DINA BHAVISHYA, 4 SEPTEMBER 2024
» ಮೇಷ : ಮಕ್ಕಳ ವಿದ್ಯಾಭ್ಯಾಸ ಪ್ರಗತಿ. ಬುಧನ ನೇರ ಸಂಚಾರ. ಎಲ್ಲವೂ ಒಳ್ಳೆಯದಿದೆ. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ: 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಆರ್ಥಿಕವಾಗಿ – ದೇಹಾರೋಗ್ಯ – ಬಂಧುಗಳು – ಎಲ್ಲಾ ರೀತಿಯಲ್ಲೂ ಉತ್ತಮ. ಪಂಚಮದ ಕೇತು. ಹತ್ತರ ಶನಿ ಸ್ವಲ್ಪ ತೊಂದರೆ. ಗಣೇಶ ದೇವರ ದರ್ಶನ ಮಾಡಿ ಈದಿನದ ಕೆಲಸ ಪ್ರಾರಂಭ ಮಾಡಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಚತುರ್ಥದ ಕೇತು ತೊಂದರೆ ನೀಡುತ್ತಿದ್ದಾನೆ. ಮಾತಿನಲ್ಲಿ ಹಿಡಿತವಿರಲಿ. ಮನೆ ಖರೀದಿಗೆ ಸಹಕಾರಿ. ಕೆಲಸದಲ್ಲಿ ಆಯಾಸ ಈದಿನ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ನೆಮ್ಮದಿ ಇದೆ. ವಾರದ ಕಿರಿ-ಕಿರಿ ತಪ್ಪಿದೆ. ಧನಾಗಮನ. ಕೆಲಸದಲ್ಲಿ ಬಡ್ತಿ. ಉತ್ತಮ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ. ನಮಸ್ಕರಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ಮಿತ್ರಗ್ರಹದ ಆಗಮನ ನಿಮ್ಮ ರಾಶಿಗೆ ಪ್ರಯೋಜನ ಕಡಿಮೆ. ಅಷ್ಟೇನು ಆರ್ಥಿಕವಾದ ದಿನವಲ್ಲ. ಆರೋಗ್ಯ ಉತ್ತಮ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ನಿಮ್ಮ ಆತ್ಮವಿಶ್ವಾಸವನ್ನು ಧೃತಿಗೆಡಿಸುತ್ತದೆ. ಆಸ್ತಿ-ಮನೆ-ಜಮೀನು ಖರೀದಿ ಬೇಡ. ಹೂಡಿಕೆಗೆ ಅನುಕೂಲ. ಇಷ್ಟ ದೇವರ ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಉತ್ತಮವಿದೆ. ಆದಾಯ ಹೆಚ್ಚು. ಮಕ್ಕಳ ಭವಿಷ್ಯ ಉಜ್ವಲ. ಆರೋಗ್ಯದ ಕಡೆ ಗಮನ. ದುರ್ಗೆಯನ್ನ ಪೂಜಿಸಿ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಅಷ್ಟಮದಲ್ಲಿ ಕುಜ ಉತ್ತಮ ಫಲ. ಮನೆಯಲ್ಲಿ ಮಿಶ್ರ ಸ್ಥಿತಿ. ನಿಮ್ಮ ಉದ್ಯೋಗಕ್ಕೆ ಪೂರಕ. ನಾಗನಿಗೆ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ನಾಲ್ಕರ ರಾಹು ಬಾಧಿಸುತ್ತಾನೆ. ಹೆದರುವುದು ಬೇಡ. ಆರೋಗ್ಯ ಉತ್ತಮ. ಕೊಂಚ ಭಾಗ್ಯೋದಯವಿದೆ. ದೇಹಾರೋಗ್ಯ ಕಡಿಮೆ. ಓಂ ಶ್ರೀಧರಾಯನಮಃ ನಾಮ ಜಪ ಮಾಡಿ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಪಿತ್ರಾರ್ಜಿತ ಆಸ್ತಿ ಸಿಗುವ ಯೋಗ. ನಿಮ್ಮಿಂದ ಸಹೋದರರ ಬಾಂಧವ್ಯ ಹೆಚ್ಚು. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ಕಷ್ಟ – ಬಾಧೆ – ಹೆದರಿಕೆ – ಮನೋವ್ಯಥೆ – ಈದಿನ ಬಹಳ ಅಶುಭ ಫಲ. ಆದರೆ ರಾಶಿ ಅಧಿಪತಿ ಇರುವುದರಿಂದ ತೊಂದರೆ ಆಗದು. ದಶರಥ ಕೃತ ಶನಿ ಸ್ತೋತ್ರ ಓದಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಕೆಟ್ಟ ಯೋಚನೆಯೇ ನಿಮಗೆ ತೊಂದರೆ. ಭಗವಂತನ ನೆನೆಯಿರಿ. ವಿದ್ಯಾರ್ಥಿಗಳಿಗೆ ಸೌಖ್ಯ. ಅಂದುಕೊಂದ್ದು ಆಗುತ್ತದೆ. ಈಶ್ವರ ದೇವರನ್ನ ನೆನೆಯಿರಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ, ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200