ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಇಂದಿನ ಪಂಚಾಂಗ: ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6.53ಕ್ಕೆ ಸೂರ್ಯೋದಯವಾಗಲಿದೆ. ಸಂಜೆ 6.31ಕ್ಕೆ ಸೂರ್ಯಾಸ್ತವಾಗಲಿದೆ. ಇವತ್ತು ನವಮಿ, ಅನುರಾಧ ನಕ್ಷತ್ರದ ದಿನ. (Today Panchanga)
ಇಂದಿನ ಶುಭ ಸಮಯ
ಮುಂಜಾನೆ 5:14 ರಿಂದ 6:03 ರವರೆಗೆ ಬ್ರಹ್ಮ ಮುಹೂರ್ತವಿದ್ದು, 5:39 ರಿಂದ 6:53 ರವರೆಗೆ ಪ್ರಾತಃ ಸಂಧ್ಯಾ ಸಮಯವಿರುತ್ತದೆ. ಇಂದು ಮಧ್ಯಾಹ್ನ ಅಭಿಜಿತ್ ಮುಹೂರ್ತ ಇರುವುದಿಲ್ಲ, ಆದರೆ 2:38 ರಿಂದ 3:25 ರವರೆಗೆ ವಿಜಯ ಮುಹೂರ್ತದ ಲಾಭ ಪಡೆಯಬಹುದು. ಸಂಜೆ 6:29 ರಿಂದ 6:54 ರವರೆಗೆ ಗೋಧೂಳಿ ಮುಹೂರ್ತ ಹಾಗೂ 6:31 ರಿಂದ 7:45 ರವರೆಗೆ ಸಾಯಾಹ್ನ ಸಂಧ್ಯಾ ಕಾಲವಿರುತ್ತದೆ. ಇನ್ನುಳಿದಂತೆ, ಫೆಬ್ರವರಿ 12ರ ಮುಂಜಾನೆ 12:17 ರಿಂದ 1:07 ರವರೆಗೆ ನಿಶಿತಾ ಮುಹೂರ್ತ ಹಾಗೂ 3:52 ರಿಂದ 5:39 ರವರೆಗೆ ಅಮೃತ ಕಾಲದ ಶುಭ ಗಳಿಗೆಗಳು ಇರಲಿವೆ.
ಇದನ್ನೂ ಓದಿ – ದಿಢೀರ್ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದ ಕಾಡುಕೋಣ
ರಾಹು, ಯಮಗಂಡ, ಗುಳಿಕ ಕಾಲ
| ರಾಹು ಕಾಲ | ಮಧ್ಯಾಹ್ನ 12 ರಿಂದ 1.30ರವರೆಗೆ |
| ಗುಳಿಕ ಕಾಲ | ಬೆಳಗ್ಗೆ 10.30 ರಿಂದ 12ರವರೆಗೆ |
| ಯಮಗಂಡ ಕಾಲ | ಬೆಳಗ್ಗೆ 7.30 ರಿಂದ 9ರವರೆಗೆ |
LATEST NEWS
- ಸಾಗರ ಮಾರಿಕಾಂಬ ಜಾತ್ರೆ, ಮಧ್ಯಾಹ್ನದಿಂದ ಯಾರಿಗೂ ದೇವಿ ದರ್ಶನವಿಲ್ಲ, ಕಾರಣವೇನು?

- ಶಿವಮೊಗ್ಗದಲ್ಲಿ ಬಿಸಿಲು ಹೆಚ್ಚಳ, ಚಳಿಯು ತುಸು ಜೋರು, ಇಂದಿನ ಹವಾಮಾನ ವರದಿ

- ಆಗುಂಬೆ ಘಾಟಿ ಸುರಂಗ ಮಾರ್ಗ, ಮಹತ್ವದ ನಿರ್ಧಾರ ಪ್ರಕಟ, ಏನಂದ್ರು ಸಂಸದ ರಾಘವೇಂದ್ರ?

- ಭದ್ರಾವತಿಯ ಮೂವರು ಮಹಿಳೆಯರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ₹1.61 ಲಕ್ಷ ದಂಡ, ಕಾರಣವೇನು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

About The Editor
ನಿತಿನ್ ಆರ್.ಕೈದೊಟ್ಲು






