ಹರಮಘಟ್ಟದಲ್ಲಿ ತೋಟದಿಂದ ಹೊರ ಬಂದ ಮಾಲೀಕನಿಗೆ ಕಾದಿತ್ತು ಶಾಕ್, ದೂರು ದಾಖಲು

bike theft reference image

SHIMOGA | ತೋಟಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ (PLATINA 100) ಕಳ್ಳತನವಾಗಿದೆ. ತೋಟಕ್ಕೆ ಹೋಗಿ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿದೆ ಎಂದು ದೂರು ಸಲ್ಲಿಸಲಾಗಿದೆ. ಚಂದ್ರಶೇಖರ್ ಎಂಬುವವರಿಗೆ ಸೇರಿದ ಪ್ಲಾಟೀನಾ 100 ಬೈಕ್ ಕಳ್ಳತನವಾಗಿದೆ. ಹರಮಘಟ್ಟದಲ್ಲಿರುವ ತೋಟಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ಚಿನ್ನಾಭರಣ ಶೋ ರೂಂನಲ್ಲಿ ಅಸಲಿ ಸರ ಕದ್ದು, ಟ್ರೇನಲ್ಲಿ ನಕಲಿ ಸರ ಇಟ್ಟು ಪರಾರಿಯಾದ ಮಹಿಳೆ ಚಂದ್ರಶೇಖರ್ ಅವರು ತಮ್ಮ ಬೈಕನ್ನು (PLATINA 100) ತೋಟಕ್ಕೆ ಹೋಗುವ … Read more

ಶಿವಮೊಗ್ಗದ ಸೆಂಟ್ರಲ್ ಜೈಲ್ ಮೇಲೆ ಪೊಲೀಸರ ದಾಳಿ, ಕೈದಿಗಳ ಕೊಠಡಿ ತಪಾಸಣೆ, ಏನೇನೆಲ್ಲ ಸಿಕ್ತು?

himoga-Police-Raid-on-Central-Jail.

SHIMOGA | ಕೇಂದ್ರ ಕಾರಾಗೃಹದ (RAID ON JAIL) ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಇವತ್ತು ದಾಳಿ ನಡೆಸಲಾಯಿತು. ಈ ವೇಳೆ ಬೀಡಿ, ಸಿಗರೇಟು, ಲೈಟರ್, ಪ್ಲಾಸ್ಟಿಕ್ ಬಾಟಲಿಯಿಂದ ತಯಾರಿಸಿದ ಹುಕ್ಕಾ ಪತ್ತೆಯಾಗಿದೆ. ಓತಿಘಟ್ಟದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಪುರುಷರ ಬ್ಯಾರಕ್ ನಲ್ಲಿರುವ ಕೈದಿಗಳ ಪ್ರತಿ ಕೊಠಡಿಯನ್ನು ತಪಾಸಣೆ ನಡೆಸಲಾಯಿತು. (RAID ON JAIL) ಬೀಡಿ, ಸಿಗರೇಟು, ಹುಕ್ಕಾ ತಪಾಸಣೆ ವೇಳೆ ಪ್ಯಾಕೆಟ್ ಗಟ್ಟಲೆ ಬೀಡಿ, ಸಿಗರೇಟು, ಬೆಂಕಿ … Read more

ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ಅಪಘಾತ, ಮಾಜಿ ಸೈನಿಕ ಸಾವು

Car-accident-at-Tuppur-in-Shimoga-taluk

SAGARA | ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಮಾಜಿ ಸೈನಿಕರೊಬ್ಬರು (ex army) ಮೃತಪಟ್ಟಿದ್ದಾರೆ. ಚಿನ್ನಪ್ಪ (50) ಮೃತರು. ಅವರ ಪತ್ನಿ ಸೀತಮ್ಮ, ಮಗಳು ದಿಶಾ ರಾಣಿ ಗಾಯಗೊಂಡಿದ್ದಾರೆ. ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ ತುಪ್ಪೂರು ಸಮೀಪ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. (ex army) ಮಾಜಿ ಸೈನಿಕ (ex army) ಚಿನ್ನಪ್ಪ ಅವರ ಕುಟುಂಬ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿ ಅಲ್ಲಿಂದ ತಮ್ಮೂರು ಬಸವನಗುಂಡಿಗೆ ತೆರಳುತ್ತಿತ್ತು. ಚಿನ್ನಪ್ಪ ಅವರು ಕಾರು ಚಲಾಯಿಸುತ್ತಿದ್ದರು. ತುಪ್ಪೂರು … Read more

ಗಾಜನೂರು ಮೀನು ಹೊಟೇಲ್ ನಲ್ಲಿ ಬಿಲ್ ವಿಚಾರವಾಗಿ ಜಗಳ, ಗ್ರಾಹಕನಿಗೆ ಗೂಸ

crime name image

SHIMOGA | ಮೀನು ಹೊಟೇಲ್ (FISH HOTEL) ಒಂದರಲ್ಲಿ ಬಿಲ್ ಕೊಡುವ ವಿಚಾರವಾಗಿ ಜಗಳವಾಗಿದ್ದು, ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗಾಜನೂರಿನ (GAJANUR) ಮೀನು ಹೊಟೇಲ್ ಒಂದರಲ್ಲಿ ಘಟನೆ ಸಂಭವಿಸಿದೆ. ಗಾಜನೂರು ಗ್ರಾಮದ ಶಿವಕುಮಾರ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಏನಿದು ಪ್ರಕರಣ? (FISH HOTEL)  ಶಿವಕುಮಾರ್ ತನ್ನ ಸ್ನೇಹಿತರಾದ ಗಾಜನೂರು ಗ್ರಾಮದ ಮೋಹನ್, ಕೃಷ್ಣಪ್ಪ, ರವಿ ಎಂಬುವವರೊಂದಿಗೆ ಮೀನು ಹೊಟೇಲ್ ಗೆ ಬಂದು ಊಟ ಮಾಡಿದ್ದಾರೆ. ಬಿಲ್ ಕೊಡುವ ಸಂದರ್ಭ ದುಬಾರಿಯಾಯ್ತು ಎಂದು ಶಿವಕುಮಾರ್ … Read more

ಮತ್ತೆ ಕಾಡಾನೆಗಳು ಪ್ರತ್ಯಕ್ಷ, ತೋಟ, ಗದ್ದೆಗೆ ನುಗ್ಗಿ ದಾಂಧಲೆ, ಗ್ರಾಮಸ್ಥರಲ್ಲಿ ಆತಂಕ

Wild-Elephants-at-Umblebyle

SHIMOGA | ಒಂದು ತಿಂಗಳು ಬಿಡುವು ನೀಡಿದ್ದ ಕಾಡಾನೆಗಳು (WILD ELEPHANTS RE ENTRY) ಪುನಃ ತೋಟ, ಗದ್ದೆಗೆ ನುಗ್ಗಿ ದಾಂಧಲೆ ಮಾಡಿವೆ. ಇದರಿಂದ ತೆಂಗು, ಅಡಕೆ, ಭತ್ತದ ಬೆಳೆ ಹಾನಿ ಉಂಟಾಗಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮದಲ್ಲಿ ತೋಟ, ಗದ್ದೆಗೆ ಆನೆಗಳು ದಾಳಿ ಮಾಡಿವೆ. ಇದರಿಂದ ಗ್ರಾಮಸ್ಥರಲ್ಲಿ ಪುನಃ ಕಾಡಾನೆ ಭೀತಿ ಆವರಿಸಿದೆ. (WILD ELEPHANTS RE ENTRY) ಎಲ್ಲೆಲ್ಲಿ ಏನೇನು ಹಾನಿ ಮಾಡಿದೆ? ಉಂಬ್ಳೆಬೈಲು ಗ್ರಾಮದ ರೈತ ವಿಶ್ವನಾಥ ಗೌಡ ಅವರ ತೆಂಗಿನ ತೋಟಕ್ಕೆ … Read more

ಅನುಮಾನಾಸ್ಪದವಾಗಿ ಮಂಗಗಳ ಸಾವು, ಗ್ರಾಮಸ್ಥರಲ್ಲಿ ಆತಂಕ, ಅಧಿಕಾರಿಗಳು ಸ್ಥಳಕ್ಕೆ ದೌಡು

Monkey-Death-Near-Umblebyle-village-kanagalasara

SHIMOGA | ದೇವಾಲಯವೊಂದರ ಸಮೀಪದಲ್ಲಿ ಸುಮಾರು ಹತ್ತು ಮಂಗಗಳು (MONKEY DEATH) ಸಾವನ್ನಪ್ಪಿವೆ. ಇದು ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಲಸರ ಗ್ರಾಮದ ಸಮೀಪದಲ್ಲಿರುವ ಆನೆಕಲ್ಲು ಉದ್ಭವ ಗಣಪತಿ ದೇವಸ್ಥಾನದ ಸಮೀಪ ಘಟನೆ ಸಂಭವಿಸಿವೆ. ಸುಮಾರು ಹತ್ತು ಮಂಗಗಳು ಮೃತಪಟ್ಟಿರುವುದನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಅಧಿಕಾರಿಗಳ ತಂಡ ದೌಡು (MONKEY DEATH) ಮಂಗಗಳು ಸಾವನ್ನಪ್ಪಿರುವ ವಿಚಾರ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲೆ ಮಂಗಗಳ ಮರಣೋತ್ತರ ಪರೀಕ್ಷೆ … Read more

ಸಿಸಿಟಿವಿ ಕಿತ್ತು ಹಾಕಿ, 10 ಕ್ವಿಂಟಾಲ್ ಅಡಕೆ ಕಳ್ಳತನ, 26 ಜನರ ವಿರುದ್ಧ ಕೇಸ್

Areca-Nuts-General-Image

HOLEHONNURU | ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು 10 ಕ್ವಿಂಟಾಲ್ (10 quintal) ಅಡಕೆ ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ 26 ಜನರ ವಿರುದ್ಧ ದೂರು ನೀಡಲಾಗಿದೆ. ಹೊಳೆಹೊನ್ನೂರು ಹೋಬಳಿಯ ಮೈದೊಳಲು ಗ್ರಾಮದ ಸೋಮಶೇಖರಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಹೇಗಾಯಿತು ಘಟನೆ? (10 quintal)  ಸೋಮಶೇಖರಪ್ಪ ಅವರು ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದಾರೆ. ತಮ್ಮ ಪತ್ನಿ ಮತ್ತು ಮಗಳಿಗೆ ಆರೋಗ್ಯ ಸರಿ ಇಲ್ಲದ್ದರಿಂದ ತೋರಿಸುವ ಸಲುವಾಗಿ ಮಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ … Read more

ಹಸುವಿಗೆ ನೀರು ಕುಡಿಸಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಸಾವು

HIVAMOGGA-NEWS- map

SHIMOGA | ಹಸುವಿಗೆ ನೀರು ಕುಡಿಸಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ (DROWN) ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ರವಿನಾಯ್ಕ (18) ಮೃತ ದುರ್ದೈವಿ. ಗ್ರಾಮದ ಎಂಪಿಎಂ ಕಟ್ಟೆ ಬಳಿ ಹಸುವಿಗೆ ನೀರು ಕುಡಿಸಲು ಕರೆದೊಯ್ದಿದ್ದ. ಸ್ವಲ್ಪ ಸಮಯದ ನಂತರ ಹಸು ಮನೆಗೆ ಬಂದಿದೆ. ಆದರೆ ರವಿ ನಾಯ್ಕ ಬಹು ಹೊತ್ತಾದರೂ ಹಿಂತಿರುಗಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ರವಿನಾಯ್ಕ ನೀರಿನಲ್ಲಿ ಮುಳುಗಿ (DROWN) ಮೃತಪಟ್ಟಿದ್ದ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಚೋರಡಿ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕಾರು, ಅಪಘಾತಕ್ಕೆ ಕಾರಣವಾಯ್ತು ದನ

crime name image

SHIMOGA |ದನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು (CAR) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ನಿರಂಜನ್ ಮತ್ತು ದಾವಣಗೆರೆ ಅತ್ತಿಗೆರೆ ಗ್ರಾಮದ ಕಿರಣ್ ಕುಮಾರ್ ಗಾಯಗೊಂಡಿದ್ದಾರೆ. ಚೋರಡಿ ಸಮೀಪದ ಹೆಗ್ಗೆರೆ ಕ್ರಾಸ್ ನಲ್ಲಿ ಘಟನೆ ಸಂಭವಿಸಿದೆ. ನಿರಂಜನ್ ಮತ್ತು ಕಿರಣ್ ಕುಮಾರ್ ಅವರು ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಹೆಗ್ಗೆರೆ ಕ್ರಾಸ್ ಬಳಿ ಸಂಜೆ 4 ಗಂಟೆ ಹೊತ್ತಿಗೆ … Read more

ತಂತಿ ಬೇಲಿ ಕರೆಂಟ್ ಶಾಕ್, ಕಾಡಾನೆಗಳ ಸಾವು, ಗ್ರಾಮಸ್ಥರು ಏನಂತಾರೆ? ಅರಣ್ಯಾಧಿಕಾರಿಗಳ ವಾದವೇನು?

Wild-elephants-death-near-Ayanur.

SHIMOGA | ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಎರಡು ಕಾಡಾನೆಗಳು (WILD ELEPHANTS) ಸಾವನ್ನಪ್ಪಿವೆ. ಘಟನೆ ಮಾಹಿತಿ ಲಭಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಮೀನು ಮಾಲೀಕನನ್ನು ವಶಕ್ಕೆ ಪಡೆಯದು, ವಿಚಾರಣೆ ನಡೆಸಲಾಗುತ್ತಿದೆ. ಆಯನೂರು ಸಮೀಪದ ಚನ್ನಹಳ್ಳಿ ಗ್ರಾಮದ ಜಮೀನಿನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಎರಡು ಗಂಡು ಕಾಡಾನೆಗಳು ಈ ಭಾಗದಲ್ಲಿ ಜೋಳದ ಹೊಲಕ್ಕೆ ನುಗ್ಗಲು ಯತ್ನಿಸಿವೆ. ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿವೆ. ಬೆಳೆ ರಕ್ಷಣೆಗೆ ಹಾಕಿದ್ದು ಜೀವ ತೆಗೆಯಿತು wild … Read more