NEWS HIGHLIGHTS
ವಿಪರೀತಿ ಶಖೆಗೆ ಜನರು ಹೈರಾಣು

SHIMOGA : ಮಲೆನಾಡು ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಈ ಬಾರಿ ಚಳಿಗಾಲದಲ್ಲೇ ಕಾದ ಕಾವಲಿಯಂತಾಗಿದೆ. ಬೆಳಗ್ಗೆ ಬಿಸಿಲೇರುತ್ತಿದ್ದಂತೆ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಮನೆ, ಕಚೇರಿಯೊಳಗೆ ಫ್ಯಾನು, ಎಸಿ ಇಲ್ಲದೆ ಇರಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ರಾತ್ರಿ ವೇಳೆಯು ವಿಪರೀತಿ ಶಖೆಗೆ ಜನರು ಹೈರಾಣಾಗಿದ್ದಾರೆ. ಚಳಿಗಾಲದಲ್ಲೇ ಹೀಗಾದರೆ ಶಿವರಾತ್ರಿ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬ ಚಿಂತೆ ಶುರುವಾಗಿದೆ.
ಶಿವಮೊಗ್ಗದ ತಾಪಮಾನ ಎಷ್ಟಿದೆ? ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ
