಗಿ ಉತ್ತಮ ದಿನ. ಪ್ರವಾಸಕ್ಕೆ ಒಳ್ಳೆಯ ಸಮಯ. … Read more

ದಿನ ಪಂಚಾಂಗ | 15 ಜುಲೈ 2025 | ಇವತ್ತು ಯಾವ ನಕ್ಷತ್ರ? ವಿಜಯ ಮುಹೂರ್ತ ಎಷ್ಟು ಹೊತ್ತಿಗೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಮಂಗಳವಾರ, 15 ಜುಲೈ 2025 ಸೂರ್ಯೋದಯ : 5.33 am ಸೂರ್ಯಾಸ್ತ : 7.21 pm ನಕ್ಷತ್ರ : ಪೂರ್ವ ಭಾದ್ರಪಾದ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.12 ರಿಂದ 4.52ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.32 ರಿಂದ 5.33ರವರೆಗೆ ಅಭಿಜಿತ್‌ ಬೆಳಗ್ಗೆ 11.59 ರಿಂದ 12.55ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.45 ರಿಂದ 3.40ರವರಗೆ ಗೋಧೂಳಿ ಮುಹೂರ್ತ ಸಂಜೆ 7.19 ರಿಂದ 7.40ರವರೆಗೆ ಇದನ್ನೂ ಓದಿ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 15 ಜುಲೈ 2025

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita) ಇದನ್ನೂ ಓದಿ » ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆ, ಕೇಬಲ್‌ ಬ್ರಿಡ್ಜ್‌ ವೈಭವಕ್ಕೆ ಮನಸೋತ ಕೇಂದ್ರ ಸಚಿವ ದೇಶದ ಐಟಿ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಪ್ರಮುಖರು. ಅವರು ನಿರಂತರ ಕಲಿಕೆ ಮತ್ತು ಬದಲಾವಣೆಗಳಿಗೆ ಹೊಂದಿಕೊಳ್ಳುವಿಕೆಗೆ ಮಹತ್ವ ನೀಡಿದರು. 1980ರ ದಶಕದಲ್ಲಿ ಭಾರತದಲ್ಲಿ ಐಟಿ ಉದ್ಯಮಕ್ಕೆ ಭದ್ರ ಬುನಾದಿ ಹಾಕಿ, ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡರು. ತಂತ್ರಜ್ಞಾನದಲ್ಲಿನ ಕ್ಷಿಪ್ರ ಬದಲಾವಣೆಗಳಿಗೆ … Read more

ದಿನ ಭವಿಷ್ಯ | 14 ಜುಲೈ 2025| ಇವತ್ತು ಈ ರಾಶಿಯವರಿಗೆ ಹಣಕಾಸು ಲಾಭ, ಕೆಲಸದಲ್ಲಿ ಪ್ರಗತಿ

DINA-BHAVISHYA

DINA BHAVISHYA ಮೇಷ ರಾಶಿ: ಇವತ್ತು ಕೆಲಸದಲ್ಲಿ ಪ್ರಗತಿ. ನೂತನ ಯೋಜನೆಗಳು ಪ್ರಾರಂಭಿಸಲು ಉತ್ತಮ ದಿನ. ಆರ್ಥಿಕವಾಗಿ ಉತ್ತಮ. ಕುಟುಂಬದೊಂದಿಗೆ ಸಂತೋಷದ ಸಮಯ. ಆರೋಗ್ಯದ ಬಗ್ಗೆ ಗಮನವಿರಲಿ. ಶುಭ ಬಣ್ಣ: ಹಳದಿ, ಶುಭ ಸಂಖ್ಯೆ: 1 ವೃಷಭ ರಾಶಿ: ಹಣಕಾಸಿನ ವಿಷಯದಲ್ಲಿ ಎಚ್ಚರ. ಅನಗತ್ಯ ಖರ್ಚು ತಪ್ಪಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಆರೋಗ್ಯದ ಬಗ್ಗೆ ಗಮನ ನೀಡಿ. ಶುಭ ಬಣ್ಣ: ಹಸಿರು, ಶುಭ ಸಂಖ್ಯೆ: 6 ಮಿಥುನ ರಾಶಿ: ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ. … Read more

ದಿನ ಪಂಚಾಂಗ | 14 ಜುಲೈ 205 | ಇವತ್ತು ಸಂಕಷ್ಟ ಚತುರ್ಥಿ, ಯಮಗಂಡ, ರಾಹುಕಾಲ ಯಾವಾಗಿದೆ?

Indina-Panchanga-today Panchanga

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ದಿನ ಪಂಚಾಂಗ (Panchanga) ವಾರ : ಸೋಮವಾರ, 14 ಜುಲೈ 2025 – ಸಂಕಷ್ಟ ಚತುರ್ಥಿ ಸೂರ್ಯೋದಯ : 5.33 am ಸೂರ್ಯಾಸ್ತ : 7.21 pm ನಕ್ಷತ್ರ : ಧನಿಷ್ಠ ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಗೆ ಬೆಂಗಳೂರಿನ ಫೈನಾನ್ಸ್‌ ಸಂಸ್ಥೆಯಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್‌ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.11 ರಿಂದ 4.52ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 4.32 ರಿಂದ … Read more